Monday, May 4, 2026

zodiac signs

ಆಗಸ್ಟ್ 18, 2020 ರಾಶಿ ಭವಿಷ್ಯ

ಮೇಷ: ಆಕಸ್ಮಿಕ ಪ್ರಯಾಣದಿಂದ ಕಾರ್ಯಸಾಧನೆಯಾಗಲಿದೆ. ಸರಕಾರಿ ಉದ್ಯಮಿಗಳಿಗೆ ಉತ್ತಮ ಧನಲಾಭವಿದೆ. ವೃಷಭ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಜಯ ಲಭಿಸಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಸಕಾಲಿಕ ಮಿತ್ರರ ಸಹಕಾರದಿಂದ ನೆಮ್ಮದಿ ಸಿಗಲಿದೆ. ಮಿಥುನ: ಧರ್ಮಕಾರ್ಯಗಳಲ್ಲಿ ಆಸಕ್ತಿ ತಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಿರಿ. ವ್ಯಾಪಾರಿಗಳಿಗೆ ಕಾದು ನೋಡುವ ಸಮಯವಿದು. ದುಡುಕದಿರಿ. https://youtu.be/az_SJG7Hosw ಕರ್ಕ: ಅನಿರೀಕ್ಷಿತ ದೂರ ಸಂಚಾರವಿದೆ. ಸಾಂಸಾರಿಕವಾಗಿ ಬಂಧುಗಳೊಡನೆ...

ಮನೆಯ ಮುಖ್ಯದ್ವಾರದಲ್ಲಿ ಈ ಪೋಟೋವಿಟ್ಟು ನಿಯಮದ ಪ್ರಕಾರ ಪೂಜಿಸಿ, ಅದೃಷ್ಟ ಪಡೆಯಿರಿ..

ಮನೆಯ ಮುಖ್ಯದ್ವಾರದಲ್ಲಿ ಎಷ್ಟು ಸ್ವಚ್ಛತೆ, ಶುದ್ಧತೆ ಇರುತ್ತದೆಯೋ, ಅಷ್ಟು ಮನೆ ಅಭಿವೃದ್ಧಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಆದ್ದರಿಂದ ಮನೆಯ ಮುಖ್ಯದ್ವಾರ ಸ್ವಚ್ಚವಾಗಿರಬೇಕು. ಅಲ್ಲದೇ, ಒಂದು ಪೋಟೋವನ್ನ ಇಟ್ಟು ನೀವು ಅದರ ನಿಯಮದಂತೆ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವ ದೇವರ ಫೋಟೋ ಇಟ್ಟು ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ...

ಬೆಳಿಗ್ಗೆ ಎದ್ದ ತಕ್ಷಣ ಇಂಥ ವಸ್ತುವನ್ನ ನೋಡಬೇಡಿ..!

ಬೆಳಿಗ್ಗೆ ಎದ್ದ ತಕ್ಷಣ ನಾವು ಯಾವ ವಸ್ತುವನ್ನ ನೋಡುತ್ತೇವೋ ಅದರ ಮೇಲೆ ನಮ್ಮ ದಿನ ಶುಭವಾಗಿರುತ್ತೋ, ಅಶುಭವಾಗಿರುತ್ತೋ ಅನ್ನೋದು ಅವಲಂಬಿತವಾಗಿರುತ್ತದೆ. ಹಾಗಾದ್ರೆ ಬೆಳಿಗ್ಗೆ ಎದ್ದ ಬಳಿಕ ಯಾವ ವಸ್ತುವನ್ನ ನಾವು ನೋಡಬಾರದು. ಯಾವುದನ್ನ ನೋಡಬೇಕು ಅನ್ನೋ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ. ನಾವು ಈ ಮೊದಲೇ ನಿಮಗೆ ಕನ್ನಡಿ ನೋಡಬಾರದೆಂಬ ವಿಷಯದ ಬಗ್ಗೆ ಹೇಳಿದ್ದೇವೆ. ಬೆಳಿಗ್ಗೆ...

ಕನ್ನಡಿಯನ್ನು ಯಾವ ದಿಕ್ಕಿನಲ್ಲಿರಿಸಬೇಕು ಗೊತ್ತಾ..?

