National News: ನಾವು ನೀವು ಚಿಕ್ಕವರಿದ್ದಾಗ, ಶಾಲೆಯಿಂದ ಯಾವುದಾದರೂ, ಸುಂದರ ತಾಣಕ್ಕೋ, ನೀರಿರುವ ಜಾಗಕ್ಕೋ, ಅಥವಾ ದೇವಸ್ಥಾನಕ್ಕೋ ಪಿಕ್ನಿಕ್ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ಊರಲ್ಲಿರುವ ಕೆಲವು ಮುಖ್ಯವಾದ ಜಾಗಗಳಿಗೆ ಕರೆದುಕೊಂಡು ಹೋಗಿ, ಆ ಜಾಗ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಅಂತಾ ಹೇಳಿಕೊಡ್ತಾರೆ.
https://youtu.be/o-yvJ2J37L8
ಉದಾಹರಣೆಗೆ ಇಂದಿನ ಮಕ್ಕಳಿಗೆ ಪೊಲೀಸ್ ಸ್ಟೇಷನ್, ತರಕಾರಿ-...
International News: ಡಿವೋರ್ಸ್ ಆಗದೇ, ಪತಿ-ಪತ್ನಿ 17 ವರ್ಷ ಸಂಸಾರ ನಡೆಸಿ, ಪತಿ ತೀರಿಹೋದಾಗ, ಪತ್ನಿಯಾದವಳು ಏನು ಮಾಡುತ್ತಾಳೆ..? ಪತಿಯನ್ನು ಕಳೆದುಕೊಂಡ ದುಃಖದಲ್ಲಿರುತ್ತಾಳೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಓಡಿ ಪತಿಯನ್ನು ನೋಡಲು ಬರುತ್ತಾಳೆ. ಆದರೆ ಇಲ್ಲೊಬ್ಬಳು ಪತ್ನಿ, ತಾನು ಪ್ರವಾಸಕ್ಕಾಗಿ ಹೋದ ವೇಳೆಯೇ ಪತಿ ತೀರಿಹೋಗಿದ್ದಾನೆ. ಆದರೆ ನನಗೆ ಆತನ ಶವಸಂಸ್ಕಾರದಲ್ಲಿ ಭಾಗಿಯಾಗಲು ಇಷ್ಟವಿಲ್ಲ....
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ತಾವರೆಕೆರೆ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದ ನರಸಿಂಹ ಮೂರ್ತಿಯವರ ಈ ವಿಲ್ ಹೆಚ್ಚು ವೈರಲ್ ಆಗ್ತಿದೆ. ನರಸಿಂಹ ಮೂರ್ತಿ ತಾವರೆಕೆರೆ ವ್ಯಾಪ್ತಿಯಲ್ಲಿ ಹತ್ತಾರು ಹಳ್ಳಿಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿ. ಕುಟುಂಬ ಸಮೇತವಾಗಿ ಯುರೂಪ್ ಟ್ರಿಪ್ಗೆ ಹೋಗುತ್ತಿದ್ದು, ಅಲ್ಲೇನಾದರೂ ಅವಘಡವಾದಲ್ಲಿ, ತನ್ನೆಲ್ಲ ಆಸ್ತಿ, ಬಡ ಬಗ್ಗರಿಗೆ ಸೇರಬೇಕು...
ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕಿತವಾಡ ಜಲಪಾತಕ್ಕೆ ಪಿಕ್ನಿಕ್ ಎಂದು ತೆರಳಿದ್ದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳು ಹೋಗಿ ಜಲಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಅಸೀಯಾ ಮುಜಾವರ್ (17), ತಸ್ಮಯ (20), ಕುರ್ದಿಶ್ ಹಾಸಂ ಪಟೇಲ್ (20), ರುಕ್ಸಾರ್ ಬಿಸ್ತಿ (20) ಮೃತ ವಿದ್ಯಾರ್ಥಿಗಳು.
ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್...
ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಮತ್ತೆ ಕೆಲವರು ಯಾವಾಗಲೂ ಸಿಡುಕುತ್ತಲಿರುತ್ತಾರೆ. ಇನ್ನು ಕೆಲವರದ್ದು ಹೆಚ್ಚು ಮಾತನಾಡುವ ಗುಣ, ಕೆಲವರುು ಮೌನಿ.. ಹೀಗೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹೊಂದಿರುತ್ತಾರೆ. ಇದೇ ರೀತಿ, ಪ್ರಯಾಣ ಮಾಡಲು ಬಯಸುವ ರಾಶಿಯವರ ಬಗ್ಗೆ ಇವತ್ತು ನಾವು ಹೇಳಲಿದ್ದೇವೆ.
https://youtu.be/6qEbKfM2UQA
ಮೇಷ: ಮೇಷ ರಾಶಿಯವರು ಪ್ರಯಾಣ ಪ್ರಿಯರು. ಇವರಿಗೆ...