Wednesday, July 15, 2026

Karnataka Tv

ಈ ರಾಧಾ-ಕೃಷ್ಣನ ದೇವಸ್ಥಾನ ಎಷ್ಟು ವಿಚಿತ್ರವಾಗಿದೆ ಎಂದರೆ ಇಲ್ಲಿ ಹೋದರೆ ಅಂಗವಿಕಲರಾಗುತ್ತಾರೆ…!

ಭಾರತದಲ್ಲಿ ಹಲವಾರು ದೇವಸ್ಥಾನಗಳಿದೆ. ಶ್ರೀಕೃಷ್ಣನಿಗೆ ಸೇರಿದ ದೇವಾಲಯಗಳಿರುವುದು ಅಪರೂಪವಾದರೂ, ಕೃಷ್ಣನಿಗೆ ಸೇರಿದ ಕೆಲವು ಪ್ರಸಿದ್ಧ ದೇವಸ್ಥಾನಗಳಿದೆ. ಅಂಥ ದೇವಸ್ಥಾನದಲ್ಲಿ ವೃಂದಾವನ ಕೂಡ ಒಂದು. ಆ ದೇವಸ್ಥಾನದ ವಿಚಿತ್ರ ಸಂಗತಿಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6P6EXEJFxR4 ಉತ್ತರ ಪ್ರದೇಶದ ಮಥುರೆಯ ವೃಂದಾವನದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ...

ದೆವ್ವದ ಕೋಟೆ ಅಂತಾನೇ ಫೇಮಸ್ ರಾಜಸ್ಥಾನದ ಈ ಕೋಟೆ..!

ಹಿಂದಿನ ಕಾಲದ ಕೋಟೆಗಳೆಲ್ಲವೂ ಈಗ ಪ್ರವಾಸಿ ತಾಣಗಳಾಗಿದೆ. ವಿಕೆಂಡ್ ಇದ್ದಾಗ ಜನ ಅಂಥ ಕೋಟೆಗಳಿಗೆ ಭೇಟಿ ಕೊಟ್ಟು ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಆದ್ರೆ ರಾಜಸ್ಥಾನದ ಒಂದು ಕೋಟೆ ದೆವ್ವದ ಕೋಟೆ ಅಂತಾನೇ ಫೇಮಸ್. ಯಾಕೆ ಈ ಕೋಟೆಯನ್ನ ದೆವ್ವದ ಕೋಟೆ ಅಂತಾ ಕರೀತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ಈ ದೇವಸ್ಥಾನಕ್ಕೆ ಸಂಜೆ ಬಳಿಕ ಹೋದ್ರೆ ಕಲ್ಲಾಗುತ್ತಾರಂತೆ..!

ರಾಜಸ್ಥಾನದಲ್ಲಿ ಹಲವು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಕೆಲ ದೇವಸ್ಥಾನ ನಿಗೂಢತೆಯನ್ನ ಹೊಂದಿದ ದೇವಾಲಯವಾಗಿದೆ. ರಾಜಸ್ಥಾನದ ಒಂದು ದೇವಾಲಯಕ್ಕೆ ಸಂಜೆ ಬಳಿಕ ಹೋದರೆ, ಅಲ್ಲಿಯೇ ಕಲ್ಲಾಗಿ ಹೋಗುತ್ತಾರೆಂದು ಹೇಳಲಾಗಿದೆ. ಆ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ರಾಜಸ್ಥಾನದಲ್ಲಿ ಒಂದು ದೇವಾಲಯಗಳಿದೆ. ಈ ದೇವಾಲಯಕ್ಕೆ ಸಂಜೆ ತನಕ ಮಾತ್ರ ಪ್ರವೇಶವಿದೆ....

ಮನೆಯಲ್ಲಿ ನೆಮ್ಮದಿ ಇರಬೇಕಂದ್ರೆ ಈ ವಸ್ತುಗಳನ್ನ ಮನೆಯಲ್ಲಿರಿಸಿ..

ಕೆಲವು ಮನೆಯಲ್ಲಿ ಯಾವಾಗ ನೋಡಿದರೂ ಜಗಳ, ಒಬ್ಬರ ಮುಖ ನೋಡಿದರೆ ಒಬ್ಬರಿಗಾಗುವುದಿಲ್ಲ. ಒಂದು ದಿನವೂ ಆ ಮನೆಯಲ್ಲಿರುವವರಿಗೆ ನೆಮ್ಮದಿಯೇ ಇರುವುದಿಲ್ಲ. ಅಂಥವರು ಮನೆಯಲ್ಲಿ ಕೆಲ ವಸ್ತುಗಳನ್ನು ಇಡಬೇಕು. ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಮೊದಲನೇಯದಾಗಿ ನವಿಲುಗರಿ. ಮನೆಯ ಹಾಲಿನಲ್ಲಿ ನವಿಲುಗರಿಯನ್ನಿರಿಸಬೇಕು. ಅಥವಾ ಸತಿ-ಪತಿ...

ಗೋದಿಹಿಟ್ಟಿನ ಮತ್ತು ಸಗಣಿಯ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ..?

ನಾವು ಹಲವು ದೀಪಗಳ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ಗೋದಿಹಿಟ್ಟಿನ ದೀಪ, ಸಗಣಿಯ ದೀಪದ ಬಗ್ಗೆ ಹೇಳಲಿದ್ದೇವೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 https://youtu.be/fOJ0l77j4NI ಗೋದಿಹಿಟ್ಟಿನ ಹಣತೆ ಮಾಡಿಕೊಳ್ಳಿ. ಅದಕ್ಕೆ ಕಪ್ಪು ದಾರವನ್ನು ಬತ್ತಿಯಂತೆ ಹಾಕಿ, ದೀಪದ ಎಣ್ಣೆ...

ಇಂಥ ದಿನಗಳಲ್ಲಿ ನಿಮಗೆ ಯಾರಾದರೂ ಊಟ ತಿಂಡಿ ಕೊಟ್ಟರೆ ತಿನ್ನಲೇಬೇಡಿ..

ಮಾಟ ಮಂತ್ರ ಅನ್ನುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೆಟ್ಟ ಮನಸ್ಸುಳ್ಳ ಮನುಷ್ಯರು ತಮಗಾಗದವರ ಮೇಲೆ ಮಾಟ ಮಂತ್ರ ಮಾಡಿಸುತ್ತಾರೆ. ಈಗಿನ ಕಾಲದಲ್ಲೂ ಕೂಡ ಮಾಟ ಮಂತ್ರ ಮಾಡಿಸಿ, ತಮ್ಮ ಶತ್ರುಗಳನ್ನು ನಾಶ ಮಾಡುವ ಜನ ಕೆಲವೆಡೆ ಇದ್ದಾರೆ. ಯಾರಾದರೂ ನಿಮಗೆ ಕೆಲ ದಿನಗಳಲ್ಲಿ ಊಟಕ್ಕೆ ಕರೆದರೆ, ಅಥವಾ ತಿನ್ನಲು ಏನಾದರೂ ಆಹಾರವನ್ನು ನೀಡಿದರೆ...

ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೆಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಈ ಕೆಲಸ ಮಾಡಿ..

ಸರಸ್ವತಿಯ ಕೃಪೆ ನಮ್ಮ ಮೇಲಿದ್ರೆ, ಲಕ್ಷ್ಮೀ ತನ್ನಿಂದ ತಾನೇ ಒಲಿಯುವಳು. ಲಕ್ಷ್ಮೀ ಒಲಿದರೆ ಅನ್ನಪೂರ್ಣೆಯ ಕೃಪೆಯೂ ಒಲಿಯುತ್ತದೆ. ಮತ್ತು ಈ ಮೂರು ದೇವಿಯರ ಕೃಪೆ ಯಾರ ಮೇಲಿರುತ್ತದೆಯೋ, ಅವರು ಜೀವನದಲ್ಲಿ ನೆಮ್ಮದಿಯಾಗಿರುತ್ತಾರೆ. ಹಾಗಾದ್ರೆ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೆಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...

‘ದೊಡ್ಮನೆ’ ಬಿಗ್ ನ್ಯೂಸ್: ಬಿಗ್ ಬಾಸ್ ಸೀಸನ್-8ರ ಕಿಚ್ಚ ಸುದೀಪ್ ಕೊಟ್ರು ಗುಡ್ ನ್ಯೂಸ್..!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಅಂತಾನೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್-8 ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.  ಚೀನಿ ವೈರಸ್ ಕೊರೋನಾ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಸೀಸನ್-8 ಶುರುವಾಗ್ತಿತ್ತು, ಬಟ್ ಕೊರೋನಾ ಇರೋದ್ರಿಂದ ಲೇಟ್ ಆದ್ರು ಲೇಟೆಸ್ಟಾಗಿ ದೊಡ್ಮನೆ ಆಟ ಶುರುವಾಗ್ತಿದೆ. ಕೊರೋನಾ ನಡುವೆಯೇ ತೆಲುಗು, ತಮಿಳು ಬಿಗ್ ಬಾಸ್ ಶೋ ಈಗಾಗ್ಲೇ...

ಕೌರವರ ಕಪಟಕ್ಕೆ ಬಲಿಯಾಗುತ್ತಿದ್ದ ಪಾಂಡವರನ್ನು ರಕ್ಷಿಸಿದವರು ಯಾರು..?

ಪಾಂಡವರು ಹಲವಾರು ಯುದ್ಧಗಳನ್ನು ಮಾಡಿ, ಅದರಲ್ಲಿ ಗೆದ್ದು ಬರುತ್ತಿದ್ದರು. ಆದರೆ ಕೌರವರು ಯುದ್ಧಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದರು. ಪಾಂಡವರ ಗೆಲುವನ್ನು ನೋಡಿ ಧೃತರಾಷ್ಟ್ರ ಅಸೂಯೆಪಡುತ್ತಿದ್ದ. ಆತನಿಗೆ ತನ್ನ ಮಕ್ಕಳು ಪಾಂಡವರಿಗಿಂತ ಉತ್ತಮರಾಗಿರಬೇಕೆಂಬ ಆಸೆ ಇತ್ತು. ಹಾಗಾಗಿ ಮಕ್ಕಳ ಜೊತೆ ಸೇರಿ ಪಾಂಡವರನ್ನ ಕೊಲೆ ಮಾಡಲು ಸಂಚು ರೂಪಿಸಲಾಯಿತು. ಈ ಸಂಚನ್ನ ಪಾಂಡವರು ಗೆದ್ದು ಬಂದಿದ್ದು...

ಪಾಂಡವ-ಕೌರವರಿಂದ ದ್ರೋಣರು ಕೇಳಿದ ಗುರುದಕ್ಷಿಣೆ ಏನು ಗೊತ್ತೇ..?

ಕೌರವರು ಮತ್ತು ಪಾಂಡವರು ದ್ರೋಣರ ಬಳಿ ವಿದ್ಯೆ ಕಲಿತು. ಅರಮನೆಯಲ್ಲಿ ತಮ್ಮ ಶಸ್ತ್ರ ವಿದ್ಯೆ ಪರಿಣಿತಿ ತೋರಿಸಿ, ಎಲ್ಲರಿಂದಲೂ ಭೇಷ್ ಎನ್ನಿಸಿಕೊಳ್ಳುತ್ತಾರೆ. ತದನಂತರ ದ್ರೋಣ, ಕೌರವ ಮತ್ತು ಪಾಂಡವರನ್ನು ಕರೆದು, ಸಭೆ ನಡೆಸಿ, ತನಗೆ ಏನು ಗುರುದಕ್ಷಿಣೆ ಬೇಕೆಂದು ಕೇಳುತ್ತಾರೆ. ಹಾಗಾದ್ರೆ ಕೌರವರು ಮತ್ತು ಪಾಂಡವರ ಬಳಿ ದ್ರೋಣರು ಏನು ಗುರುದಕ್ಷಿಣೆ ಕೇಳಿದರು ಎಂಬ...

About Me

32607 POSTS
0 COMMENTS
- Advertisement -spot_img

Latest News

ಮಗನ ಸಾವಿಗೆ ನ್ಯಾಯ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಉದ್ಯಮಿ ಕೇತನ್ ಅಗರ್ವಾಲ್ ತಾಯಿ.

Mumbai News: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಕೇತನ್ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನ್ನ...
- Advertisement -spot_img