Thursday, July 16, 2026

Karnataka Tv

ಪಾಂಡುವಿಗೆ ಯಾರ ಶಾಪದಿಂದ ಮಕ್ಕಳಾಗಲಿಲ್ಲ..? ಕುಂತಿಗೆ ಮಕ್ಕಳು ಪಡೆಯುವ ವರ ಕೊಟ್ಟವರ್ಯಾರು..?

ಕುಂತಿಭೋಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಮಹಾಬಲನಾದ, ತೇಜಸ್ಸಿನಿಂದ ಕೂಡಿದ್ದ ಪಾಂಡುರಾಜನನ್ನು ಕುಂತಿದೇವಿ ವರಿಸುತ್ತಾಳೆ. ಕುಂತಿಯನ್ನು ಮದುವೆಯಾದ ಬಳಿಕ ಪಾಂಡುರಾಜ ಮಾದ್ರಿಯನ್ನ ಕೂಡ ವರಿಸುತ್ತಾನೆ. ಹೀಗೆ ತನ್ನ ಪತ್ನಿಯರೊಡನೆ ಸುಖವಾಗಿ ಸಂಸಾರ ಮಾಡುತ್ತಿದ್ದ ಪಾಂಡು ಕುಂತಿ ಮತ್ತು ಮಾದ್ರಿಯೊಂದಿಗೆ ಒಮ್ಮೆ ಬೇಟೆಗೆಂದು ಕಾಡಿಗೆ ಬರುತ್ತಾನೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ನಾವು ದಾನ ಮಾಡಿದರೆ ಅದನ್ನು ಬೇರೆಯವರ ಬಳಿ ಹೇಳಬಾರದು, ಯಾಕೆ ಗೊತ್ತಾ..?

ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಪುರಾಣ ಕಥೆಗಳ ಪ್ರಕಾರ ದಾನ ನೀಡಿ ಉದ್ಧಾರವಾದವರೂ ಇದ್ದಾರೆ, ದಾನ ನೀಡಿ ಕೆಟ್ಟವರೂ ಇದ್ದಾರೆ. ಹಾಗಂತ ದಾನ ನೀಡುವುದು ತಪ್ಪು ಎಂದು ಎಲ್ಲೂ ಹೇಳಲಾಗಿಲ್ಲ. ದಾನ ನೀಡು, ಆದರೆ ದರಿದ್ರನಾಗಬೇಡ ಎಂದಷ್ಟೇ ದೊಡ್ಡವರು ಹೇಳಿದ್ದಾರೆ. ಇನ್ನು ನಾವು ಯಾರಿಗಾದರೂ ದಾನ ಮಾಡಿದರೆ ಅದನ್ನ ಎಲ್ಲಿಯೂ ಹೇಳಿಕೊಳ್ಳಬಾರದು....

ಇಚ್ಛಾಮರಣಿ ಭೀಷ್ಮನೇಕೆ ಅವಿವಾಹಿತನಾಗಿದ್ದ ಗೊತ್ತೇ..?

ಮಹಾಭಾರತದಲ್ಲಿ ಅತೀ ಬಲಶಾಲಿ, ಪರಾಕ್ರಮಿಯಾಗಿದ್ದ ಭೀಷ್ಮರು, ಸಕಲ ವಿದ್ಯೆಯಲ್ಲಿ ಪಾರಂಗತರಾಗಿದ್ದರು. ಕೃಷ್ಣನ ಅಣತಿಯಂತೆ ಪಾಂಡವರು ಭೀಷ್ಮರನ್ನು ಸೋಲಿಸಲು ಶಿಖಂಡಿನಿಯನ್ನು ತರದಿದ್ದರೆ, ಭೀಷ್ಮರಿಗೆ ಸೋಲೇ ಇರುತ್ತಿರಲಿಲ್ಲ, ಸಾವು ಬರುತ್ತಿರಲಿಲ್ಲ. ಇನ್ನು ಭೀಷ್ಮರೇಕೆ ವಿವಾಹವಾಗಲಿಲ್ಲ ಎಂಬ ಬಗ್ಗೆಯೂ ಕಥೆ ಇದೆ . ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಎಂಥವರ ಬಳಿ ಹಣ ಉಳಿಯುವುದಿಲ್ಲ ಗೊತ್ತೇ..? ಹಣದ ಸಮಸ್ಯೆಗೆ ಇದೇ ಕಾರಣ ನೋಡಿ..

