Sunday, September 8, 2024

Latest Posts

Akash shankar IAS: ಐಎಎಸ್ ಅಧಿಕಾರಿ ವಿರುದ್ದ ಪತ್ನಿಯಿಂದ ದೂರು ದಾಖಲು

- Advertisement -

ಬೆಂಗಳೂರು: ಐ ಎಎಸ್ ಅಧಿಕಾರಿಗಳೆಂದರೆ ನಮ್ಮ ದೇಶದಲ್ಲಿ ಅತಿ ದೊಡ್ಡ ಸ್ಥಾನ ಆ ಸ್ಥಾನಕ್ಕೆ ಯಾರೆ ಆಗಿರಲಿ ಗೌರವವನ್ನು ಸಿಕ್ಕೆ  ಸಿಗುತ್ತದೆ ಯಾಕೆಂದರೆ ಒಂದು ಜಿಲ್ಲೆಯನ್ನು ಅಥವಾ ಒಂದು ಇಲಾಖೆಯ ಸಂಪೂರ್ಣ ಜವಬ್ದಾರಿ ಅವರ ಕೈಯಲ್ಲಿರುತ್ತದೆ. ಆದರೆ ಆ ಅಧಿಕಾರಿಗಳೆ ಅಪರಾಧ ಮಾಡಿದರೆ ಆ ಹುದ್ದೆಗೆ ಬೆಲೆ ಎಲ್ಲಿಂದ ಸಿಗಬೇಕು ಹೇಳಿ ನೋಡೋಣ.ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ಐಎಎಸ್ ಅಧಿಕಾರಿಯ ವಿರುದ್ದ ಅವರ ಪತ್ನಿಯೇ  ದೂರನ್ನು ದಾಖಲಿಸಿದ್ದಾಳೆ .

ವಂದನಾ ಅವರು ಪತಿ ವಿರುದ್ಧ ಆರೋಪ ಮಾಡಿ ದೂರ ದಾಖಲಿಸಿದ್ದರು. ಹೆಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಈ ಹಿಂದೆ ದೂರು ದಾಖಲಿಸಿದ್ದರು.

ಗೂಗಲ್​ನಲ್ಲಿ ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಮತ್ತು ಟ್ರಾಫಿಕರ್ ಆಫ್ ಡಾ ವಂದನ ಎಂದು ಮಾಡಿದ್ದಾರೆ. ವಾಟ್ಸ್ ಅಪ್ ನಲ್ಲಿ ನಮ್ಮ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಮತ್ರು ಸ್ಟೇಟಸ್ ಹಾಕಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಪುತ್ರಿ, ಡಾ ವಂದನ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಇನ್ನು ಈ ದಂಪತಿಗಳು 2022 ರಲ್ಲಿ ಮದುವೆಯಾಗಿದ್ದರು

Mahagath bandhan ಕಾಂಗ್ರೆಸ್ ಪಕ್ಷಕ್ಕೆ ತೀಕ್ಷ್ಣ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

Mari Matha Temple : 150 ವರ್ಷ ಇತಿಹಾಸದ ದೇಗುಲ ದ್ವಂಸ…!

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

 

 

 

 

- Advertisement -

Latest Posts

Don't Miss