Temple:
ಶಿವನು ಅಭಿಷೇಕ ಪ್ರಿಯ, ಸ್ವಲ್ಪ ನೀರು ಸುರಿದರೂ ಕರುಣಿಸುವ ದೇವರು. ಅಂತಹ ಶಿವನಿಗೆ ಒಂದೊಂದು ಪ್ರದೇಶದಲ್ಲಿ ವಿಚಿತ್ರ ಅಭಿಷೇಕಗಳು ನಡೆಯುತ್ತಿವೆ.ಇಲ್ಲಿನ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ಅಭಿಷೇಕ ಮಾಡಲಾಗುತ್ತದೆ.
ಗುಜರಾತಿನ ಸೂರತ್ನಲ್ಲಿರುವ ರುಂದನಾಥ್ ಮಹಾದೇವ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ವಿಚಿತ್ರವಾಗಿ ಅಭಿಷೇಕ ಮಾಡಲಾಗಿದೆ. ಆ ಏಡಿಗಳನ್ನು ಭಗವಂತನಿಗೆ ಅರ್ಪಿಸುತ್ತಾರೆ. ಸೂರತ್ನಲ್ಲಿರುವ ರುಂದನಾಥ ಮಹಾದೇವ ದೇವಸ್ಥಾನಕ್ಕೆ ನಿತ್ಯ ಸಾವಿರಾರು...
Devotional:
ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ...
National news:
ಹೆತ್ತವರಿಗೆ ಮಕ್ಕಳ ಸಾಧನೆ ಕಾಣುವುದಕ್ಕಿಂತ ಮತ್ತೊಂದು ಸಂತೋಷ ಬೇರೆಲ್ಲೂ ಇಲ್ಲ. ಅದೇ ಒಬ್ಬ ತಂದೆಗೆ ತನ್ನ ಮಗಳ ಉನ್ನತ ಸ್ಥಾನದಲ್ಲಿದ್ದಾಳೆ ಎಂಬುದನ್ನ ಕೇಳೋದೋ ಸಂತಸ. ಅಂತಹದ್ರಲ್ಲಿ ಮಗಳು ಪೈಲಟ್ ಆಗಿರುವ ವಿಮಾನಕ್ಕೆ ತಾನೇ ಪ್ರಯಾಣಿಕನಾಗಿ ಹೋಗುವುದು ಅಂದರೇ ಅದೊಂದು ಭಾವನಾತ್ಮಕ ಕ್ಷಣ. ಇಂತಹ ಭಾವನಾತ್ಮಕ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಹೃದಯದಲ್ಲೂ...
Temple History:
ಪಕ್ಕದಲ್ಲೇ ಕಾವೇರಿ ನದಿ.. ಆದರೆ ಊರು ಮರುಭೂಮಿಯಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಊರು ಒಂದು ರಾಣಿಯ ಶಾಪದಿಂದ ಬದಲಾಯಿತು ಎನ್ನಲಾಗುತ್ತದೆ. ತಲಕಾಡು ಬಗ್ಗೆ ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು.
ಕರ್ನಾಟಕದ ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿ 'ತಲಕಾಡು' ಎಂಬ ಪುಣ್ಯಕ್ಷೇತ್ರವಿದೆ. ಈ ಪ್ರದೇಶವು ಕ್ರಿ.ಶ.ಮೂರನೆಯ ಶತಮಾನದಿಂದಲೂ ಅನೇಕ ರಾಜರ ರಾಜಧಾನಿಯಾಗಿತ್ತು...
state news :
ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ. ಇದಕ್ಕೂ ಮುನ್ನ ಜಲಜೀವನ ಮಿಷನ್ ಯೋಜನೆಯ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇನ್ನೂ ಯಾದಗಿರಿಯಲ್ಲಿ ಜನರನ್ನ ಕುರಿತು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಡಬಲ್ ಇಂಜಿನ್ ಸರ್ಕಾರಗಳು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬದ್ಧವಾಗಿವೆ....
state news :
ಮಂಡ್ಯದಲ್ಲಿ ಬಿಜೆಪಿಯಿಂದ ಮತ್ತೊಂದು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ..ಮಂಡ್ಯಕ್ಕೆ ಅಮಿತ್ ಶಾ ಭೇಟಿ ಕೊಟ್ಟ ಬೆನ್ನಲ್ಲೆ ಬಿಜೆಪಿ ಅಲರ್ಟ್ ಆಗಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಟ್ಟು ಬಿಡದೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಸರತ್ತು ನಡೆಯುತ್ತಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಕಮಲ ಅರಳಿಸಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ. ಈಗಾಗಲೇ ಕೆ.ಆರ್.ಪೇಟೆಯಲ್ಲಿ...
