Sunday, September 8, 2024

Karnataka Tv

ಸೆಪ್ಟೆಂಬರ್ 6, 2020 ರಾಶಿ ಭವಿಷ್ಯ

ಮೇಷ: ಶಿಸ್ತು ಸಂಯಮವಿದ್ದಲ್ಲಿ ಕಷ್ಟ ನಷ್ಟಗಳು ಉಪಶಮನವಾಗಲಿದೆ. ಆರೋಗ್ಯ ಕೂಡಾ ಆಶಾದಾಯಕವಾಗಿ ಮುನ್ನಡೆಗೆ ಸಾಧಕವಾಗಲಿದೆ. ಹೊಸ ದಂಪತಿಗಳಿಗೆ ಸಂತಾನ ಯೋಗವಿದೆ ಕಿರು ಸಂಚಾರವಿದೆ. ವೃಷಭ: ಉದ್ಯೋಗದ ನಿಮಿತ್ತ ಪರಊರಿಗೆ ಹೋಗಲಿದ್ದೀರಿ. ಹೊಸ ಗೆಳೆತನ ಒಂದು ಸಮಾಧಾನವಾದೀತು. ಹೆಜ್ಜೆ ಹೆಜ್ಜೆಗೂ ಸಮಾಧಾನಕರ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮಿಥುನ : ಹಿರಿಯರ ಮನಸ್ಸಿಗೆ ಶಾಂತಿ...

ಶಿಕ್ಷಕ ವೃಂದಕ್ಕೆ ಪ್ರಧಾನಿ ಅಭಿನಂದನೆ

ಶಿಕ್ಷಕರ ದಿನಾಚರಣೆಯ ಅಂಗವಾದ ಇಂದು ಪ್ರಧಾನಿ ಮೋದಿ ದೇಶದ ಸಮಸ್ತ ಶಿಕ್ಷಕ ವೃಂದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸ್ತಾ ಇರೋ ಶಿಕ್ಷಕರ ಕಾರ್ಯ ಶ್ಲಾಘನೀಯ ಅಂತಾ ಟ್ವೀಟ್​ ಮಾಡಿದ್ದಾರೆ. https://www.youtube.com/watch?v=6T4WA2tioLw ನಮ್ಮ ಶಿಕ್ಷಕರು ನಮ್ಮ ಹೀರೋಗಳಿದ್ದಂತೆ. ಯುವ ಮನಸ್ಸನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜು ಮಾಡುತ್ತಿದ್ದಾರೆ. ನಮ್ಮ ಅರಿವಿನ ಮಟ್ಟವನ್ನ , ಜ್ಞಾನವನ್ನ...

ರಾಜ್ಯದಲ್ಲಿ ಡ್ರಗ್​ ದಂಧೆ ಬಲವಾಗಿ ಬೇರೂರಿದೆ-ಶಿವಲಿಂಗೇಗೌಡ

ರಾಜ್ಯದಲ್ಲಿ ಡ್ರಗ್​ ಸೇವಿಸುವವರ ಸಂಖ್ಯೆ ತುಂಬಾನೇ ಇದೆ ಅಂತಾ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸಿಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ರಾಜ್ಯದಲ್ಲಿ ಡ್ರಗ್​ ಹಂಚಿಕೆದಾರರಿಗೆ ಲಾಭ ಬಂದಿರುವದರಿಂದಲೇ ಇಲ್ಲಿ ಈ ಅಕ್ರಮ ಬ್ಯುಸಿನೆಸ್​ ನಡೀತಾ ಇದೆ ಅಂತಾ ಹೇಳಿದ್ರು. https://www.youtube.com/watch?v=6T4WA2tioLw ನನಗೆ ಡ್ರಗ್​ ಮೂಲ ಯಾವುದೆಂದು ಗೊತ್ತಿದೆ. ಆದರೆ ಅವರಿಗೆ ಬಯ್ಯೋಕೆ ಹೋದರೆ ಇನ್ಯಾರಿಗೋ ಬೇಸರವಾಗುತ್ತೆ....

