Friday, April 17, 2026

win the trophy

ಧೋನಿಗಾಗಿ ಈ ವರುಷ ಐಪಿಎಲ್ ಟ್ರೋಫಿ ಗೆದ್ದೆ ಗೆಲ್ಲುವೆವು ಎಂದ ರೈನಾ

www.karnatakatv.net : ಪ್ರಸ್ತುತ ಸುರೇಶ್ ರೈನಾ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಅವರು ಎಂಎಸ್ ಧೋನಿಗಾಗಿ ಮತ್ತೊಮ್ಮೆ ಐಪಿಎಲ್ ಟ್ರೋಫಿ ಗೆಲ್ಲಲೇಬೇಕೆಂಬ ಉತ್ಸಾಹದಲ್ಲಿ ಇದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ, ನಾನು ಹಾಗೂ ಧೋನಿ ಟೀಂ ಇಂಡಿಯಾ ಮತ್ತು ಚೆನ್ನೈ...
- Advertisement -spot_img

Latest News

ತುಮಕೂರಿನಲ್ಲಿ ನಡುಕ ಹುಟ್ಟಿಸಿ ಕರಡಿ ರಂಪಾಟ!

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೌಡನಕೆರೆ ಗ್ರಾಮದ ಹೊರವಲಯದಲ್ಲಿ ರೇಬಿಸ್ ಸೋಂಕಿತ ಕರಡಿ ರಂಪಾಟ ಸೃಷ್ಟಿಸಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಗ್ರಾಮದ ಪಕ್ಕದ ರೈತರ...
- Advertisement -spot_img