Devotional:
ಭಾಗ ಒಂದರಲ್ಲಿ ನಾವು ವ್ರತವನ್ನು ಮಾಡುವುದು ಹೇಗೆ ಎಂದು ತಿಳಿದು ಕೊಂಡೆವು ಹಾಗಾದರೆ ಸುಗುಣಾವತಿ ವ್ರತವನ್ನು ಆಚರಿಸಿದಳೇ ಒಂದು ವೇಳೆ ಆಚರಿಸಿದರೆ ಹೇಗೆ ಆಚರಿಸಿದಳು ಇದರಿಂದ ಅವಳಿಗೆ ಯಾವರೀತಿಯ ಪುಣ್ಯ ದೊರೆಯಿತು ಎಂದು ತಿಳಿದುಕೊಳ್ಳೋಣ ಬನ್ನಿ.
ಕೂಡಲೇ ಸುಗುಣಾವತಿ ಅಲ್ಲಿ ಶ್ರೀ ಅನಂತ ಪದ್ಮನಾಭಸ್ವಾಮಿಯ ವ್ರತವನ್ನು ನೆರವೇರಿಸಿ, ತಂದೆ ನೀಡಿದ ಹಿಟ್ಟಿನಿಂದ ಪ್ರಸಾದ ತಯಾರಿಸಿ ಬ್ರಾಹ್ಮಣನಿಗೆ...
National news :
ಆಕೆಯದ್ದು ಇನ್ನೂ ಮಗ್ಧತೆಯ ಬದುಕು ಇನ್ನೇನು ಜೀವನದ ವೈಭವವನ್ನು ಅನುಭವಿಸಬೇಕಾಗಿತ್ತು ಆದರೆ ಅದಾಗಲೇ ಆಕೆ ಎಲ್ಲ ವನ್ನು ತ್ಯಾಗ ಮಾಡಿ ಜೀವನದಲ್ಲಿ ಹೊಸ ಹೆಜ್ಜೆಯನ್ನು ಹಿಟ್ಟಿದ್ದಾಳೆ..
ಹೌದು ಅವಳಿಗೆ ಯಾವುದರಲ್ಲೂ ಕಮ್ಮಿ ಇರಲಿಲ್ಲ ತಂದೆಯ ಐಷಾರಾಮಿ ಬಂಗಲೆಯಲ್ಲಿ ಡ್ಯಾಡ್ಸ್ ಲಿಟಲ್ ಪ್ರಿನ್ಸöಸ್ ಆಗಿ ಬದುಕ ಬಹುದಿತ್ತು. ದಿನಕ್ಕೊಂದು ಕಾರಿನಲ್ಲಿ ಸುತ್ತಾಡಬಹುದಿತ್ತು. ಸ್ನೇಹಿತರ ಜೊತೆ...
Devotional:
ಈ ಹಿಂದೆ ಪಂಚಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದಾಗ ಅವರ ಯೋಗಕ್ಷೇಮವನ್ನು ವಿಚಾರಿಸಲು ಶ್ರೀಕೃಷ್ಣನು ಅವರ ಬಳಿಗೆ ಬಂದನು. ಶ್ರೀಕೃಷ್ಣನನ್ನು ನೋಡಿದ ಧರ್ಮರಾಜನು ಚೀರುನಗೆಯಿಂದ ಭೇಟಿಯಾಗಿ ಸ್ವಾಗತಿಸಿದನು ಮತ್ತು ಆಸನವನ್ನು ನೀಡಿದನು .ಕೆಲ ಹೊತ್ತು ಪ್ರಶ್ನಿಸಿದ ಅವರು, ಕೃಷ್ಣಾ, ನಾವು ಪಡುತ್ತಿರುವ ಕಷ್ಟಗಳು ನಿಮಗೆ ತಿಳಿಯದೇ ಅಲ್ಲ. ಯಾವುದಾದರೂ ವ್ರತವನ್ನು ಮಾಡಿದರೆ ನಮ್ಮ ಕಷ್ಟಗಳು ತೊಲಗುತ್ತವೆಯೇ ಉಪದೇಶಿಸಿ...
Political news:
ಬಿ.ಕೆ.ಹರಿಪ್ರಸಾದ್ ಅವಾಚ್ಯ ಶಬ್ದ ಬಳಕೆ ವಿಚಾರ ಹಾಸನದಲ್ಲಿ ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯಿಸಿದ್ದಾರೆ. ನಾನು ಬಿ.ಕೆ.ಹರಿಪ್ರಸಾದ್ಗೆ ವಕ್ತಾರನಾಗಿ ಮಾತನಾಡಲ್ಲ, ಅವರು ಬಹಳ ಹಿರಿಯರು, ದೆಹಲಿಯಲ್ಲಿ, ಬೆಂಗಳೂರಿನಲ್ಲಿ ರಾಜಕಾರಣ ಮಾಡ್ದೋರು. ಈಗ ಚಿಕ್ಕ ಚಿಕ್ಕ ವಿಚಾರಕ್ಕೂ ಮಾತನಾಡುವಂತದ್ದು ಆಗಿದೆ. ಇದು ಅವರ ಹತಾಶ ಭಾವನೆ ತೋರಿಸುತ್ತೆ, ನಾವು ದೊಡ್ಡವರ ಬಗ್ಗೆ ಕಮೆಂಟ್ಸ್...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...