Thursday, September 19, 2024

zomato

ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುತ್ತ ಜೊಮೆಟೋದಲ್ಲಿ ನಿಮ್ಮಿಷ್ಟದ ತಿಂಡಿಯನ್ನು ಆರ್ಡರ್ ಮಾಡಬಹುದು

National news: ಕೆಲವರಿಗೆ ರೈಲಿನಲ್ಲಿ ಹೋಗುವಾಗ, ಮನೆಯ ಊಟವನ್ನೇ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಏಕೆಂದರೆ, ರೈಲಿನಲ್ಲಿ ಸಿಗುವ ಊಟ ಕೆಲವರಿಗೆ ಹಿಡಿಸುವುದಿಲ್ಲ. ರುಚಿಯೂ ಇರುವುದಿಲ್ಲ ಮತ್ತು ಆರೋಗ್ಯಕ್ಕೂ ಕೆಟ್ಟದ್ದು ಅನ್ನೋದು ಹಲವರ ವಾದ. ಅಂಥವರು ಇನ್ನುಮುಂದೆ ರೈಲು ಪ್ರಯಾಣ ಮಾಡುತ್ತ, ಜೊಮೆಟೋದಲ್ಲಿ ನಿಮಗಿಷ್ಟವಾದ ತಿಂಡಿಯನ್ನು ಆರ್ಡರ್ ಮಾಡಿ, ತರಿಸಿಕೊಳ್ಳಬಹುದು. https://youtu.be/o-yvJ2J37L8 ಜೊಮೆಟೋ ಇದೀಗ ರೈಲು ಪ್ರಯಾಣಿಕರಿಗೆ ಫುಡ್ ಡಿಲೆವರಿ...

2 ವರ್ಷದ ಪುಟ್ಟ ಮಗುವಿನ ಜೊತೆ ದಿನವೂ ಫುಡ್ ಡಿಲೆವರಿ ಮಾಡುವ ತಂದೆಯ ಕಥೆ

National News:  ಓರ್ವ ಜವಾಬ್ದಾರಿಯುವತ ಅಪ್ಪನಾಗಲಿ ಅಮ್ಮನಾಗಲಿ, ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡುವುದೇ ಮುಖ್ಯವಾದ ಕೆಲಸವಾಗಿರುತ್ತದೆ. ಅಪ್ಪ ಅಮ್ಮ ಕಷ್ಟಪಟ್ಟು ದುಡಿಯುವುದೇ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ. ದೆಹಲಿಯಲ್ಲಿ ಇಂಥದ್ದೇ ಜವಾಬ್ದಾರಿಯುತ ಅಪ್ಪ ಓರ್ವ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದು, ಆ ವ್ಯಕ್ತಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾರೆ. https://youtu.be/AUtgecaJEOk ಎರಡು ವರ್ಷದ ತನ್ನ ಪುಟ್ಟ...

ಸ್ವಿಗ್ಗಿ, ಜೊಮೆಟೋದಲ್ಲಿ ಆಹಾರ ಬಂದಂತೆ, ಇನ್ಮುಂದೆ ಮದ್ಯವೂ ಮನೆ ಬಾಗಿಲಿಗೆ ಬರಲಿದೆ

National News: ಇಷ್ಟು ದಿನ ಜನ ಡಾಮಿನೋಸ್, ಸ್ವಿಗ್ಗಿ, ಬಿಗ್‌ಬಾಸ್ಕೇಟ್, ಜೋಮೆಟೋನಿಂದ ಬಿಸಿ ಬಿಸಿ ಆಹಾರವನ್ನು ಆರ್ಡರ್ ಮಾಡಿ ತರಿಸುತ್ತಿದ್ದರು. ಇದೀಗ ಎಣ್ಣೆ ಪ್ರಿಯರು ಕೂಡ, ಕುಡಿಯಬೇಕು ಅಂತಾ ಮನಸ್ಸಾದಾಗ, ಮನೆಗೇ ಮದ್ಯವನ್ನು ಆರ್ಡರ್ ಮಾಡಬಹುದು. ಆದರೆ ನಿಮಗೆ ಸುಮ್ಮನೇ ಮದ್ಯ ಸಿಗೋದಿಲ್ಲ. ಬದಲಾಗಿ ನೀವು ಅವರಿಗೆ ವಯಸ್ಸಿನ ಪ್ರಮಾಣಪತ್ರ ನೀಡಬೇಕು. https://youtu.be/JuxjmOX9r1w ಮದ್ಯ ಸರಬರಾಜಿಗೆ ಅಂತಲೇ,...

ಫುಡ್ ಆರ್ಡರ್‌ ನೀಡದೇ ಸತಾಯಿಸಿದ್ದ ಜೊಮೆಟೋಗೆ 60 ಸಾವಿರ ರೂ. ದಂಡ

Dharwad News: ಧಾರವಾಡ: ಆರ್ಡರ್ ನೀಡದೆ ಸತಾಯಿಸಿದ ಜೊಮ್ಯಾಟೊ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (C 60 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಧಾರವಾಡದ ಶೀತಲ್ ಎಂಬುವರು 2023ರ ಅಗಸ್ಟ್ 31 ರಂದು ಜೊಮ್ಯಾಟೊ ಮೂಲಕ ಮೊಮೊಸ್ ಆರ್ಡರ್ ಮಾಡಿ, ಗೂಗಲ್-ಪೇ ಮೂಲಕ 133.25 ರೂ. ಪಾವತಿಸಿದ್ದರು. ಆರ್ಡರ್ ಮಾಡಿದ...

ಡೆಲಿವರಿ ಬಾಯ್ಸ್ ಗೆ ಬಜೆಟ್ ಭರ್ಜರಿ ಕೊಡುಗೆ…!

Hubballi News: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಅದರಲ್ಲೂ ಈ ಬಾರಿಯ ಬಜೆಟ್ ಎಲ್ಲರ ಕೈಗೆಟಕುವಂತೆ ಮಾಡಿದ್ದು ಡೆಲಿವರಿ ಬಾಯ್ಸ್ ಗೆ ಅತೀವವಾಗಿಯೇ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಮುಂತಾದ ಡೆಲಿವರಿ ಬಾಯ್‌ಗಳಿಗೆ 2 ಲಕ್ಷ ರೂ.ಗಳ ಜೀವವಿಮಾ ಹಾಗೂ 2 ಲಕ್ಷ ರೂ.ಗಳ...

ಇಂಥಾ ಮದುವೆ ಎಲ್ಲೂ ನಡೆದಿರ್ಲಿಕ್ಕಿಲ್ಲ.. ಅಂಥಾದ್ದೇನಿದೆ ಸ್ಪೆಶಲ್ ಅಂತೀರಾ..? ನೀವೇ ಓದಿ..

ಸಾಮಾನ್ಯವಾಗಿ ಮದುವೆ ಅಂದ್ರೆ ಸಂಬಂಧಿಕರು, ಪರಿಚಯಸ್ಥರು, ಗೆಳೆಯರನ್ನೆಲ್ಲ ಕರೆದು, ಛತ್ರದಲ್ಲಿ ನಡೆಯುವ ಕಾರ್ಯಕ್ರಮ. ಕೆಲವರು ಮನೆಯಲ್ಲೂ ಮದುವೆ ಮಾಡ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ಮದುವೆ ಥರ ಯಾರ ಮದುವೆಯೂ ನಡೆದಿರ್ಲಿಕ್ಕಿಲ್ಲಾ ಅನ್ಸತ್ತೆ. ಯಾಕಂದ್ರೆ ಈ ಮದುವೆಯಲ್ಲಿ ಸಂಬಂಧಿಕರು, ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ. ಊಟ ಜೊಮೆಟೋ ಮೂಲಕ ಎಲ್ಲರ ಮನೆ ತಲುಪಲಿದೆ. ವಿಚಿತ್ರ...
- Advertisement -spot_img

Latest News

Indira Canteen: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಕಿಡಿ

Hubli News: ಹುಬ್ಬಳ್ಳಿಯಲ್ಲಿ ಶುರುವಾದ ಸ್ಮಶಾನ ಜಾಗದ ವಿವಾದದ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ...
- Advertisement -spot_img