Spiritual: ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಚಾರ್ಧಾಮ್ ಕೂಡ ಇದೆ. ಚಾರ್ಧಾಮ್ ಅಂತಾ ಹೇಳುವುದು ಯಾಕೆ ಅಂದ್ರೆ, ಇವು ನಾಲ್ಕು ದಿಕ್ಕಿಗಿರುವ ಬೇರೆ ಬೇರೆ ದೇವಸ್ಥಾನಗಳು. ಈ ನಾಲ್ಕು ದಿಕ್ಕಿಗೆ ಹೋಗಿ, ನಾಲ್ಕು ದೇವಸ್ಥಾನದ ದೇವರ ದರ್ಶನ ಮಾಡಿದಾಗ, ಚಾರ್ಧಾಮ್ ದರ್ಶನವಾದಂತೆ. ಹಾಗಾದರೆ ಹಿಂದೂಗಳು ಚಾರ್ಧಾಮ್ ದರ್ಶನ ಮಾಡಬೇಕು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ...
Spiritual: ಯಾರಾದರೂ ಜೀವನದಲ್ಲಿ ಆಸೆಯನ್ನಿಟ್ಟುಕೊಂಡು, ಆತ್ಮಹತ್ಯೆ ಮಾಡಿಕೊಂಡು ಸತ್ತರೆ, ಅಂಥವರು ಪ್ರೇತಾತ್ಮವಾಗಿ ಬರುತ್ತಾರೆ. ಮತ್ತು ಕಾಟ ಕೊಡುತ್ತಾರೆ ಎಂದು ಹೇಳಲಾಗಿದೆ. ಕೆಲವರ ಪ್ರಕಾರ, ಇದು ಮೂಢನಂಬಿಕೆಯಾದರೆ, ಇನ್ನು ಕೆಲವರು ಈ ಘಟನೆ ನಡೆದಿದೆ ಎಂಬುದಕ್ಕೆ ಸಾಕ್ಷಿಯೂ ಕೊಡುತ್ತಾರೆ. ಹಾಗಾದ್ರೆ ಪ್ರೇತ ಓರ್ವ ಮನುಷ್ಯನ ದೇಹ ಸೇರುವುದಾದರೂ ಹೇಗೆ..? ಇದರ ಹಿಂದಿರುವ ಸತ್ಯವೇನು ಅಂತಾ ತಿಳಿಯೋಣ...
Spiritual: ನಮ್ಮ ದೇಶದ ಮಹಾಕಾವ್ಯಗಳು ಎಂದರೆ ರಾಮಾಯಣ ಮತ್ತು ಮಹಾಭಾರತ. ಮಹಾಭಾರತವನ್ನು ವ್ಯಾಸರು ಬರೆದರೆ, ರಾಮಾಯಣವನ್ನು ವಾಲ್ಮೀಕಿ ಬರೆದರಂತೆ. ಹಾಗಾದರೆ ವಾಲ್ಮೀಕಿ ಯಾಕೆ ರಾಮಾಯಣ ಬರೆದಿದ್ದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವಾಲ್ಮೀಕಿ ಮಹರ್ಷಿ ರಾಮಾಯಣ ನಡೆದ ಬಳಿಕ, ರಾಮಾಯಣವನ್ನು ಬರೆದಿದ್ದಾರೆ. ಅಲ್ಲದೇ, ವಾಲ್ಮೀಕಿ ರಾಮನನ್ನು ಭೇಟಿಯಾಗಿದ್ದರು ಎಂದು ಕೂಡ ಹೇಳಲಾಗುತ್ತದೆ. ರಾಮ...
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ವಾಚಾಳಿ ಶಿಷ್ಯನಿಗೆ, ಗುರುಗಳು ಸಂಕಲ್ಪ ಮುರಿಯಲು ಹೇಳಿದ್ದರ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಶಿಷ್ಯ ಸಂಕಲ್ಪ ಮುರಿಯುತ್ತಾನಾ ಇಲ್ಲವಾ ಅಂತಾ ತಿಳಿಯೋಣ ಬನ್ನಿ..
ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಬೇಸರವಾಗುತ್ತದೆ. ಎಷ್ಟೇ ಕಷ್ಟವಾಗಲಿ, ತಾನು ಈ ಸಂಕಲ್ಪವನ್ನು ಮುಂದುವರಸಲೇಬೇಕು ಎಂದು ಮತ್ತೆ ಮೌನ...
