Thursday, October 17, 2024

Latest Posts

Health Tips: ಭಯ ಇದ್ದವನಿಗೆ ಸೋಲಿಲ್ಲ! ನಂಬಿಕೆ ಇದ್ದಲ್ಲಿ ಗೆಲುವು ಇದೆ

- Advertisement -

Health Tips: ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆಯಾದ ಡಾ.ಭರಣಿಯವರು ವಿವರಿಸಿದ್ದು, ನಾವು ಯಾವುದರಲ್ಲಿ ನಂಬಿಕೆ ಇಡುತ್ತೇವೋ, ಅಲ್ಲಿ ನಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ. ಯಾವುದೇ ವಿಷಯದಲ್ಲೂ ನಮಗೆ ನಂಬಿಕೆ ಇರುವುದು ಮುಖ್ಯ ಅಂತಾರೆ ಡಾ.ಭರಣಿ.

ಅದೇ ರೀತಿ ನಿಮ್ಮ ಯಾವುದೇ ಸಮಸ್ಯೆಗೆ ನೀವು ರೇಖಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದೀರಿ ಎಂದರೆ, ಅದರಲ್ಲಿ ನಂಬಿಕೆ ಇರುವುದು ತುಂಬಾ ಮುಖ್ಯ. ರೇಖಿ ಎಂದರೆ, ನಮ್ಮ ದೇಹದಲ್ಲಿರುವ ಕೆಲವು ಚಕ್ರವನ್ನು ಆಕ್ಟಿವೇಟ್ ಮಾಡುವ ವಿದ್ಯೆ. ನಮ್ಮ ದೇಹದಲ್ಲಿರುವ ಚಕ್ರಗಳು ಆಕ್ಟಿವೇಟ್ ಆದರೆ, ನಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ರೇಖಿ ಚಿಕಿತ್ಸೆ ನೀಡುವವರು ದೇಹದಲ್ಲಿರುವ ಕೆಲ ಚಕ್ರಗಳನ್ನು ಆ್ಯಕ್ಟಿವೇಟ್ ಮಾಡುವ ಮೂಲಕ, ವಿವಿಧ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ವಿಶೇಷ ಸಂಗತಿ ಅಂದರೆ, ನಿಮಗಿರುವ ಮಾನಸಿಕ ಮತ್ತು ದೈಹಿಕ ಖಾಯಿಲೆಯ ಮೂಲ ಯಾವುದು ಅಂತಾ ಕಂಡು ಹಿಡಿಯುವ ಕೆಪಾಸಿಟಿ ಕೂಡ ರೇಖಿಗಿರುತ್ತದೆ. ರೇಖಿ ವಿದ್ಯೆಯ ಮೂಲಕ, ಕಳೆದ ಜನ್ಮದ ರೋಗದ ಮೂಲವನ್ನೂ ಕಂಡು ಹಿಡಿಯಬಹುದು.

ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ  ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss