Thursday, May 7, 2026

zodiac signs

ಮಹಾವಿಷ್ಣು ಮತ್ಸ್ಯಾವತಾರ ತಾಳಲು ಕಾರಣವೇನು..?

ಮಹಾವಿಷ್ಣುವು ಲೋಕದ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದು, ಅದರಲ್ಲಿ ಮೊದಲನೇಯ ಅವತಾರ ಮತ್ಸ್ಯಾವತಾರ. ವಿಷ್ಣುವು ಮತ್ಸ್ಯಾವತಾರ ತಾಳಲು ಏನು ಕಾರಣ..? ಯಾವ ರಾಕ್ಷಸನನ್ನು ವಿಷ್ಣು ಸಂಹಾರ ಮಾಡಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಹಿಂದೆ ಸೋಮಕನೆಂಬ ರಾಜನಿದ್ದ. ವೇದ ಧರ್ಮಗಳನ್ನು ನಿಂದಿಸುತ್ತ ತಿರುಗಾಡುತ್ತಿದ್ದರು. ಋಷಿ ಮುನಿಗಳಿಗೆ ತೊಂದರೆ...

ಅರಳಿಮರಕ್ಕೆ ಪ್ರತಿದಿನ ಪ್ರದಕ್ಷಿಣೆ ಹಾಕಬಾರದು ಯಾಕೆ ಗೊತ್ತಾ..?

ಅರಳಿ ಮರ ಅಂದ್ರೆ ದೇವರ ಸ್ವರೂಪ ಅಂತಾ ಹೇಳಲಾಗುತ್ತದೆ. ಅರಳಿ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮೀ ನೆಲೆ ನಿಂತಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಪ್ರತಿದಿನ ಅರಳಿಮರಕ್ಕೆ ಪ್ರದಕ್ಷಿಣೆ ಹಾಕಬಾರದು ಅಂತಾ ಹೇಳ್ತಾರೆ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಾವು ಈಗಾಗಲೇ...

ಇದು ಮಹಾಗಣಪತಿಯ ಮದುವೆ ಕಥೆ..

ಪ್ರಥಮ ಪೂಜಿತ ಮಹಾಗಣಪತಿಗೆ ವಿವಾಹವಾಗಿದೆ ಅಂತಾ ಕೆಲ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಗಣೇಶನ ಅಕ್ಕಪಕ್ಕ ಇರುವ ರಿದ್ಧಿ ಸಿದ್ಧಿಗಳೇ ಗಣೇಶನ ಪತ್ನಿಯರು ಅಂತಾ ಹೇಳಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಒಮ್ಮೆ ಪಾರ್ವತಿ ದೇವಿ ಮಕ್ಕಳಿಗೆ ಮದುವೆ ಮಾಡುವ ವಿಚಾರವಾಗಿ ಶಿವನ ಬಳಿ ಮಾತನಾಡುತ್ತಾಳೆ. ಆದ್ರೆ...

ಗರುಡನಿಗೆ ಸರ್ಪವೇ ನೆಚ್ಚಿನ ಆಹಾರವೇಕೆ ಗೊತ್ತೇ..?

ಹಾವಿಗೆ ಮುಂಗೂಸಿ ಹೇಗೆ ಶತ್ರುವೋ ಅಂತೆಯೇ ಹದ್ದು ಕೂಡ ಶತ್ರುವಾಗಿದೆ. ಹದ್ದಿಗೆ ಹಾವೇ ನೆಚ್ಚಿನ ಆಹಾರವಾಗಲು ಕಾರಣವೇನು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಹಾವುಗಳ ತಾಯಿಯಾದ ಕದ್ರಿ, ಮೋಸದಿಂದ ಗರುಡನ ತಾಯಿ ವಿನತಾಳನ್ನ ದಾಸಿಯಾಗಿ ಮಾಡಿಕೊಳ್ಳುತ್ತಾಳೆ....

ಸೃಷ್ಟಿಕರ್ತ ಬ್ರಹ್ಮ ಮಗಳು ಸರಸ್ವತಿಯನ್ನೇ ವಿವಾಹವಾಗಿದ್ದೇಕೆ..?

ಸೃಷ್ಟಿಕರ್ತ ಬ್ರಹ್ಮನ ಬಗ್ಗೆ ಇರುವ ಕುತೂಹಲಕಾರಿ ವಿಷಯವೆಂದರೆ, ಬ್ರಹ್ಮನ ಮಗಳು ಸರಸ್ವತಿ. ಮತ್ತು ಸರಸ್ವತಿಯನ್ನೇ ಬ್ರಹ್ಮ ಮದುವೆಯಾದ. ಹಾಗಾದ್ರೆ ಬ್ರಹ್ಮ ಸರಸ್ವತಿಯನ್ನೇ ಮದುವೆಯಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವಿದ್ಯಾದೇವಿಯಾದ ಸರಸ್ವತಿ ಬ್ರಹ್ಮನ ವೀರ್ಯದಿಂದ ಸೃಷ್ಟಿಯಾದ ಹೆಣ್ಣು. ಆದ್ದರಿಂದ ಈಕೆಗೆ ತಾಯಿ ಇರಲಿಲ್ಲ. ಆದ್ರೆ...

ನಿಮ್ಮ ಬಳಿ ದುಡ್ಡಿದ್ದರೂ ದುಡ್ಡಿಲ್ಲಾ ಅಂತಾ ಹೇಳಿದ್ರೆ ಏನಾಗತ್ತೆ..?

