ಪ್ರಾಣಿ ಪ್ರಿಯರು ಮನೆಯಲ್ಲಿ ನಾಯಿ, ಬೆಕ್ಕು, ದನ ಕರುವನ್ನು ಸಾಕುವುದು ಸಾಮಾನ್ಯ. ಇನ್ನು ಕೆಲವು ಪ್ರಾಣಿ ಪಕ್ಷಿಗಳು ನಾವು ಕರೆಯದೇ ಮನೆಗೆ ಬರುತ್ತದೆ. ಆದ್ರೆ ನಾವು ಸಾಕುವ ಪ್ರಾಣಿಗಳು, ನಮ್ಮ ಮನೆಗೆ ಬರುವ ಪ್ರಾಣಿಗಳು ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ ಅನ್ನೋ ವಿಷಯ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಈ ಹಳ್ಳಿ ಕಡೆಗಳಲ್ಲೆಲ್ಲ ವಿವಿಧ ತರಹದ ಪ್ರಾಣಿ, ಪಕ್ಷಿ, ಕೀಟಗಳೆಲ್ಲ ಮನೆಗೆ ನುಸುಳುತ್ತದೆ. ಅದರಲ್ಲಿ ಬಾವಲಿ ಕೂಡ ಒಂದು, ನಿಮ್ಮ ಮನೆಗೆ ಬಾವಲಿ ಬಂದಿದ್ದನ್ನ ನೀವು ಕಂಡರೆ, ಥಟ್ ಅಂತ ಅದನ್ನ ಹೊರಗೆ ಹಾಕಿಬಿಡಿ. ಹೆಚ್ಚು ಹೊತ್ತು ಅದು ನಿಮ್ಮ ಮನೆಯಲ್ಲಿದ್ದಷ್ಟು ಮನೆ ಜನರಿಗೆ ತೊಂದರೆ ತಪ್ಪಿದ್ದಲ್ಲ. ಮತ್ತು ಪದೇ ಪದೇ ಬಾವಲಿ ಮನೆಗೆ ಬಂದರೆ, ನಿಮ್ಮ ಮನೆಯಲ್ಲಿ ಯಾರೋ ಅನಾರೋಗ್ಯಕ್ಕೀಡಾಗುತ್ತಾರೆ ಎಂಬ ಸೂಚನೆ ಸಿಕ್ಕಂತೆ. ಆದ್ದರಿಂದ ಬಾವಲಿ ಒಳಗೆ ಬಂದರೆ ಆದಷ್ಟು ಬೇಗ ಅದನ್ನ ಹೊರಹಾಕಿ.
ಇನ್ನು ಬೆಕ್ಕು ಅಂದ್ರೆ ಕೆಲವರಿಗೆ ಎಲ್ಲಿಲ್ಲದ ಪ್ರೀತಿ. ಸಾಫ್ಟ್ ಸಾಫ್ಟ್ ಆದ ಚರ್ಮ, ಕ್ಯೂಟ್ ಕ್ಯೂಟ್ ಆದ ಪ್ರಾಣಿ ಅಂದ್ರೆ ಬೆಕ್ಕು. ಆದ್ರೆ ಬೆಕ್ಕು ಸಾಕುವ ಮುನ್ನ ಅದರ ಬಣ್ಣವನ್ನ ನೋಡುವುದು ತುಂಬಾ ಮುಖ್ಯ. ಬಿಳಿ ಬಣ್ಣದ ಬೆಕ್ಕು, ತಿಳಿ ಕಾಫಿ ಬಣ್ಣದ ಬೆಕ್ಕು, ಬೂದು ಬಣ್ಣದ ಬೆಕ್ಕು ಸಾಕಿದರೆ ನಡಿಯುತ್ತದೆ. ಆದರೆ, ಮೈ ಮೇಲೆ ಒಂದು ಚೂರು ಬಿಳಿ ಬಣ್ಣ ಹೊಂದಿರದ, ಪೂರ್ತಿ ಕಪ್ಪಾದ ಬೆಕ್ಕನ್ನ ಎಂದಿಗೂ ಸಾಕಬಾರದು. ಇದು ಮನೆಗೆ ಕೆಡುಕುಂಟಾಗುವಂತೆ ಮಾಡುತ್ತದೆ. ಇಂಥ ಬೆಕ್ಕನ್ನ ಮಾಟ ಮಂತ್ರ ಮಾಡಲು ಉಪಯೋಗಿಸುತ್ತಾರೆ. ಕಪ್ಪು ಬೆಕ್ಕು ಸಾಕುವುದಿದ್ದರೂ, ಆ ಬೆಕ್ಕಿನ ದೇಹದ ಮೇಲೆ ಒಂದು ಚೂರಾದ್ರೂ ಬಿಳಿ ಬಣ್ಣದ ಚುಕ್ಕೆ ಇರುವಂತೆ ನೋಡಿಕೊಳ್ಳಿ.
ಇನ್ನು ವಿದೇಶದಲ್ಲೆಲ್ಲ ಗೂಬೆ ಸಾಕುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದ್ರೆ ಗೂಬೆ ಸಾಕುವುದು ಅಥವಾ ಅದನ್ನ ಮನೆಗೆ ಸೇರಿಸುವುದು ನಕಾರಾತ್ಮಕ ಶಕ್ತಿಗೆ ಆಮಂತ್ರಿಸಿದಂತೆ. ಹಾಗಾಗಿ ಗೂಬೆ ಸಾಕಬಾರದು ಮತ್ತು ಮನೆಯೊಳಗೆ ಬರಲು ಬಿಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