Friday, July 4, 2025

sp vedhamoorty

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಯಾದಗಿರಿ :ಮೋಜಿ ಮಸ್ತಿಗಾಗಿ ವಾಹನ  ಕಳ್ಳತನ ಮಾಡುತ್ತಿರುವವರುನ್ನು ಬಂದಿಸಿದ ಯಾದಗಿರಿ ಜಿಲ್ಲೆಯ ಕಂಭಾವಿ ಠಾಣಾ ಪೊಲೀಸರು. ಇವರು ಬಹಳ ತಿಂಗಳುಗಳಿಂದ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದ ತಿಳಿದುಬಂದಿದೆ. ತಮ್ಮ ಮೋಜು ಮಸ್ತಿಗಾಗಿ ದೇವರಾಜ ಮತ್ತು ಶಶಿಕುಮಾರ್ ಎನ್ನುವ ಕದೀಮರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿರುವ ಬೇಕ್ ಗಳ ಹ್ಯಾಂಡ್ ಲಾಕ್ ಗಳನ್ನು ಕಾಲಿನಿಂದ ಒದ್ದು...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img