Spiritual: ಈ ಪ್ರಪಂಚದಲ್ಲಿರುವ ಮನುಷ್ಯರಲ್ಲಿ ವಿವಿಧ ರೀತಿಯ ಗುಣದವರು ಇದ್ದಾರೆ. ಕೆಲವರು ತೀರಾ ಕಡಿಮೆ ಮಾತನಾಡಿದ್ರೆ, ಇನ್ನು ಕೆಲವರು ವಟಾವಟಾ ಅಂತಿರ್ತಾರೆ. ಹಾಗೆ ಮಾತನಾಡೋದು ತಪ್ಪಲ್ಲ. ಆದ್ರೆ ಕೆಲವೊಮ್ಮೆ ಅವಶ್ಯಕತೆ ಮೀರಿ ಮಾತನಾಡುತ್ತಾರೆ. ಅದು ತಪ್ಪು. ಹಾಗಾಗಿ ನಾವಿಂದು ಹೆಚ್ಚು ಮಾತನಾಡುವವರಿಗಾಗಿ ಒಂದು ಕಥೆಯ ಬಗ್ಗೆ ಹೇಳಲಿದ್ದೇವೆ.
ಒಂದು ಕುಟೀರದಲ್ಲಿ ಕೆಲವು ಶಿಷ್ಯರಿಗೆ ಗುರುಗಳು ವಿದ್ಯಾದಾನ...
Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ...
Spiritual: ಉತ್ತಮವಾದ, ಆರೋಗ್ಯಕರ, ಬುದ್ಧಿವಂತ ಸಂತಾನ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳು ಬೇಕೆಂದು ಬಯಸುವ ಪ್ರತೀ ತಂದೆ ತಾಯಿಯೂ, ತಮಗೆ ಹುಟ್ಟುವ ಮಗು, ಚುರುಕಾಗಿರಲಿ, ಬುದ್ಧಿವಂತವಾಗಿರಲಿ, ಆರೋಗ್ಯವಾಗಿರಲಿ, ಅದರ ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಬಯಸುತ್ತಾರೆ. ಹಾಗಾದರೆ ಇಂಥ ಮಗು ಪಡೆಯಲು ಬಯಸುವವರು ಯಾವ ಧಾರ್ಮಿಕ ಸೂತ್ರಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ನಾವು ಈಗಾಗಲೇ...
Spiritual: ಓರ್ವ ಸ್ತ್ರೀ ಎರಡು ಮನೆಯನ್ನು ಬೆಳಗುವ ದೀಪವಾಗಿರುತ್ತಾಳೆ. ಹುಟ್ಟಿ ಬೆಳೆದು ತವರು ಮನೆಯನ್ನು ಬೆಳಗಿದರೆ, ವಿವಾಹವಾಗಿ ಹೋಗಿ, ಗಂಡನ ಮನೆಯನ್ನು ಬೆಳಗುತ್ತಾಳೆ. ತನ್ನದಲ್ಲದ ಮನೆಯನ್ನು ತನ್ನ ಮನೆ ಮಾಡಿಕೊಂಡು, ಅಲ್ಲಿ ಹೊಂದಿಕೊಂಡು ಹೋಗುವ ಯೋಗ್ಯತೆಯನ್ನು ದೇವರು, ಅದಾಗಲೇ ಹೆಣ್ಣಿಗೆ ಕೊಟ್ಟೇ ಹುಟ್ಟಿಸಿರುತ್ತಾನೆ. ಆಕೆ ತವರು ಮನೆಯಲ್ಲಿ ಎಷ್ಟೇ ಸುಖವಾಗಿದ್ದರೂ, ಗಂಡನ ಮನೆಯಲ್ಲಿ ತಾಳ್ಮೆಯೇ...
Spiritual: ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಅತ್ತೆಯ ಮಗಳನ್ನೋ, ಮಾವನ ಮಗಳನ್ನೋ ಅಥವಾ ತಮ್ಮದೇ ಜಾತಿಯ ಹೆಣ್ಣನ್ನ ಮದುವೆಯಾಗಬೇಕು ಎಂಬುದು ಪದ್ಧತಿ. ಆದರೆ ನೀವು ಎಲ್ಲಾದರೂ ಅಣ್ಣ- ತಂಗಿ ಮದುವೆಯಾಗಿರುವುದನ್ನ ನೋಡಿದ್ದೀರಾ. ಕಲಿಯುಗದಲ್ಲಿ ಇಂಥ ಘಟನೆ ಹಲವು ನಡೆದಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೆ ಆಸ್ಪದವಿಲ್ಲ. ನಾವಿಂದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆಯನ್ನ...
Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ.
ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....