Tuesday, May 5, 2026

zodiac signs

ಇಡಗುಂಜಿ ಮಹಾಗಣಪತಿ ದೇವಸ್ಥಾನ ಸ್ಥಾಪಿಸಿದ್ದು ಯಾರು..? ಏನಿದರ ಹಿನ್ನೆಲೆ..?

ಪ್ರಥಮ ಪೂಜಿತ ಮಹಾಗಣಪತಿಯ ಬಗ್ಗೆ ಹಲವು ಕಥೆ, ಪೂಜಾ ವಿಧಾನ ಇತ್ಯಾದಿ ವಿಷಯಗಳನ್ನ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇವತ್ತು ನಾವು ಇಡಗುಂಜಿ ಮಹಾಗಣಪತಿಯ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನಾರದ ಮುನಿಗಳಿಂದ ಸ್ಥಾಪಿತವಾದ ದೇವಸ್ಥಾನಗಳಲ್ಲಿ ಮಹತೋಬಾರ ಇಡಗುಂಜಿ...

ಧಾರ್ಮಿಕ ಕಾರ್ಯಗಳಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

ಪೂಜಾ ಸಮಯದಲ್ಲಿ, ವಿವಾಹ ಸಂದರ್ಭದಲ್ಲಿ, ಭಕ್ತರಿಗೆ ಪ್ರಸಾದ ನೀಡುವ ಸಂದರ್ಭದಲ್ಲಿ ಅಕ್ಷತೆ ಬಳಸಲಾಗುತ್ತದೆ. ಹಲವು ಶುಭಕಾರ್ಯಗಳಲ್ಲಿ ಅಕ್ಷತೆ ಕಾಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದು ನಾವು ಅಕ್ಷತೆಕಾಳಿನ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮದುವೆಯಾಗುವಾಗ ಗಟ್ಟಿಮೇಳ ಮೊಳಗುವ ವೇಳೆ...

ನವರಾತ್ರಿಯಲ್ಲಿ ಈ ನಿಯಮಗಳನ್ನ ಪಾಲಿಸಿ, ದುರ್ಗೆಯ ಕೃಪೆಗೆ ಪಾತ್ರರಾಗಿ..

ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗಲಿದೆ. 9 ದಿನ 9 ದೇವಿಯರ ಆರಾಧನೆ ಮಾಡಿ, ಹತ್ತನೇ ದಿನ ವಿಜಯ ದಶಮಿ ಹಬ್ಬದ ಸಂಭ್ರಮದೊಂದಿಗೆ ದಸರಾ ವೈಭವ ಅಂತ್ಯವಾಗುತ್ತದೆ. ನಾವಿವತ್ತು ನವರಾತ್ರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/fc7nQp-TIcM ನವರಾತ್ರಿಯ ಮೊದಲ ದಿನವನ್ನ...

ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..?

ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ ಬಾಗಿಲು ಯಾವ ದಿಕ್ಕಿನಲ್ಲಿದೆ..? ಆ ದಿಕ್ಕು ನಮಗೆ ಸರಿಹೊಂದುತ್ತದೆಯಾ..? ಇತ್ಯಾದಿ ವಿಚಾರವನ್ನ ತಿಳಿದು ಹೋಗುವುದು ಉತ್ತಮ. ಇನ್ನು ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..? ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/fc7nQp-TIcM ಕೆಲವರೆಲ್ಲ ವಾಸ್ತುಶಾಸ್ತ್ರವನ್ನ ನಂಬೋದಿಲ್ಲ....

ಬ್ರಾಹ್ಮಿ ಮುಹೂರ್ತದಲ್ಲಿ ಲಕ್ಷ್ಮೀ ಪೂಜೆ ಮಾಡಿದ್ರೆ ಧನಲಾಭ ಖಚಿತ..!

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗಾಭ್ಯಾಸ ಮಾಡಿದ್ರೆ ಆರೋಗ್ಯ ವೃದ್ಧಿಸುತ್ತೆ, ಈ ಸಮಯದಲ್ಲಿ ಎದ್ದು ಓದಿದ್ರೆ, ಉನ್ನತ ವಿದ್ಯೆ ಪ್ರಾಪ್ತಿಯಾಗತ್ತೆ ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ತಿಳಿಸಿಕೊಟ್ಟಿದ್ದೇವೆ. ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಲಕ್ಷ್ಮೀ ಪೂಜೆ ಮಾಡುವುದರಿಂದ ಏನಾಗುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...

ಕನಸ್ಸಿನಲ್ಲಿ ಬಿಳಿ ಹಾವು ಬಂದು ಕಚ್ಚಿದರೆ ಏನರ್ಥ ಗೊತ್ತಾ..?

ಮನುಷ್ಯ ಮಲಗಿದಾಗ ಕನಸು ಬಿಳೋದು ಸಹಜ, ಆದ್ರೆ ನಾವು ಯಾವ ಕನಸು ಕಂಡಿದ್ದೇವೆ, ಕನಸ್ಸಿನಲ್ಲಿ ಯಾವ ಪ್ರಾಣಿ ಪಕ್ಷಿ ಅಥವಾ ಯಾವ ಚಿತ್ರ ಬಂದಿದೆ ಅನ್ನೋದು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ..? ಹೌದು ನಾವು ಕಾಣುವ ಕೆಲ ಕನಸುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ...

ಅಮವಾಸ್ಯೆಯ ದಿನ ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು ಯಾಕೆ ಗೊತ್ತಾ..?

ಸಾಮಾನ್ಯವಾಗಿ ಅಮವಾಸ್ಯೆ ಬಂತಂದ್ರೆ ಸಾಕು ಮನೆಯ ಹಿರಿಯರು, ಇವತ್ತು ಹೊರಗೆ ಹೋಗಬೇಡಿ, ಗಾಡಿ ಅಂತೂ ಹೊರಗೆ ತೆಗಿಲೇಬೇಡಿ ಇತ್ಯಾದಿ ಮಾತುಗಳನ್ನ ಹೇಳಿರೋದನ್ನ ಕೇಳಿರ್ತೀರಿ. ಯಾಕೆ ಹೀಗೆ ಅಂದ್ರೆ ಅಮವಾಸ್ಯೆಯ ದಿನವೇ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತದೆ. ಅವಘಡಗಳು ನಡೆಯುತ್ತದೆ. ಆಧ್ದರಿಂದ ಅಮವಾಸ್ಯೆಯ ದಿನ ಹೊರಗೆ ಹೋಗಬಾರದು ಮತ್ತು ಗಾಡಿ ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು ಅನ್ನೋದು. ಹಾಗಾದ್ರೆ...

ರಂಗೋಲಿಯನ್ನ ಯಾಕೆ ಹಾಕಬೇಕು..? ರಂಗೋಲಿಯ ಮಹತ್ವವೇನು..?

ಹಿಂದೂಗಳು ಅನುಸರಿಸುವ ಪ್ರತೀ ಸಂಪ್ರದಾಯಕ್ಕೂ ಒಂದಲ್ಲ ಒಂದು ವೈಜ್ಞಾನಿಕ ಕಾರಣಗಳಿದೆ. ಕಾಲುಂಗುರ ಹಾಕುವುದರಿಂದ ಗರ್ಭದ ಆರೋಗ್ಯ ಉತ್ತಮವಾಗಿರುತ್ತದೆ. ಬಳೆ ಹಾಕುವುದರಿಂದ ನಾಡಿ ಆರೋಗ್ಯ ಉತ್ತಮವಾಗಿರುತ್ತದೆ. ಹೀಗೆ ಸಂಪ್ರದಾಯಕ್ಕೂ ವಿಜ್ಞಾನಕ್ಕೂ ಸಂಬಂಧವಿದೆ. ಇದರಂತೆಯೇ ರಂಗೋಲಿ ಹಾಕುವುದಕ್ಕೂ ಕೂಡ ವೈಜ್ಞಾನಿಕ ಕಾರಣಗಳಿದೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ...

ಹನುಮಾನ್ ಚಾಲೀಸಾ ಪಠಿಸುವಾಗ ಈ ನಿಯಮವನ್ನ ತಪ್ಪದೇ ಪಾಲಿಸಿ..

ರಾಮಭಕ್ತನಾದ ಹನುಮನನ್ನ ಆರಾಧಿಸುವುದರಿಂದ ಧೈರ್ಯ ಬರುತ್ತದೆ. ಜೀವನದಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರು ದೇವಸ್ಥಾನಕ್ಕೆ ಹೋಗಿ ಹನುಮನನ್ನು ನೆನೆದರೆ, ಇನ್ನು ಕೆಲವರು ಹನುಮಾನ್ ಚಾಲಿಸಾ ಪಠಿಸಿ, ಹನುಮನನ್ನು ಭಜಿಸುತ್ತಾರೆ. ಆದ್ರೆ ಹನುಮಾನ್ ಚಾಲಿಸಾ ಪಠಿಸುವಾಗ ಕೆಲವು ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ.. ಶ್ರೀ ಸಾಯಿ...

ಸಾಲಿಗ್ರಾಮದ ಗುರುನರಸಿಂಹನ ಪ್ರತಿಷ್ಠಾಪನೆಯ ಕಥೆ..

ಉಡುಪಿ ಜಿಲ್ಲೆಯಿಂದ 21 ಕಿಲೋ ಮೀಟರ್ ದೂರದಲ್ಲಿ ಇರುವ ಸಾಲಿಗ್ರಾಮದಲ್ಲಿರುವ ದೇವಸ್ಥಾನವೇ ಗುರುನರಸಿಂಹ ದೇವಸ್ಥಾನ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಪಡೆಯೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಸಂಪೂರ್ಣ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಗುರುನರಸಿಂಹ ಮೂರ್ತಿಯನ್ನ ನಾರದರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದೆ. ಇದೇ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img