Monday, May 4, 2026

zodiac signs

ಮನೆಮಂದಿಯ ಕೋಪದ ಸ್ವಭಾವ ಹೋಗಲಾಡಿಸಬೇಕೇ..? ಹಾಗಾದ್ರೆ ಹೀಗೆ ಮಾಡಿ..

ಕೆಲ ಮನೆಯಲ್ಲಿ ಗಂಡಸರು ಬಹು ಕೋಪಿಷ್ಠರಿರುತ್ತಾರೆ. ತಾವು ಹೇಳಿದ್ದೇ ಆಗಬೇಕು. ಇದೇ ಬೇಕು ಅದೇ ಬೇಕು ಅನ್ನೋ ರೀತಿಯ ಸ್ವಭಾವ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೇ, ಕೆಲ ಮಕ್ಕಳು ಕೂಡ ಹಠಮಾರಿ ಕೋಪದ ಸ್ವಭಾವದವರಾಗಿರುತ್ತಾರೆ. ಇಂಥವರು ಒಂದು ಖಡ್ಗವನ್ನ ಧರಿಸಿದ್ರೆ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಯಾವುದು ಆ ಖಡ್ಗ ಅನ್ನೋದರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಮನೆಮಂದಿಯ...

ಆಗಸ್ಟ್ 14 2020 ರಾಶಿ ಭವಿಷ್ಯ

ಮೇಷ : ಬಂಧು ಮಿತ್ರರು ನಿಮಗೆ ಎಲ್ಲ ವಿಧದಲ್ಲೂ ಸಹಕಾರ ನೀಡಿಯಾರು. ಕೋರ್ಟು ಕಚೇರಿಗಳ ಕೆಲಸ ದಾವೆ ಪುರಾವೆ ತೀರ್ಮಾನವು ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ಉತ್ಸಾಹ ವಾತಾವರಣ. ವೃಷಭ : ಚಾಲಕರಿಗೆ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹವಾದೀತು. ಮಿಥುನ : ವೃತ್ತಿರಂಗದಲ್ಲಿ ತನ್ನ...

ಸಾಯಿಬಾಬಾ ಶಿರಡಿಯಲ್ಲಿ ನೆಲೆನಿಂತಿದ್ದು ಹೇಗೆ..?

ಸಬ್ ಕಾ ಮಾಲೀಕ ಏಕ್ ಹೈ ಎಂದು ಸಮಾನತೆಯ ತತ್ವ ಸಾರಿದ ಸಾಯಿಬಾಬಾ ಕಲಿಯುಗದ ಮಹಾಪುರುಷ. ಮಹಾರಾಷ್ಟ್ರದ ಅಹಮದ್ ನಗರದ ಶಿರಡಿಯಲ್ಲಿ ದೇಶದ ಅತೀ ದೊಡ್ಡ ಸಾಯಿಬಾಬಾ ಮಂದಿರವಿದೆ. ಆ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ. ಪುರಾಣ ಪ್ರಸಿದ್ಧಿ ದೇವಾಲಯಗಳಲ್ಲಿ ಒಂದಾದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂಥ ಭಕ್ತವೃಂದ ಹೊಂದಿರುವ...

ಅಕ್ಕಿಯನ್ನ ಇಂಥ ಜಾಗದಲ್ಲಿಟ್ಟರೆ ಕಲಹ, ನೆಮ್ಮದಿ ಇಲ್ಲಿದಿರುವಿಕೆ, ಅನಾರೋಗ್ಯ ಉಂಟಾಗುತ್ತದೆ ಎಚ್ಚರ..

