Health Tips: ಇತ್ತೀಚಿನ ದಿನಗಳಲ್ಲಿ ನಾವು ರೇಖಿ ಎಂಬ ಚಿಕಿತ್ಸೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ರೇಖಿ ಎಂಬ ಚಿಕಿತ್ಸೆ, ವಿದ್ಯೆ ಇದ್ದು, ಇದರ ಚಿಕಿತ್ಸೆ ಪಡೆಯುವುದರಿಂದ ಏನು ಲಾಭ..? ಈ ರೇಖಿ ವಿದ್ಯೆ ಕರಗತ ಮಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ಮಾತ್ರ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರೇಖಿ ಚಿಕಿತ್ಸೆ ಬಗ್ಗೆ ತಿಳಿಸಿಕೊಡಲಿದ್ದೇವೆ.
ಡಾ.ಭರಣಿ ರಾಜು ಅವರು ರೇಖಿ ಬಗ್ಗೆ ತಿಳಿಸಿಕೊಟ್ಟಿದ್ದು, ಇವರು 8 ವಿದ್ಯೆಗಳಲ್ಲಿ ಪರಿಣಿತರಾಗಿದ್ದು, ಸಮ್ಮೋಹಿನಿ ತಜ್ಞರಾಗಿದ್ದಾರೆ. 14 ವರ್ಷಗಳಿಂದ ಹಲವು ರೋಗಗಳಿಗೆ, ಮನೋರೋಗಗಳಿಗೆ ರೇಖಿ ವಿದ್ಯೆಯ ಮೂಲಕ ಚಿಕಿತ್ಸೆ ನೀಡಿದ್ದಾರೆ.
ಇವರು ರೇಖಿ ವಿದ್ಯೆ ಕಲಿತ ಬಳಿಕ, ತಮ್ಮ ಸಮಸ್ಯೆ ಜೊತೆಗೆ, ಮನೆಯವರ ಚಿಕಿತ್ಸೆ ಮತ್ತು ತಮ್ಮ ಸುತ್ತಲಿರುವ ಜನರ ಸಮಸ್ಯೆಗೂ ಪರಿಹಾರ ಕೊಟ್ಟಿದ್ದಾರೆ. ಆ ಬಳಿಕ ಅವರಿಗೆ ರೇಖಿ ವಿದ್ಯೆಯನ್ನು ಇನ್ನು ಹೆಚ್ಚು ಕಲಿಯಬೇಕು ಎಂಬ ಆಸಕ್ತಿ ಬಂದಿದ್ದು, ಬಾಲಕೃಷ್ಣ ಗುರೂಜಿಯವರ ಬಳಿ ರೇಖಿ ವಿದ್ಯೆ ಕಲಿತು, ಇದೀಗ 11 ವಿದ್ಯೆಗಳನ್ನು ಕಲಿತಿದ್ದು, 8 ವಿದ್ಯೆಯಲ್ಲಿ ಪರಿಣಿತಿ ಹೊಂದಿದ್ದಾರೆ.
ಡಿಪ್ರೆಶನ್, ಹಣಕಾಸಿನ ಸಮಸ್ಯೆ, ಏಕಾಗೃತೆಯ ಸಮಸ್ಯೆ, ಯಾವ ಆಸ್ಪತ್ರೆಗೆ ಹೋದರೂ, ವಾಸಿಯಾಗದ ಖಾಯಿಲೆಗಳು ಇದ್ದರೆ ಅಂಥ ಸಮಸ್ಯೆಗಳಿಗೂ ರೇಖಿಯಲ್ಲಿ ಪರಿಹಾರ ನೀಡಲಾಗುತ್ತದೆ. ರೇಖಿ ಎಂದರೆ, ಬ್ರಹ್ಮಾಂಡ ಚಿಕಿತ್ಸೆ ಅಂತಲೇ ಹೇಳಲಾಗಿದೆ.
ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.