ಕೆಲವರು ಕೆಲವೊಮ್ಮೆ ಯಾರಾದ್ರೂ ಸಾಲ ಕೇಳಿದ್ರೆ, ದುಡ್ಡು ಇದ್ದರುನೂ. ಅಯ್ಯೋ ನನ್ನ ಹತ್ರಾನೇ ದುಡ್ಡಿಲ್ಲಾ ನಿಂಗೆಲ್ಲಿಂದಾ ಕೊಡ್ಲಿ ಅಂತಾ ಹೇಳ್ತಾರೆ. ಆದ್ರೆ ಹಾಗೆ ಹೇಳೋದು ತಪ್ಪು ಅಂತಾ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಮ್ಮ ಬಳಿ ದುಡ್ಡಿದ್ರು, ದುಡ್ಡಿಲ್ಲಾ ಅಂತಾ ಯಾಕೆ...

ಷೋಡಶ ಸಂಸ್ಕಾರದ ಬಗ್ಗೆ ಸಂಪೂರ್ಣ ಮಾಹಿತಿ..

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ 16 ಸಂಸ್ಕಾರ ಕೂಡ ಒಂದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ 16 ಸಂಸ್ಕಾರಗಳನ್ನು ಪದ್ಧತಿಪೂರ್ವಕವಾಗಿ ಮಾಡಿದರೆ, ಆತನ ಜನ್ಮ ಸಾರ್ಥಕ ಅಂತಾ ಹೇಳಲಾಗುತ್ತದೆ. ಯಾವುದು ಆ 16 ಸಂಸ್ಕಾರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಮೊದಲನೇಯದಾಗಿ...

ಲಕ್ಷ್ಮಣ 14 ವರ್ಷ ನಿದ್ರಿಸದಿರಲು ಯಾರ ವರ ಕಾರಣ ಗೊತ್ತೇ..?

ರಾಮ-ಸೀತೆಯ ಜೊತೆ ವನವಾಸಕ್ಕೆ ತೆರಳಿದ್ದ ಲಕ್ಷ್ಮಣ, 14 ವರ್ಷಗಳ ಕಾಲ ಅಣ್ಣ ಅತ್ತಿಗೆಯ ಸೇವೆ ಮಾಡುವುದರಲ್ಲಿಯೇ ನಿರತನಾಗಿದ್ದ. ಅತ್ತಿಗೆಯನ್ನು ದುಷ್ಟರಿಂದ ರಕ್ಷಿಸಲು ಲಕ್ಷ್ಮಣ, 14 ವರ್ಷಗಳ ಕಾಲ ನಿದ್ದೆಯೇ ಮಾಡಿರಲಿಲ್ಲ. ಲಕ್ಷ್ಮಣನಿಗೆ ಅಷ್ಟು ವರ್ಷ ನಿದ್ದೆ ಬರದಿರಲು ಕಾರಣವೇನು..? ಲಕ್ಷ್ಮಣ ನಿದ್ದೆಯನ್ನ ಹೇಗೆ ತಡೆದುಕೊಂಡ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಇಂಥ ಗಿಡಗಳನ್ನು ಮನೆಯಲ್ಲಿ ಎಂದಿಗೂ ನೆಡಬೇಡಿ..

ಕೆಲವು ಗಿಡಗಳು ಮನೆಗೆ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಗಿಡಗಳು ದುರಾದೃಷ್ಟವನ್ನು ತಂದುಕೊಡುತ್ತದೆ. ಅಂಥ ಗಿಡಗಳ ಬಗ್ಗೆ ನಾವಿಂದು ಮಾಹಿತಿ ಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಮೊದಲನೇಯದಾಗಿ ಅಶ್ವತ್ಥಮರ. ಇದನ್ನ ಅರಳಿಮರ ಅಂತಾನೂ ಹೇಳ್ತಾರೆ. ಸಾಮಾನ್ಯವಾಗಿ ದೇವಸ್ಥಾನದ ಬಳಿ ಈ ಮರವಿರುತ್ತದೆ. ಕೆಲ ದಿನಗಳಲ್ಲಿ ಈ ಮರಕ್ಕೆ...

ಮನಿಪ್ಲಾಂಟನ್ನ ಮನೆಯಲ್ಲಿ ಯಾವ ರೀತಿ ಇರಿಸಬೇಕು..?

ಮನಿಪ್ಲಾಂಟ್ ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆ ಇರುವುದಿಲ್ಲ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಮನಿಪ್ಲಾಂಟನ್ನ ಯಾವ ರೀತಿ ಮನೆಯಲ್ಲಿರಿಸಬೇಕು..? ಯಾವ ಥರದ ಮನಿಪ್ಲಾಂಟ್ ಮನೆಯಲ್ಲಿರಿಸಬಾರದು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಮನುಷ್ಯ ದುಡಿಯೋದೇ ಹಣಕ್ಕಾಗಿ. ಆ ಹಣದಿಂದ ಊಟ, ಬಟ್ಟೆ, ಮನೆ ಖರೀದಿಸಿ, ಸುಖವಾಗಿರಲು....
- Advertisement -spot_img

Latest News

ಮೈಸೂರಿಗರಿಗೆ ಬಿಗ್ ರಿಲೀಫ್? ಜೂನ್ ತನಕ ನೀರಿನ ಟೆನ್ಷನ್ ಬೇಡ!

ಒಂದೆಡೆ ಸಮ್ಮರ್ ಹೀಟ್ ಜನರನ್ನು ಸುಡ್ತಿದ್ರೆ, ಮತ್ತೊಂದೆಡೆ ರಾಜ್ಯದ ಹಲವೆಡೆ ಜಲಾಶಯಗಳ ನೀರಿನ ಮಟ್ಟ ಕುಸಿತ ಆತಂಕ ಹುಟ್ಟಿಸಿದೆ. ಆದರೆ ಇದೆಲ್ಲದರ ನಡುವೆ ಮೈಸೂರಿಗರಿಗೆ ಈಗ...
- Advertisement -spot_img