Thursday, July 16, 2026

Karnataka Tv

ಸೌತಡ್ಕ ಗಣಪತಿಯ ವಿಶೇಷತೆಗಳೇನು ಗೊತ್ತಾ..?

ಕರ್ನಾಟಕದಲ್ಲಿ ಹಲವಾರು ಗಣಪತಿ ದೇವಸ್ಥಾನಗಳಿದೆ. ಆ ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅಂಥ ವಿಶೇಷ ಆದ್ಯತೆ ಹೊಂದಿರುವ ಗಣಪತಿ ಎಂದರೆ, ಸೌತಡ್ಕ ಮಹಾಗಣಪತಿ. ಈ ಗಣಪತಿಯ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ಎಲ್ಲಾ ದೇವಸ್ಥಾನದಲ್ಲೂ ಗರ್ಭಗುಡಿ ಇರುತ್ತದೆ....

ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಪ್ರಯೋಜನ..?

ಇಂದು ವೈಕುಂಠ ಏಕಾದಶಿಯಾಗಿದೆ. ಈ ದಿನ ಉಪವಾಸ ಮಾಡಿ, ಶ್ರೀಹರಿಯ ಪೂಜೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿಯ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ಧನುರ್ಮಾಸದ ಶುಕ್ಲಪಕ್ಷದ ಏಕಾದಶಿ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ....

ಮೇಘನಾ ಹೆಸರಲ್ಲಿ ಮೂಡಿತು ಚಿರು ಫೋಟೋ

ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್‌ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು...

ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ..

ಯಾರು ಏಕಾದಶಿಯಂದು ಶ್ರೀಹರಿಗೆ ಪೂಜೆ ಮಾಡಿ, ಉಪವಾಸ ಮಾಡುತ್ತಾರೋ ಅಂಥವರು ನಿಧನದ ಬಳಿಕ ಸ್ವರ್ಗಕ್ಕೆ ಹೋಗ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ಪವಿತ್ರ ದಿನದಂದು ಯಾವ ತಪ್ಪುಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ… ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ದೇವರ ಪೂಜೆ ಮಾಡುವವರು, ಉಪವಾಸ ಮಾಡುವವರು ಸಾತ್ವಿಕ...

ರಾತ್ರಿ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

ನಾವು ಈಗಾಗಲೇ ಸಂಜೆ ಹೊತ್ತಲ್ಲಿ ಮತ್ತು ಸಂಜೆ ಬಳಿಕ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ರಾತ್ರಿ ವೇಳೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ರಾತ್ರಿ ಹೊತ್ತು ಕೃಷ್ಣ ಜನ್ಮಾಷ್ಠಮಿ ಹಬ್ಬದ ಪೂಜೆಯನ್ನಷ್ಟೇ ಮಾಡಲಾಗುತ್ತದೆ....

ಈ ವಿಶೇಷ ವಸ್ತು ಮನೆಯಲ್ಲಿದ್ದರೆ ಧನ ಹಾನಿಯಾವುದಿಲ್ಲ..

ಕೆಲವು ವಿಶೇಷ ವಸ್ತುಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅವುಗಳು ಮನೆಯಲ್ಲಿದ್ದರೆ, ಕಲಹ ಕಡಿಮೆಯಾಗುತ್ತದೆ. ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದು ವಸ್ತುವಿನ ಬಗ್ಗೆ ನಾವಿಂದು ಹೇಳಲಿದ್ದೇವೆ. ಯಾವುದು ಆ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ಕಾಲಿಗೆ ಚಿನ್ನದ ಗೆಜ್ಜೆಯನ್ನೇಕೆ ಧರಿಸಬಾರದು ಗೊತ್ತಾ..?

ಚಿನ್ನವನ್ನ ಲಕ್ಷ್ಮೀಯ ಸ್ವರೂಪ ಅಂತಾ ಹೇಳಲಾಗುತ್ತದೆ. ದೇವಿ ಪೂಜೆ ಮಾಡುವ ವೇಳೆ ಚಿನ್ನವನ್ನು ಇಟ್ಟು ಪೂಜೆ ಮಾಡಿದರೆ, ಐಶ್ವರ್ಯ, ಸಂಪತ್ತು ಹೆಚ್ಚಾಗುತ್ತದೆ, ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಇದೆ. ಅಂಥ ಚಿನ್ನವನ್ನ ಕಾಲಿಗೆ ಧರಿಸಿದರೆ ತಪ್ಪು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ದೇವರ ಪೂಜೆಗೆ ದೇವಸ್ಥಾನಕ್ಕೇ ಹೋಗಲು ಕಾರಣವೇನು..?