ಮನೆಯಲ್ಲಿರುವ ಕನ್ನಡಿ ಕೂಡ ನಮ್ಮ ಜೀವನದ ಕಷ್ಟ ನಷ್ಟಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕೆಂಬ ನಿಯಮವಿದೆ. ಹಾಗಾದ್ರೆ ಯಾವ ದಿಕ್ಕಿನಲ್ಲಿ ಕನ್ನಡಿ ಇರಿಸಬೇಕು..? ಯಾವ ದಿಕ್ಕಿನಲ್ಲಿ ಕನ್ನಡಿ ಇರಿಸಬಾರದು ಎಂಬ ಬಗ್ಗೆ ಇವತ್ತು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. https://youtu.be/3iINLy3mdTk ಮೊದಲನೇಯದಾಗಿ ಕನ್ನಡಿಯನ್ನ ಸ್ವಚ್ಛವಾಗಿರಿಸಿಕೊಳ್ಳಬೇಕು. ಅದರ ಮೇಲೆ ಧೂಳು ಇರದಂತೆ, ಯಾವುದೇ ಕಲೆ ಇರದಂತೆ...

ಸತ್ತವರ ಫೋಟೋಗಳನ್ನು ಯಾವ ದಿಕ್ಕಿಗೆ ಇಡಬೇಕು..?

ಇವತ್ತು ನಾವು ಸತ್ತವರ ಫೋಟೋವನ್ನು ಯಾವ ದಿಕ್ಕಿಗೆ ಇಡಬೇಕು ಅನ್ನೋ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ. https://youtu.be/Enf7ZUqOagM ಮನೆ ಜನ ಸತ್ತಾಗ ಅವರ ನೆನಪಿಗಾಗಿ ಫೋಟೋವನ್ನ ಹಾಕೋ ಪದ್ಧತಿ ಚಾಲ್ತಿಯಲ್ಲಿದೆ. ಆದ್ರೆ ಆ ಫೋಟೋವನ್ನ ಎಲ್ಲಿ, ಯಾವ ದಿಕ್ಕಿಗೆ ಹಾಕಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಗೋಡೆಯಲ್ಲಿ ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಹಾಕಿಬಿಡುತ್ತಾರೆ. https://youtu.be/Aq6ar7Y7QDU ಆದ್ರೆ ಹೀಗೆ ಮಾಡುವುದರಿಂದ...

ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸುಖ ಶಾಂತಿ ಅದೃಷ್ಟ ಐಶ್ವರ್ಯ ನಿಮ್ಮ ಪಾಲು..!

ಕೆಲವೊಂದು ಗಿಡಗಳು ನಮ್ಮ ಜೀವನದ ನೋವು ನಲಿವುಗಳಿಗೆ ಕಾರಣವಾಗುತ್ತದೆ. ಆದ್ರೆ ಒಂದು ಗಿಡವನ್ನ ನೀವು ನಿಮ್ಮ ಮನೆಯಲ್ಲಿ ತಂದು ನೆಟ್ಟರೆ, ಅದಕ್ಕೆ ಪ್ರತಿದಿನ ನಿರುಣಿಸಿ ಅದು ಬಾಡಿಹೋಗದಂತೆ ನೋಡಿಕೊಂಡರೆ ನಿಮ್ಮ ಮನೆಯ ಅದೃಷ್ಟ ಖಲಾಯಿಸಿದಂತೆ. ಯಾವುದು ಆ ಗಿಡ ಅನ್ನೋದನ್ನ ನೋಡೋಣ. https://youtu.be/i6kbnEERtz8 ಕೆಲವು ಗಿಡಗಳು ಮನೆಯಂಗಳವನ್ನ ಸುಂದರಗೊಳಿಸುವುದಲ್ಲದೇ ನಮ್ಮ ಜೀವನವನ್ನ ಕೂಡ ಸುಂದರಗೊಳಿಸುತ್ತದೆ. ನಾವು ಕೂಡ...

ಈ ಸ್ನಾನದಿಂದ ನಿಮ್ಮ ಸಕಲ ಸಮಸ್ಯೆ ಪರಿಹರಿಸಿಕೊಳ್ಳಬಹುದು..!