ಹಣದ ಕೊರತೆ, ಊಟದ ಕೊರತೆ ಎಂದರೇನು ಅನ್ನೋದನ್ನ ನಾವು ಕಳೆದ ವರ್ಷ, ಅಂದರೆ 2020ರ ಕೊರೊನಾ ಕಾಲದಲ್ಲಿ ಮನಗಂಡಿದ್ದೇವೆ. ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ. ಹೊಟೇಲ್ ಉದ್ಯಮಿಗಳು ಕೂಡ ಹೊಟೇಲ್ ಮಾರಿ, ಊರು ಬಿಟ್ಟಿದ್ದಾರೆ. ಹಣ್ಣು- ತರಕಾರಿ ವ್ಯಾಪಾರಿಗಳನ್ನ ಬಿಟ್ಟು ಉಳಿದೆಲ್ಲರೂ ದುಡ್ಡಿನ ಕೊರತೆ ಅನುಭವಿಸಿದ್ದಾರೆ. ಆದ್ರೆ ನಿರುದ್ಯೋಗಿಗಳಾದ್ರೂ, ವ್ಯಾಪಾರದಲ್ಲಿ ನಷ್ಟವಾದ್ರೂ ಕೂಡ ಕೆಲವರು ಉತ್ತಮ...

ಮುರುಡೇಶ್ವರ ದೇವಸ್ಥಾನದ ಪ್ರಮುಖ ವಿಷಯಗಳು..

ಮುರುಡೇಶ್ವರ ದೇವಸ್ಥಾನದ ಹಿಂದಿನ ಕಥೆಯೇನು..? ಈ ಊರಿಗೆ ಮುರುಡೇಶ್ವರ ಎಂಬ ಹೆಸರು ಬರಲು ಕಾರಣವೇನು ಎಂಬ ಕಥೆಯ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಇಂದು ಮುರುಡೇಶ್ವರದಲ್ಲಿರುವ ಕೆಲವು ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/p8rYKd6XLXQ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Gz2JLUVOcFg ಪಂಚಲಿಂಗ ದೇವಸ್ಥಾನಗಳಲ್ಲಿ...

ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧ..

ಭಾರತದಲ್ಲಿ ಹಲವಾರು ರೀತಿಯ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಕೂಡ ಒಂದು ಪದ್ಧತಿ. ಭಾರತದಲ್ಲಿರುವ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದ್ರೆ ನಾವಿಂದು ಹೇಳುತ್ತಿರುವ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಹಾಗಾದ್ರೆ ಯಾವುದು ಆ ದೇವಸ್ಥಾನ ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಇಂಥ ಸುಂದರ ಸೂರ್ಯ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ.. ಯಾಕೆ ಗೊತ್ತಾ..?

ಗುಜರಾತ್‌ನಲ್ಲಿ ಹಲವು ಪುರಾತನ ದೇವಸ್ಥಾನಗಳಿದೆ. ವಾಸ್ತುಶಿಲ್ಪಕ್ಕೆ ಹೆಸರಾದ ಸುಂದರ ದೇವಸ್ಥಾನಗಳಲ್ಲಿ ಇಲ್ಲಿನ ಸೂರ್ಯ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಬನ್ನಿ ಗುಜರಾತ್‌ನ ಸೂರ್ಯ ದೇವಸ್ಥಾನದ ಬಗ್ಗೆ ತಿಳಿಯೋಣ. https://youtu.be/6ZS--47Du-Y ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/KI6j4mGfhIo ಗುಜರಾತ್‌ನ ಮೆಹಸಾಣದ ಮೊಧೇರಾದಲ್ಲಿ ಈ ಸೂರ್ಯದೇವಸ್ಥಾನವಿದೆ. ನಮ್ಮ ಪೂರ್ವಜರು...