ಹಿಂದೂ ಧರ್ಮದಲ್ಲಿರುವ ಹಲವಾರು ಪದ್ಧತಿಗಳಿದೆ. ದೇವರಿಗೆ, ಧರ್ಮಕ್ಕೆ, ಶ್ಲೋಕ, ಪೂಜೆ ಪುನಸ್ಕಾರ ಇತ್ಯಾದಿಗಳಿಗೆ ಭಾರತದಲ್ಲಿ ಹೆಚಚಿನ ಮಹತವವನ್ನೂ ನೀಡಲಾಗಿದೆ. ಅಂತೆಯೇ ಹಲವಾರು ದೇವಸ್ಥಾನಗಳನ್ನ ಹೊಂದಿದ ಏಕೈಕ ಹಿಂದೂ ದೇಶ ಅಂದ್ರೆ ಭಾರತ. ಆದ್ರೆ ಕೆಲವರು ದೇವರನ್ನು ಪೂಜಿಸಲು ದೇವಸ್ಥಾನಕ್ಕೇ ಯಾಕೆ ಹೋಗಬೇಕು..? ಮನೆಯಲ್ಲಿ ಪೂಜಿಸಬಹುದಲ್ಲ ಅಂತಾ ಕೇಳ್ತಾರೆ.. ಈ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ.. ...

ಚಿಂದಂಬರ ದೇವಸ್ಥಾನದಲ್ಲಿರುವ ಚಿದಂಬರ ರಹಸ್ಯವೇನು ಗೊತ್ತಾ..?

ಪಂಚಭೂತ ಪ್ರತಿನಿಧಿಸುವ ದೇವಸ್ಥಾನಗಳಲ್ಲಿ ಚಿದಂಬರ ನಟರಾಜ ದೇವಸ್ಥಾನ ಕೂಡ ಒಂದು. ಇದು ಆಕಾಶವನ್ನು ಪ್ರತಿನಿಧಿಸುತ್ತದೆ. ನಾವು ಯಾವುದಾದರೂ ಅರ್ಥವಾಗದ, ತಿಳಿದುಕೊಳ್ಳಲಾಗದ ವಿಷಯವನ್ನ ಚಿದಂಬರ ರಹಸ್ಯ ಅಂತಾ ಹೇಳುತ್ತೇವೆ. ಇದೇ ರೀತಿ ಚಿದಂಬರ ದೇವಸ್ಥಾನದಲ್ಲೂ ಕೂಡ ಚಿದಂಬರ ರಹಸ್ಯವಿದೆ. ಅದೇನು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಶ್ರೀರಾಮನಿಗೆ ಪ್ರಿಯವಾದ ಹಣ್ಣಿದು: ಈ ಹಣ್ಣು ಭಾರತಕ್ಕೆ ಬಂದಿದ್ದು ಹನುಮನಿಂದ..

ಈ ಭೂಮಿಯ ಮೇಲೆ ಹಲವಾರು ಥರದ ಹಣ್ಣುಗಳನ್ನ ಬೆಳೆದರೂ ಕೂಡ, ಎಲ್ಲರ ಫೇವರಿಟ್ ಹಣ್ಣು ಅಂದ್ರೆ ಮಾವಿನ ಹಣ್ಣು. ಬೇಸಿಗಾಗಿ ಕಾದು ಕುಳಿತು, ಸಿಹಿ ಸಿಹಿಯಾದ ಮಾವನ್ನು ಸವಿಯುವುದೇ ಒಂದು ಮಜಾ. ಹಣ್ಣುಗಳ ರಾಜನೆನ್ನಿಸಿಕೊಂಡಿರುವ ಮಾವಿನ ಹಣ್ಣು ರಾಮ- ಹನುಮನಿಗೆ ಬಲು ಪ್ರಿಯವಾಗಿದೆ. ಈ ಹಣ್ಣನ್ನ ಭಾರತಕ್ಕೆ ತಂದಿದ್ದು ಹನುಮ ಎಂದು ರಾಮಾಯಣದಲ್ಲಿ ಹೇಳಲಾಗಿದೆ....

About Me

32624 POSTS
0 COMMENTS
- Advertisement -spot_img

Latest News

Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ...
- Advertisement -spot_img