ಇಂದ್ರಜಿತ್​ ಕ್ಷಮೆಗೆ ನಟಿ ಮೇಘನಾ ರಾಜ್​ ಆಗ್ರಹ

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ದಂಧೆ ದಿನಕಳೆದಂತೆ ಹಲವು ರೂಪಗಳನ್ನ ಪಡೆದುಕೊಳ್ತಿದೆ. ಡ್ರಗ್​ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಇಂದ್ರಜಿತ್​ ಲಂಕೇಶ್​ ವಿರುದ್ಧ ಸರ್ಜಾ ಫ್ಯಾಮಿಲಿ ಫುಲ್ ಗರಂ ಆಗಿದೆ. ದಿವಗಂತ ಚಿರಂಜೀವಿ ಸರ್ಜಾ ವಿಚಾರದಲ್ಲಿ ಇಂದ್ರಜಿತ್​ ಲಂಕೇಶ್​ ಕ್ಷಮೆಯಾಚಿಸಬೇಕು ಅಂತಾ ಮೇಘನಾ ರಾಜ್​ ಆಗ್ರಹಿಸಿದ್ದಾರೆ. ಇಂದ್ರಜಿತ್​ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ...

ಪೂಜೆ ವೇಳೆ ಕರ್ಪೂರದಾರತಿ ಬೆಳಗೋಕ್ಕೆ ಕಾರಣವೇನು ಗೊತ್ತಾ..?

ಯಾವ ಧರ್ಮದಲ್ಲೂ ಇಲ್ಲದ ಹಲವು ಪವಿತ್ರ ಆಚರಣೆಗಳು ನಮ್ಮ ಹಿಂದೂ ಧರ್ಮದಲ್ಲಿದೆ. ವಿವಿಧ ತರಹದ ಹಬ್ಬ ಹರಿದಿನಗಳನ್ನ ಹಿಂದೂಗಳಲ್ಲಿ ಆಚರಿಸಲಾಗುತ್ತದೆ. ಅಲ್ಲದೇ, ಪೂಜೆ ವೇಳೆ ಹಲವು ಪದ್ಧತಿಗಳನ್ನ ಹಿಂದೂಗಳು ಆಚರಿಸುತ್ತಾರೆ. ಅವುಗಳಲ್ಲಿ ಪೂಜೆ ವೇಳೆ ಕರ್ಪೂರ ಹಚ್ಚುವುದು ಕೂಡ ಒಂದು. ಇವತ್ತು ನಾವು ಪೂಜೆ ವೇಳೆ ಯಾಕೆ ಕರ್ಪೂರ ಬಳಸಲಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ. https://youtu.be/r_S_DLbYUDI ಹಿಂದೂ...

ಬೆಂಗಳೂರಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದ್ರೆ ಕ್ರಿಮಿನಲ್​ ಕೇಸ್​..!

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಅನಧಿಕೃತ ಬಡಾವಣೆ ನಿರ್ಮಾಣದ ಹಾವಳಿ ಜೋರಾಗಿದೆ. ಹೆಸರುಘಟ್ಟ ಹೋಬಳಿ ಬಿಳಿಜಾಜಿ ಗ್ರಾಮದಲ್ಲೂ 4 ಎಕರೆ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್​ ತಲೆ ಎತ್ತಿತ್ತು. ಸೂಕ್ತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಬೆಂಗಳೂರು ಡಿಸಿ ಶಿವಮೂರ್ತಿ ತೆರವು ಕಾರ್ಯಾಚರಣೆ ನಡೆಸಿದ್ರು. ಅನಧಿಕೃತ ಬಡಾವಣೆ ತೆರವು ಕಾರ್ಯಾಚರಣೆ ಬಳಿಕ ಮಾತನಾಡಿದ ಡಿಸಿ ಶಿವಮೂರ್ತಿ, ಯಾವುದೇ...

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...

