Wednesday, June 18, 2025

Sudeep

ಅಭಿಮಾನಿ ಬಳಗದಲ್ಲಿ ಕಿಚ್ಚು ಹಚ್ಚಿಸಿದ ಡಿಕೆಶಿ ಕಿಚ್ಚ ಫೋಟೊಸ್

political news ಮೋಹಕತಾರೆ ನಟಿ ರಮ್ಯ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಎನ್ನುವುದಕ್ಕೆ ಹೇಳಿಮಾಡಿಸಿರುವಂತಿದೆ ಅವರ ಹಿಬಿಟ್ಟಿರುವ ಭಾವಚಿತ್ರಗಳು ಕೆಪಿಸಿಸಿ ರಾಜ್ಯಧ್ಯಕ್ಷ ಡಿಕೆ ಶಿವಕುಮಾರ ಅವರ ಜೊತೆ ಮತುಕತೆ ನಡೆಸಿ ಒಟ್ಟಿಗೆ ಭೋಜನೆ ಮಾಡಿದ್ದಾರೆ. ಈ ಹಿಂದೆ ಕೆಲವು ದಿನಗಳ ಹಿಂದೆ ರಮ್ಯಾ ಮತ್ತು ರಾಹುಲ್ ಗಾಂದಿಯ ಆಪ್ತರ ಜೊತೆ...

ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!

Film News: ಸ್ಯಾಂಡಲ್​​ವುಡ್​ನ ಬೇಡಿಕೆಯ ನಟ ಕಿಚ್ಚ ಸುದೀಪ್ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತಾರೆ ಎನ್ನುವ ವಿಚಾರ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ವಿಚಾರವಾಗಿ ಸುದೀಪ್​ಗೆ ಈ ಮೊದಲು ಪ್ರಶ್ನೆ ಮಾಡಲಾಗಿತ್ತು. ಆದರೆ, ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್,...

ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?

ಚಿತ್ರರಂಗದಲ್ಲಿ ಸಕ್ಸಸ್ ಪಡೆದಿರುವ ಕಿಚ್ಚ ಸುದೀಪ್ ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ? ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭ ಕಿಚ್ಚ ಸುದೀಪ್​ಗೆ ಆಫರ್ ಕೊಡಲಾಗಿದೆ. ನಟ ಸುದೀಪ್ ಅವರನ್ನು...

ಬೆಂಗಳೂರಿಗರ ನೆರವಿಗೆ ನಿಂತ ಕಿಚ್ಚ ಸುದೀಪ್…!

Banglore News: ಕರುನಾಡ  ಚಕ್ರವರ್ತಿ  ಕಿಚ್ಚ ಸುದೀಪ್  ಇದೀಗ ಬೆಂಗಳೂರಿಗೆ  ಸಂಜೀವಿನಿಯಾಗಿದ್ದಾರೆ. ಹೌದು  ದೋಸೆ, ಸಧ್ಯ ತಿನ್ನುತ್ತಾ ಫುಲ್  ಬ್ಯುಸಿಯಾಗಿರೋ ರಾಜಕಾರಣಿಗಳ ಮಧ್ಯೆ ಇದೀಗ ನಟ ಸುದೀಪ್ ಬೆಂಗಳೂರು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ಕರುನಾಡಿನ ಅಭಿಮಾನಿಗಳ ಪಾಲಿನ ಮಾಣಿಕ್ಯ ಇದೀಗ ಕರುನಾಡ ಜನತೆಗೆ  ಬೆಂಗಾವಲಾಗಿ ನಿಂತಿದ್ದಾರೆ. ಹೌದು ಮಹಾಮಳೆಯಿಂದಾಗಿ  ಕರುನಾಡು ತತ್ತರಿಸಿ ಹೋಗಿದೆ. ಬೆಂಗಳೂರಿನ ಜನರಂತೂ ಹೈರಾಣಾಗಿ...

ಮತ್ತೆ ಒಂದಾಗ್ತಾರಾ ಕಿಚ್ಚ ದಚ್ಚು..?!

Film News: ಕರುನಾಡ ಚಕ್ರವರ್ತಿ ಸುದೀಪ್ ಹಾಗು ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಫೋಟೋವೊಂದು  ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಫೋಟೋ ಇದೀಗ ಎಲ್ಲರಲ್ಲೂ  ಕುತೂಹಲ ಮೂಡಿಸಿದೆ. ದಚ್ಚು ಕಿಚ್ಚ ಒಟ್ಟಾಗಿ ತೆರೆ ಮೇಲೆ ಬರುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಹಾಗಿದ್ರೆ ಏನಿದರ ನಿಜ ವಿಚಾರ …?ಇಲ್ಲಿದೆ ಕಂಪ್ಲೀಟ್ ಕಹಾನಿ. ಕಿಚ್ಚ ಸುದೀಪ್ ...

ಗಡಂಗ್ ರಕ್ಕಮ್ಮಗೆ ಕೋರ್ಟ್ ಸಮನ್ಸ್…!