ಟಾಲಿವುಡ್ ಡೈರೆಕ್ಟರ್ ಸುಕುಮಾರ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ…?

ಟಾಲಿವುಡ್ ಸ್ಟಾರ್ ಡೈರೆಕ್ಟರ್ ಸುಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತೆಲುಗು ಇಂಡಸ್ಟ್ರೀಯಲ್ಲಿ ತಮ್ಮದೇ ಸ್ಟೈಲ್ ಸಿನಿಮಾಗಳನ್ನು ಕೊಟ್ಟಿರೋ ಸುಕುಮಾರ್ ಸಿನಿಮಾದಲ್ಲಿ ನಟಿಸೋದಿಕ್ಕೆ ಸ್ಟಾರ್ ಹೀರೋಗಳೇ ಹಿಂದೆ ಬೀಳ್ತಾರೆ. ಯಾಕಂದ್ರೆ ಸ್ಟೈಲೀಶ್  ಸ್ಟಾರ್ ಅಲ್ಲು ಅರ್ಜುನ್ ನಟನೆ ಚೊಚ್ಚಲ ಸಿನಿಮಾ ಸಕ್ಸಸ್ ಹಿಂದಿರೋ ಮಾಸ್ಟರ್ ಮೈಂಡ್ ಇದೇ ಸುಕುಮಾರ್. ಅಲ್ಲು ನಟನೆಯ ಮೊದಲ ಸಿನಿಮಾ...

ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆಯ ಸಂಭ್ರಮ…! ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ಮನೋರಂಜನ್…!

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡ್ತಿದೆ. ಈಗಾಗ್ಲೇ ಅದ್ಧೂರಿಯಾಗಿ ಪ್ರೀತಿಯ ಪುತ್ರಿಯ ವಿವಾಹ ಮಾಡಿಸಿರೋ ರವಿಮಾಮ ಮಗನ ಮದುವೆ ತಯಾರಿ ನಡೆಸ್ತಿದ್ದಾರೆ. ಸಿನಿ ದುನಿಯಾದಲ್ಲಿ ಮಿಂಚುತ್ತಿರುವ ರವಿಚಂದ್ರನ್ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. 2011ರಲ್ಲಿ ಮನೋರಂಜನ್ ಮದುವೆ ಆಗುವುದಾಗಿ ಹೇಳಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿರೋದ್ರಿಂದ ಈ ವರ್ಷ...

ಕುಂಬಳಕಾಯಿ ಒಡೆದ ಹೊಸತನದ ‘ಧೀರ ಸಾಮ್ರಾಟ್’

ಕನ್ನಡ ಚಿತ್ರರಂಗದಲ್ಲಿ ಹೊಸಬರ ಹೊಸ ಪ್ರಯತ್ನಗಳ ಸಿನಿಮಾಗಳು ಬರ್ತಾವೆ..ಹೋಗ್ತಾವೆ. ಈ ಸಿನಿಮಾಗಳ ಪೈಕಿ ಕೆಲ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದ್ರೆ, ಮತ್ತೆ ಕೆಲ ಸಿನಿಮಾ ಸೆಟ್ಟೇರಿದ ದಿನದಿಂದಲ್ಲೂ ಸುದ್ದಿಯಲ್ಲಿ ಇರ್ತಾವೆ. ಈ ಪೈಕಿ ಧೀರಾ ಸಾಮ್ರಾಟ್ ಸಿನಿಮಾ ಕೂಡ ಒಂದು. ಕಳೆದ ಜನವರಿಯಲ್ಲಿ ಮಹೂರ್ತ ನೆರವೇರಿಸಿದ್ದ ಧೀರ ಸಾಮ್ರಾಟ್ ಶೂಟಿಂಗ್ ಈ...

About Me

32615 POSTS
0 COMMENTS
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img