ರಾಬರ್ಟ್ ಬೆಡಗಿಗೆ ಫಸ್ಟ್ ಲುಕ್​ ಗಿಫ್ಟ್

ಸ್ಯಾಂಡಲ್​ವುಡ್​ ಸುಲ್ತಾನ ದರ್ಶನ್​ ಅಭಿನಯದ ರಾಬರ್ಟ್ ಸಿನಿಮಾ ಹಿರೋಯಿನ್​ ಆಶಾ ಭಟ್​ಗೆ ಇಂದು ಬರ್ತಡೇ ಸಂಭ್ರಮ. ಹುಟ್ಟು ಹಬ್ಬದ ಸಂಭ್ರಮದಲ್ಲಿರೊ ನಟಿಗೆ ಚಿತ್ರ ತಂಡ ಫಸ್ಟ್ ಲುಕ್​ನ್ನ ಗಿಫ್ಟ್ ಆಗಿ ನೀಡಿದೆ. https://www.youtube.com/watch?v=vsgvG0tD27A ದರ್ಶನ್​ ಪೋಸ್ಟರ್​ ಹಾಗೂ ಟೀಸರ್​ ಮೂಲಕವೇ ರಾಬರ್ಟ್ ಸಿನಿಮಾ ಸಖತ್​ ಹೈಪ್​ ಕ್ರಿಯೇಟ್​ ಮಾಡಿತ್ತು. ಇದೀಗ ಆಶಾ ಭಟ್​ ಫಸ್ಟ್ ಲುಕ್​...

ಶಿಕ್ಷಕರ ದಿನಾಚರಣೆ : ಗುರುವೃಂದಕ್ಕೆ ಉಪರಾಷ್ಟ್ರಪತಿ ನಮನ

ಶಿಕ್ಷಕರ ದಿನಾಚರಣೆಯ ದಿನವಾದ ಇಂದು ದೇಶದ ಸಮಸ್ತ ಗುರುವೃಂದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಧನ್ಯವಾದ ಅರ್ಪಿಸಿದ್ದಾರೆ. https://www.youtube.com/watch?v=vsgvG0tD27A ನವದೆಹಲಿಯಲ್ಲಿ ಮಾತನಾಡಿದ ಅವ್ರು ಕೋವಿಡ್​ನಂತಹ ಕಠಿಣ ಸಂದರ್ಭದಲ್ಲೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆ ನಿಜಕ್ಕೂ ಶ್ಲಾಘನೀಯ, ನಿಮ್ಮ ನಿಸ್ವಾರ್ಥ ಸೇವೆ ಹಾಗೂ ಧೈರ್ಯಕ್ಕೆ ನಾವು ಚಿರಋಣಿ ಅಂತಾ ಹೇಳಿದ್ರು. ಇನ್ನು ಇದೇ...

ಪಬ್​ ಜಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​: ಶೀಘ್ರದಲ್ಲೇ ಬರಲಿದೆ ಫೌಜಿ

ಕೇಂದ್ರ ಸರ್ಕಾರ ಚೀನಾ ಮೂಲದ ಪಬ್​ ಜಿ ಗೇಮಿಂಗ್​ ಬ್ಯಾನ್​ ಮಾಡಿರೋದು ಪಬ್​ ಜಿ ಬಳಕೆದಾರರಿಗೆ ಭಾರೀ ನೋವುಂಟು ಮಾಡಿದೆ, ಸಾಕಷ್ಟು ಫಾಲೋವರ್ಸ್ ಹೊಂದಿದ್ದ ಪಬ್​ ಜಿ ಆಪ್​ ಬ್ಯಾನ್​ನಿಂದಾಗಿ ಅನೇಕರು ಕೈ ಹಿಸುಕಿಕೊಳ್ಳುವಂತಾಗಿತ್ತು. ಆದ್ರೀಗ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಪಬ್​ ಜಿ ಆಪ್​ಗೆ ಸೆಡ್ಡು ಹೊಡೆದಿದ್ದಾರೆ. ಬೆಂಗಳೂರು ಮೂಲದ ಎನ್​ಕೋರ್​ ಕಂಪನಿ...

About Me

23428 POSTS
0 COMMENTS
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img