Bollywood News: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧದ ಜಾರಿ ನಿರ್ದೇಶನಾಲಯದ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಇದನ್ನು ದೆಹಲಿಯ ಪಟಿಯಾಲಾ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 26 ರಂದು ಸಮನ್ಸ್ ನೀಡಲಾಗಿದೆ  ಎಂದು  ತಿಳಿದು ಬಂದಿದೆ. 215 ಕೋಟಿ ರೂ.ಗಳ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು  ಹೇಳಲಾಗಿದೆ. ಇನ್ನು ವಂಚನೆ ಹಾಗೂ...

ಕಿಚ್ಚನ ಫ್ಯಾನ್ಸ್ಗೆ ಕಿಕ್ಕೆಚ್ಚಿಸಿದ ರಕ್ಕಮ್ಮ ಹಾಡು..!

ಸ್ಯಾಂಡಲ್‌ವುಡ್ ಸಕಲಕಲಾ ವಲ್ಲಭ, ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ನಟಿಸಿರೋ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಜುಲೈ ೨೮, ಇನ್ನೆರಡೇ ದಿನಗಳಷ್ಟೇ ರೋಣನ ಅಬ್ಬರ ಶುರುವಾಗೋದಕ್ಕೆ ಕಾಲಾವಕಾಶ ಇರೋದು. ಈಗಾಗಲೇ ಚಿತ್ರದ ಟೀಸರ್, ಟ್ರೆöÊಲರ್, ಸಾಂಗ್ಸ್ನಿAದ ಕುತೂಹಲ ಹೆಚ್ಚಿಸಿರೋ ವಿಕ್ರಾಂತ್ ರೋಣ ರಿಲೀಸ್ ಆಗೋ ಕೊನೆಯ...

‘ವಿಕ್ರಾಂತ್‌ರೋಣ’ನ ಅದ್ಭುತ ಲೋಕವನ್ನು ತಮ್ಮ ಭಾಷೆಯಲ್ಲೇ ನೋಡೋ ಅವಕಾಶ..!

ಪಾಕೀಸ್ತಾನ ನೇಪಾಳದಲ್ಲೂ ವಿಕ್ರಾಂತ್‌ರೋಣ  ಬಿಡುಗಡೆ ! ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ. ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಡ್ಲ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ 'ಸಿನೆಡಬ್ಸ್' ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿದೆ. ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಜಾಕ್‌ಮಂಜು, ಈ ಆಪನ್ನು ಹೊರತಂದಿರುವ ಆದಿತ್ಯಕಶ್ಯಪ್...

ಈ ಬಾರಿಯ ಬಿಗ್‌ಬಾಸ್-9ಕ್ಕೆ ಯಾರಾಗ್ತಾರೆ ಹೋಸ್ಟ್..?

https://www.youtube.com/watch?v=dpDNkTBl-Eg   ಪ್ರತೀಬಾರಿ ಬಿಗ್‌ಬಾಸ್ ಸೀಸನ್ ಬಂದ್ರೆ ಸಾಕು ಅಲ್ಲಿ ಕಿಚ್ಚನ ಅಭಿಮಾನಿಗಳೂ ಕೂಡ ಈ ರಿಯಾಲಿಟಿ ಶೋಗಾಗಿ ಎದುರು ನೋಡ್ತಿರ್ತಾರೆ. ಯಾಕಂದ್ರೆ ಬಿಗ್‌ಬಾಸ್ ಸೀಸನ್ ಶುರುವಾದಾಗಿನಿಂದ ಈ ಶೋನ ಅದ್ಭುತವಾಗಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬರ್ತಿರೋದು ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್. ಸಾಕಷ್ಟು ಬಾರಿ ಈ ಬಾರಿಯ ಬಿಗ್‌ಬಾಸ್ ಶೋಗೆ ಕಿಚ್ಚನ ನಿರೂಪಣೆ ಇರೋದಿಲ್ಲ ಅಮತೆಲ್ಲಾ ಸುದ್ದಿಯಾಗಿತ್ತು....

ಈ ಬಾರಿಯ ಬಿಗ್‌ಬಾಸ್-೯ರ ಸ್ಪರ್ಧಿಗಳ ಟ್ರೆಂಡಿಂಗ್ ಲಿಸ್ಟ್..!

https://www.youtube.com/watch?v=D_xeuyl4Bj0 ಬಿಗ್‌ಬಾಸ್-9 ಕ್ಕೆ ಎಂಟ್ರಿ ಕೊಡಲಿದ್ದಾರಾ ಸೆಲೆಬ್ರೆಟೀಸ್..? ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳಿವೆ. ಆದರೆ ಮನೆಯಲ್ಲಿರೋ ಪ್ರತಿಯೊಬ್ಬ ಸದಸ್ಯರೂ ಒಟ್ಟಿಗೆ ಕೂತು ನೋಡೋ ಒನ್ ಅಂಡ್ ಓನ್ಲೀ ಶೋ ಅಂದ್ರೆ ಅದು ಬಿಗ್‌ಬಾಸ್ ರಿಯಾಲಿಟಿ ಶೋ. ಎಂದಿನAತೆ ಈ ಬಾರಿಯೂ ಬಿಗ್‌ಬಾಸ್ ಸೀಸನ್ ಮತ್ತೊಂದು ಶುರುವಾಗೋದಕ್ಕೆ ಸಜ್ಜಾಗ್ತಿದೆ. ಸೀಸನ್ 1 ರಿಂದ ಶುರುವಾಗಿ  ಸೀಸನ್ 8...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img