ಆರ್ಥಿಕ ಸಮಸ್ಯೆ ಹದಗೆಟ್ಟಿದ್ದರೆ, ಕೊಟ್ಟ ಸಾಲ ವಾಪಸ್ ಬಾರದಿದ್ದಲ್ಲಿ. ಅಥವಾ ನಿಮಗೇ ಸಾಲ ಮಾಡುವ ಪರಿಸ್ಥಿತಿ ಬಂದಲ್ಲಿ, ಈ ಒಂದು ಚಿಕ್ಕ ಕೆಲಸ ಮಾಡಿದ್ರೆ , ನಿಮ್ಮ ಸಮಸ್ಯೆ ಎಲ್ಲಾ ದೂರವಾಗುತ್ತದೆ. ಯಾವುದು ಆ ಪರಿಹಾರ ಎಂಬ ಬಗ್ಗೆ ತಿಳಿದುಕೊಳ್ಳೋಣ. https://youtu.be/aqHuDnJ6lWE ಶುಕ್ರವಾರದ ದಿನ ನಾಲ್ಕು ಲವಂಗ ಮತ್ತು ನಾಲ್ಕು ಏಲಕ್ಕಿಯನ್ನ ತೆಗೆದುಕೊಂಡು ಸ್ನಾನದ ನೀರಿನಲ್ಲಿ ಅರ್ಧಗಂಟೆ...

ಸೂರ್ಯ ನಾರಾಯಣ ದೇವಸ್ಥಾನದ ವಿಶೇಷತೆಗಳು..

ಇವತ್ತು ನಾವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿ ಇರುವ ಸೂರ್ಯ ನಾರಾಯಣ ದೇವಸ್ಥಾನದ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಜನ ತಮ್ಮ ಕೋರಿಕೆ ಈಡೇರಲು ದೇವರಿಗೆ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಹಣ ಇತ್ಯಾದಿಗಳನ್ನ ನೀಡುವ ಹರಕೆ ಹೋರುತ್ತಾರೆ. ಆದ್ರೆ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಗಳನ್ನ ಹರಕೆ ರೂಪದಲ್ಲಿ ನೀಡುವ ಪ್ರತೀತಿ...

ನಿಮಗೆ ಗೊತ್ತಿಲ್ಲದೇ ನೀವು ಮಾಡುವ ತಪ್ಪುಗಳಿಂದ ಮನೆಯ ನೆಮ್ಮದಿ ಹಾಳಾಗುತ್ತದೆ..!

ಕೆಲ ಹೆಂಗಸರು ತಮಗೇ ಗೊತ್ತಿಲ್ಲದೇ ಮಾಡುವ ಎಡವಟ್ಟುಗಳಿಂದ ಸದಾ ದುಃಖಿತರಾಗಿರುತ್ತಾರೆ. ಮನೆಯಲ್ಲಿ ಸದಾ ಕಲಹವಿರುತ್ತದೆ. ಪತಿ ಪತ್ನಿ ಶತ್ರುಗಳಂತೆ ಜಗಳಾಡುತ್ತಾರೆ. ಏನದು ಆ ತಪ್ಪು ಅನ್ನೋಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/2w6T4AhRvkA ಕೆಲ ಹೆಣ್ಣು ಮಕ್ಕಳಿಗೆ ತಾಳಿಗೆ, ಕುತ್ತಿಗೆಗೆ ಹಾಕಿರುವ ಸರಕ್ಕೆ ಪಿನ್ನು ಸಿಕ್ಕಿಸಿಕೊಳ್ಳುವ ಚಟವಿರುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಕಲಹಗಳು ನಡೆಯುತ್ತದೆ. ಏಕೆಂದರೆ...

ಆಗಸ್ಟ್ 16 2020ರ ರಾಶಿ ಭವಿಷ್ಯ

ಮೇಷ : ಅವಿವಾಹಿತರಿಗೆ ಶುಭವಾರ್ತೆ. ಆರ್ಥಿಕವಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ವಾಹನ ಖರೀದಿಗೆ ಸಕಾಲವಿದು. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಿ. ವೃಷಭ : ಆರ್ಥಿಕವಾಗಿ ಋಣ ಭಾರದ ಚಿಂತೆ ಪರಿಹಾರವಾಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ದೇವತಾ ಕಾರ್ಯಗಳಿಗಾಗಿ ಸಂಚಾರವಿದೆ. ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬರಲಿದೆ. ಮಿಥುನ : ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ತೋರಿಬರಲಿದೆ....
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img