Saturday, June 21, 2025

Latest Posts

ತುಳಸಿ ಗಿಡವನ್ನ ಎಂದೂ ಒಣಗಲು ಬಿಡಬೇಡಿ..

- Advertisement -

ತುಳಸಿ ಬಗ್ಗೆ ಈಗಾಗಲೇ ಹಲವು ವಿಷಯಗಳನ್ನ ನಾವು ಈಗಾಗಲೇ ಹೇಳಿದ್ದೇವೆ. ಇಂದು ತುಳಸಿ ಗಿಡ ಒಣಗಿದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ದೇವರ ಪೂಜೆಗೆ ತುಳಸಿ ಬೇಕು. ನೈವೇದ್ಯಕ್ಕೆ ತುಳಸಿ ಬೇಕು. ಕೆಮ್ಮಿದ್ದರೆ ತುಳಸಿ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ತುಳಸಿ ತಿನ್ನಬೇಕು. ಕಶಾಯ ಕುಡಿಯಬೇಕು. ನೋಡಿ.. ತುಳಸಿಯಿಂದ ಎಷ್ಟೆಲ್ಲ ಉಪಯೋಗವಿದೆ. ತುಳಸಿ ಬರೀ ಪೂಜೆಗಷ್ಟೇ ಅಲ್ಲ, ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾಗಿದೆ.

ಆದ್ರೆ ಮನೆಯಂಗಳದಲ್ಲಿರುವ ತುಳಸಿ ಗಿಡ ಒಣಗಿದರೆ ಏನರ್ಥ..? ಇದು ಯಾವುದರ ಸೂಚನೆ..? ಯಾಕೆ ತುಳಸಿ ಗಿಡವನ್ನ ಒಣಗಲು ಬಿಡಬಾರದು ಅನ್ನೋ ಬಗ್ಗೆ ತಿಳಿಯೋಣ.. ಲಕ್ಷ್ಮೀ ದೇವಿಯ ಪ್ರತಿರೂಪವಾಗಿರುವ ತುಳಸಿ, ವಿಷ್ಣುವಿಗೆ ಪ್ರಿಯವಾದದ್ದು. ಇಂಥ ತುಳಸಿ ಗಿಡ ಒಣಗಿದರೆ ಮನೆಯಲ್ಲಿ ಅಹಿತಕರ ಘಟನೆ ನಡೆಯುತ್ತದೆ ಎಂಬ ಸೂಚನೆ ನೀಡುತ್ತದೆ. ಅಥವಾ ಮನೆ ಜನರಲ್ಲಿ ಸಿಟ್ಟಿನ ಸ್ವಭಾವ ಹೆಚ್ಚಾಗುತ್ತದೆ. ಪದೇ ಪದೇ ಮನೆಯಲ್ಲಿ ಜಗಳವಾಗುತ್ತದೆ. ನೆಮ್ಮದಿಗೆಡುವಂತಾಗುತ್ತದೆ. ಇತ್ಯಾದಿ ಸಮಸ್ಯೆಗಳು ಕಾಡುತ್ತದೆ.

ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರ, ಮುಟ್ಟಾದ ಹೆಣ್ಣು ಮಕ್ಕಳು ತುಳಸಿ ಗಿಡವನ್ನ ಮುಟ್ಟಬಾರದು. ರವಿವಾರದ ದಿನ ತುಳಸಿ ಗಿಡವನ್ನ ಮುಟ್ಟಬಾರದು. ಮಧ್ಯಾಹ್ನದ ಬಳಿಕ ತುಳಸಿ ದಳವನ್ನ ಕಿತ್ತಬಾರದು. ಒಣಗಿದ ತುಳಸಿ ಗಿಡವನ್ನ ತೆಗೆದು ಹಾಕಿ, ಹೊಸ ಗಿಡ ಬೆಳೆಸಿ. ತುಳಸಿ ಗಿಡ ಸಮೃದ್ಧವಾದಷ್ಟು, ಮನೆಯ ಅಭಿವೃದ್ಧಿ ಉತ್ತಮವಾಗಿರುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss