Wednesday, July 15, 2026

Karnataka Tv

ಮನೆಯಲ್ಲಿ ನೆಮ್ಮದಿ ಇರಬೇಕಂದ್ರೆ ಈ ವಸ್ತುಗಳನ್ನ ಮನೆಯಲ್ಲಿರಿಸಿ..

ಕೆಲವು ಮನೆಯಲ್ಲಿ ಯಾವಾಗ ನೋಡಿದರೂ ಜಗಳ, ಒಬ್ಬರ ಮುಖ ನೋಡಿದರೆ ಒಬ್ಬರಿಗಾಗುವುದಿಲ್ಲ. ಒಂದು ದಿನವೂ ಆ ಮನೆಯಲ್ಲಿರುವವರಿಗೆ ನೆಮ್ಮದಿಯೇ ಇರುವುದಿಲ್ಲ. ಅಂಥವರು ಮನೆಯಲ್ಲಿ ಕೆಲ ವಸ್ತುಗಳನ್ನು ಇಡಬೇಕು. ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಮೊದಲನೇಯದಾಗಿ ನವಿಲುಗರಿ. ಮನೆಯ ಹಾಲಿನಲ್ಲಿ ನವಿಲುಗರಿಯನ್ನಿರಿಸಬೇಕು. ಅಥವಾ ಸತಿ-ಪತಿ...

ಗೋದಿಹಿಟ್ಟಿನ ಮತ್ತು ಸಗಣಿಯ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ..?

ನಾವು ಹಲವು ದೀಪಗಳ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ಗೋದಿಹಿಟ್ಟಿನ ದೀಪ, ಸಗಣಿಯ ದೀಪದ ಬಗ್ಗೆ ಹೇಳಲಿದ್ದೇವೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 https://youtu.be/fOJ0l77j4NI ಗೋದಿಹಿಟ್ಟಿನ ಹಣತೆ ಮಾಡಿಕೊಳ್ಳಿ. ಅದಕ್ಕೆ ಕಪ್ಪು ದಾರವನ್ನು ಬತ್ತಿಯಂತೆ ಹಾಕಿ, ದೀಪದ ಎಣ್ಣೆ...

ಇಂಥ ದಿನಗಳಲ್ಲಿ ನಿಮಗೆ ಯಾರಾದರೂ ಊಟ ತಿಂಡಿ ಕೊಟ್ಟರೆ ತಿನ್ನಲೇಬೇಡಿ..

ಮಾಟ ಮಂತ್ರ ಅನ್ನುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೆಟ್ಟ ಮನಸ್ಸುಳ್ಳ ಮನುಷ್ಯರು ತಮಗಾಗದವರ ಮೇಲೆ ಮಾಟ ಮಂತ್ರ ಮಾಡಿಸುತ್ತಾರೆ. ಈಗಿನ ಕಾಲದಲ್ಲೂ ಕೂಡ ಮಾಟ ಮಂತ್ರ ಮಾಡಿಸಿ, ತಮ್ಮ ಶತ್ರುಗಳನ್ನು ನಾಶ ಮಾಡುವ ಜನ ಕೆಲವೆಡೆ ಇದ್ದಾರೆ. ಯಾರಾದರೂ ನಿಮಗೆ ಕೆಲ ದಿನಗಳಲ್ಲಿ ಊಟಕ್ಕೆ ಕರೆದರೆ, ಅಥವಾ ತಿನ್ನಲು ಏನಾದರೂ ಆಹಾರವನ್ನು ನೀಡಿದರೆ...

ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೆಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಈ ಕೆಲಸ ಮಾಡಿ..

