Tuesday, January 14, 2025

ssesssion

VidhanaSoudha: ಕಲಾಪದಲ್ಲಿ ಅಸಭ್ಯ ವರ್ತನೆ ತೋರಿದ ಬಿಜೆಪಿ ನಾಯಕರು ಅಮಾನತು

ಬೆಂಗಳೂರು:ಧಾನಸಭೆ ಅಧಿವೇಶನ ಶುರುವಾದಾಗಿನಿಂದ  ಬಿಜೆಪಿ ನಾಯಕರು ಬಿರುಸಿನ ಚಾಟಿಯನ್ನು ಬೀಸುತಿದ್ದಾರೆ ಆದರೆ ಇಂದು ವಿಧಾನಸಭೆ ಶುರುವಾದ ಕೆಲ ಗಂಟೆಗಳ ನಂತರ ಮಾತಿಗೆ ಮಾತು ಬೆಳೆದು ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿಯವರ ಮೇಲೆ ವಿಧೇಯಕ ಪ್ರತಿ ಹರಿದು  ಎಸೆದಿದ್ದಾರೆ ಸದನಕ್ಕೆ ಅಗೌರವ ತಂದಿರುವ ಸಭಾಧ್ಯಕ್ಷರಿಗೆ ಪೇಪರೆ ಎಸೆದಿರುವ ಘಟನೆ ಇಂದು ಬಿಜೆಪಿ ನಾಯಕರಿಂದ ನಡೆದಿದೆ.ಅಸಭ್ಯ ವರ್ತನೆ ತೋರಿದ 10 ಜನ...
- Advertisement -spot_img

Latest News

ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಜನ ಧ್ವನಿ ಎತ್ತಬೇಕಿದೆ: ಸಿಎಂ

Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...
- Advertisement -spot_img