ಅಕ್ಕಿಯನ್ನ ಅನ್ನಪೂರ್ಣೆಯ ಸ್ವರೂಪ ಎನ್ನಲಾಗುತ್ತದೆ. ಅಂಥ ಅಕ್ಕಿ ಮನೆ ಒಡತಿಯ ಒಳಿತು ಕೆಡುಕಿಗೂ ಕಾರಣವಾಗುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಅಡುಗೆ ಕೋಣೆಯಲ್ಲಿ ನಾವು ಬಳಸುವ ಆಹಾರ ಸಾಮಗ್ರಿಯನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು ಬಿಡುತ್ತೇವೆ. ಆದ್ರೆ ಅಕ್ಕಿಯನ್ನ ಮಾತ್ರ ಎಲ್ಲಿ ಬೇಕೆಂದರಲ್ಲಿ ಇಡುವಂತಿಲ್ಲ. ಅಕ್ಕಿಯನ್ನ ಸರಿಯಾದ ದಿಕ್ಕಿನಲ್ಲಿಟ್ಟರೆ ಮಾತ್ರ ಮನೆಯೊಡತಿಯ ಆರೋಗ್ಯ ಸುರಕ್ಷಿತವಾಗಿರುತ್ತದೆ....

ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಹೋದಾಗ ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮ ಪಾಲಾಗುತ್ತದೆ..

ನಾವು ತಿರುಪತಿಗೋ ಅಥವಾ ಯಾವುದಾದರು ವೆಂಕಟೇಶ್ವರ, ರಂಗನಾಥ, ವಿಷ್ಣುವಿನ ದೇವಸ್ಥಾನಕ್ಕೆ ಹೋದಾಗ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಆ ನಿಯಮಗಳ ಬಗ್ಗೆ ಇವತ್ತು ಮಾಹಿತಿಯನ್ನ ನೀಡಲಿದ್ದೇವೆ. ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡಿದವರಿಗೆ ಒಂದು ವಿಷಯವಂತೂ ಗೊತ್ತಿರುತ್ತೆ. ಬಾಲಾಜಿ ದರ್ಶನ ಪಡೆಯುವಾಗ ನೂಕುನುಗ್ಗಲು ಹೆಚ್ಚಾಗಿ, ಒಂದು ಸೆಕೆಂಡಿನಲ್ಲಿ ಬಾಲಾಜಿಯ ಅಲಂಕಾರವನ್ನು ಕಣ್ತುಂಬಿಕೊಂಡು ಬಂದುಬಿಡಬೇಕು. ಅಲ್ಲದೇ, ಮತ್ತೆ ಮತ್ತೆ...

ಹೊಸ್ತಿಲಿಗೆ ರಂಗೋಲಿ ಯಾಕೆ ಹಾಕಬೇಕು..? ಪೂಜೆ ಏಕೆ ಮಾಡಬೇಕು..?

ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ಅಂಗಳ ಗುಡಿಸಿ, ರಂಗೋಲಿ ಹಾಕುವುದು ಹಿಂದೂಗಳ ಪದ್ಧತಿ. ಅದರೊಂದಿಗೆ ಹೊಸ್ತಿಲು ತೊಳೆದು, ಒರೆಸಿ, ರಂಗೋಲಿ ಹಾಕುವುದು ಕೂಡಾ ವಾಡಿಕೆ. ಯಾಕೆ ನಾವು ಹೊಸ್ತಿಲಿಗೆ ರಂಗೋಲಿ ಹಾಕಿ, ಪೂಜೆ ಮಾಡಬೇಕು..? ಇದರಿಂದಾಗುವ ಲಾಭಗಳೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಮುತ್ತೈದೆಯರು ಪ್ರತಿದಿನ ಹೊಸ್ತಿಲು ತೊಳೆದು ರಂಗೋಲಿ ಹಾಕಿ ಹೂವಿಟ್ಟು ದೀಪ ಬೆಳಗುವುದರಿಂದ ಮನೆಯಲ್ಲಿ...

ಆಗಸ್ಟ್ 13 2020 ರಾಶಿ ಭವಿಷ್ಯ

ಮೇಷ: ಭೂಸಂಬಂಧದ ವ್ಯವಹಾರಗಳು ಲಾಭಕರವಾಗಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಕೆಲವೊಂದು ಅನುಕೂಲವಾಗಲಿದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುವುದು. ವೃಷಭ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಮುಂದುವರೆಯಿರಿ. ವೃತ್ತಿರಂಗದಲ್ಲಿ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳಿರುತ್ತದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆ ಬರಲಿದೆ. ಮಿಥುನ: ಬುದ್ಧಿಶಕ್ತಿ ಆಲೋಚನಾ ಶಕ್ತಿ ಉತ್ತಮವಿರುವ ನಿಮಗೆ ಸ್ವಲ್ಪ ಆತುರತೆ ಸಲ್ಲದು....

ಆಗಸ್ಟ್ 12 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಸ್ವಪ್ರಯತ್ನ ನಿಶ್ಚಿತರೂಪದಲ್ಲಿ ಫಲವಿರುವುದು. ವಿದ್ಯಾರ್ಥಿಗಳು ತಮ್ಮ ಉತ್ತಮ ಬಲದ ಪ್ರಯತ್ನ ಪಡೆಯಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ. ವೃಷಭ: ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣಿಸಲಿದೆ. ದೂರ ಸಂಚಾರಗಳು ಸ್ಥಗಿತಗೊಂಡಾವು. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆ ಗಳಿಸಲಿದೆ. ಮಿಥುನ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ...

ದೇವಸ್ಥಾನಕ್ಕೆ ಹೋದಾಗ ಇಂಥ ತಪ್ಪು ಮಾಡಬೇಡಿ..

ದೇವಸ್ಥಾನಕ್ಕೆ ಹೋದಾಗ ಬರೀ ದೇವರ ದರ್ಶನವನ್ನಷ್ಟೇ ಮಾಡಿ ಬರುವುದಲ್ಲ. ಅಲ್ಲಿ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಮಗೇ ಗೊತ್ತಿಲ್ಲದೇ ಕೆಲ ತಪ್ಪುಗಳು ನಡೆದು ಹೋಗುತ್ತದೆ. ಯಾವುದು ಅಂಥ ತಪ್ಪುಗಳು, ದೇವಸ್ಥಾನಕ್ಕೆ ಹೋದಾಗ ಯಾವ ತಪ್ಪುಗಳನ್ನ ನಾವು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ದೇವಸ್ಥಾನಕ್ಕೆ ಹೋದಾಗ ಬೇರೆ ವಿಷಯದ ಬಗ್ಗೆ ಮಾತನಾಡುವುದಾಗಲಿ, ಪರಿಚಯದವರು ಸಿಕ್ಕಿದರೆಂದು ಹರಟೆ ಹೊಡೆಯುವುದಾಗಲಿ...

ಗಂಡ ಕೆಲಸಕ್ಕೆ ಹೋಗುವಾಗ ಹೆಣ್ಣು ಮಕ್ಕಳು ಎಂದಿಗೂ ಈ ತಪ್ಪು ಮಾಡಬೇಡಿ..!

ಗಂಡನ ಕರ್ಮದಲ್ಲಿ ಹೆಂಡತಿಯದು ಅರ್ಧಪಾಲಿರುತ್ತೆ ಅನ್ನೋ ಮಾತಿದೆ. ಗಂಡನ ಪಾಪಕರ್ಮದಲ್ಲಾಗಲಿ ಪುಣ್ಯಕರ್ಮದಲ್ಲಾಗಲಿ ಪತ್ನಿಗೂ ಪಾಲಿರುತ್ತದೆ. ಆದ್ದರಿಂದ ಪತ್ನಿ ಎಂದಿಗೂ ಪತಿಯ ಒಳಿತನ್ನೇ ಬಯಸಬೇಕು. ಪತಿ ಕೆಲಸಕ್ಕೆ ಹೋಗುವಾಗ ಪತ್ನಿ ಕೆಲ ಕೆಲಸಗಳನ್ನ ಮಾಡಕೂಡದು. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. https://youtu.be/QcyTmbHoiJ8 ನಾವು ಈ ಮೊದಲೇ ಹೇಳಿದಂತೆ ಗಂಡ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img