ಸರಸ್ವತಿಯ ಕೃಪೆ ನಮ್ಮ ಮೇಲಿದ್ರೆ, ಲಕ್ಷ್ಮೀ ತನ್ನಿಂದ ತಾನೇ ಒಲಿಯುವಳು. ಲಕ್ಷ್ಮೀ ಒಲಿದರೆ ಅನ್ನಪೂರ್ಣೆಯ ಕೃಪೆಯೂ ಒಲಿಯುತ್ತದೆ. ಮತ್ತು ಈ ಮೂರು ದೇವಿಯರ ಕೃಪೆ ಯಾರ ಮೇಲಿರುತ್ತದೆಯೋ, ಅವರು ಜೀವನದಲ್ಲಿ ನೆಮ್ಮದಿಯಾಗಿರುತ್ತಾರೆ. ಹಾಗಾದ್ರೆ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೆಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...

‘ದೊಡ್ಮನೆ’ ಬಿಗ್ ನ್ಯೂಸ್: ಬಿಗ್ ಬಾಸ್ ಸೀಸನ್-8ರ ಕಿಚ್ಚ ಸುದೀಪ್ ಕೊಟ್ರು ಗುಡ್ ನ್ಯೂಸ್..!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಅಂತಾನೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್-8 ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.  ಚೀನಿ ವೈರಸ್ ಕೊರೋನಾ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಸೀಸನ್-8 ಶುರುವಾಗ್ತಿತ್ತು, ಬಟ್ ಕೊರೋನಾ ಇರೋದ್ರಿಂದ ಲೇಟ್ ಆದ್ರು ಲೇಟೆಸ್ಟಾಗಿ ದೊಡ್ಮನೆ ಆಟ ಶುರುವಾಗ್ತಿದೆ. ಕೊರೋನಾ ನಡುವೆಯೇ ತೆಲುಗು, ತಮಿಳು ಬಿಗ್ ಬಾಸ್ ಶೋ ಈಗಾಗ್ಲೇ...

ಕೌರವರ ಕಪಟಕ್ಕೆ ಬಲಿಯಾಗುತ್ತಿದ್ದ ಪಾಂಡವರನ್ನು ರಕ್ಷಿಸಿದವರು ಯಾರು..?

ಪಾಂಡವರು ಹಲವಾರು ಯುದ್ಧಗಳನ್ನು ಮಾಡಿ, ಅದರಲ್ಲಿ ಗೆದ್ದು ಬರುತ್ತಿದ್ದರು. ಆದರೆ ಕೌರವರು ಯುದ್ಧಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದರು. ಪಾಂಡವರ ಗೆಲುವನ್ನು ನೋಡಿ ಧೃತರಾಷ್ಟ್ರ ಅಸೂಯೆಪಡುತ್ತಿದ್ದ. ಆತನಿಗೆ ತನ್ನ ಮಕ್ಕಳು ಪಾಂಡವರಿಗಿಂತ ಉತ್ತಮರಾಗಿರಬೇಕೆಂಬ ಆಸೆ ಇತ್ತು. ಹಾಗಾಗಿ ಮಕ್ಕಳ ಜೊತೆ ಸೇರಿ ಪಾಂಡವರನ್ನ ಕೊಲೆ ಮಾಡಲು ಸಂಚು ರೂಪಿಸಲಾಯಿತು. ಈ ಸಂಚನ್ನ ಪಾಂಡವರು ಗೆದ್ದು ಬಂದಿದ್ದು...

ಪಾಂಡವ-ಕೌರವರಿಂದ ದ್ರೋಣರು ಕೇಳಿದ ಗುರುದಕ್ಷಿಣೆ ಏನು ಗೊತ್ತೇ..?

ಕೌರವರು ಮತ್ತು ಪಾಂಡವರು ದ್ರೋಣರ ಬಳಿ ವಿದ್ಯೆ ಕಲಿತು. ಅರಮನೆಯಲ್ಲಿ ತಮ್ಮ ಶಸ್ತ್ರ ವಿದ್ಯೆ ಪರಿಣಿತಿ ತೋರಿಸಿ, ಎಲ್ಲರಿಂದಲೂ ಭೇಷ್ ಎನ್ನಿಸಿಕೊಳ್ಳುತ್ತಾರೆ. ತದನಂತರ ದ್ರೋಣ, ಕೌರವ ಮತ್ತು ಪಾಂಡವರನ್ನು ಕರೆದು, ಸಭೆ ನಡೆಸಿ, ತನಗೆ ಏನು ಗುರುದಕ್ಷಿಣೆ ಬೇಕೆಂದು ಕೇಳುತ್ತಾರೆ. ಹಾಗಾದ್ರೆ ಕೌರವರು ಮತ್ತು ಪಾಂಡವರ ಬಳಿ ದ್ರೋಣರು ಏನು ಗುರುದಕ್ಷಿಣೆ ಕೇಳಿದರು ಎಂಬ...

ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ..?

ಸಕಲ ವಿದ್ಯಾ ಪಾರಂಗತನಾಗಿದ್ದ ದುರ್ಯೋಧನ ಎಷ್ಟೇ ಬಲಶಾಲಿಯಾಗಿದ್ದರೂ, ಅವನಿಗೆ ಪಾಂಡವರ ಬಗ್ಗೆ ಕೊಂಚ ಭಯವಿತ್ತು. ಅರ್ಜುನ, ಭೀಮನ ಬಗ್ಗೆ ಕೊಂಚ ಹೆಚ್ಚೇ ಭಯವಿತ್ತು. ಆದ್ರೆ ದುರ್ಯೋಧನನಿಗೆ ಯುದ್ಧ ಮಾಡಲು, ಪಾಂಡವರ ವಿರುದ್ಧ ತಂತ್ರ ಮಾಡಲು ಧೈರ್ಯ ಬಂದಿದ್ದೇ, ಗೆಳೆಯ ಕರ್ಣನಿಂದ. ಹಾಗಾದ್ರೆ ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಅಗ್ನಿ ದೇವನಿಗಿರುವ ಮಹತ್ವವೇನು ಗೊತ್ತೇ..?

ಹಿಂದೂ ಧರ್ಮದಲ್ಲಿ ಪಂಚಭೂತಗಳಿಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಅಗ್ನಿಗೆ ಹೆಚ್ಚಿನ ಮಹತ್ವವೇ ಇದೆ. ದೀಪ, ಆರತಿ, ಹೋಮ -ಹವನದ ಸಂದರ್ಭದಲ್ಲಿ ಅಗ್ನಿಯ ಅವಶ್ಯಕತೆ ಇದ್ದೇ ಇರುತ್ತದೆ. ಚಿಕ್ಕ ಪೂಜೆಗಾದರೂ ದೀಪ ಹಚ್ಚುವ ಮೂಲಕ ನಾವು ಅಗ್ನಿಯನ್ನ ಬಳಸುತ್ತೇವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್...

ದಾರಿಯಲ್ಲಿ ಸಿಕ್ಕ ಹಣವನ್ನು ತೆಗೆದುಕೊಳ್ಳಬಹುದೇ..? ಇದು ಒಳ್ಳೆಯದಾ..? ಕೆಟ್ಟದ್ದಾ..?

ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾ ಹೇಳ್ತಾರೆ. ಯಾಕಂದ್ರೆ ಮನುಷ್ಯ ತುಂಬಾ ಇಷ್ಟಪಡೋ ವಸ್ತುಗಳಲ್ಲಿ ದುಡ್ಡು ಮೊದಲನೇಯದ್ದು. ಎಲ್ಲರಿಗೂ ಅಚ್ಚುಮೆಚ್ಚಾದ ಈ ವಸ್ತು ರಸ್ತೆಯಲ್ಲಿ ಸಿಕ್ಕರೆ ಅದನ್ನ ತೆಗೆದುಕೊಳ್ಳಬಹುದಾ..? ಹಾಗೆ ತೆಗೆದುಕೊಂಡರೆ ಅದು ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

About Me

32614 POSTS
0 COMMENTS
- Advertisement -spot_img

Latest News

Haveri: ಈ ರಾಶಿಯ ತಾಯಿ-ಮಕ್ಕಳ ಸಂಬಂಧ ಅತೀ ಉತ್ತಮವಾಗಿರುತ್ತದೆ.

Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ...
- Advertisement -spot_img