Saturday, July 18, 2026

ಬ್ಯೂಟಿ ಟಿಪ್ಸ್

Health Tips: ಗರ್ಭಿಣಿಯರೇ ಎಚ್ಚರ! ಪ್ರೆಗ್ನೆನ್ಸಿ ಸಮಯದಲ್ಲಿ ಈ ಕ್ರೀಮ್‌ಗಳನ್ನು ಬಳಸಲೇಬೇಡಿ

Health Tips: ಮುಖದ ಸೌಂದರ್ಯ ಕಾಪಾಡುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ, ಕೆಲವು ಕ್ರೀಮ್‌ಗಳು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು. https://youtu.be/eV1wMFh2flM ಉದಾಹರಣೆಗೆ ಗರ್ಭಿಣಿಯರು ಕೆಲವು ಕ್ರೀಮ್‌ಗಳನ್ನು ಬಳಸುವಂತಿಲ್ಲ. ಹಾಗೆ ಬಳಸಿದ್ದಲ್ಲಿ, ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೀವು ವೈದ್ಯರ ಬಳಿ, ತ್ವಚೆಯ ಸಮಸ್ಯೆ ಹೇಳುವಾಗ, ನೀವು...

Health Tips: ಐಸ್ ಕ್ಯೂಬ್ ರಬ್ ಮಾಡ್ಕೊಂಡ್ರೆ ಸ್ಕಿನ್ ಬರ್ನ್ ಆಗುತ್ತೆ ಹುಷಾರ್!

Health Tips: ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ, ಮುಖ ಕ್ಲೀನ್ ಆಗುತ್ತದೆ. ಫ್ರೆಶ್ ಆಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಅದೇ ಐಸ್‌ ಕ್ಯೂಬ್‌ನಿಂದ ಮಾಡುವ ಮಸಾಜ್ ಅಗತ್ಯಕ್ಕಿಂತ ಹೆಚ್ಚಾದ್ರೂ ಅದರಿಂದಲೂ ತ್ವಚೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ವೈದ್ಯರು. https://youtu.be/6SlYWH_WoDc ಐಸ್‌ ಕ್ಯೂಬ್‌ನಿಂದ ಹೆಚ್ಚು ಮುಖಕ್ಕೆ ಮಸಾಜ್ ಮಾಡಿದ್ರೆ, ಸ್ಕಿನ್ ಬರ್ನ್ ಆಗತ್ತೆ ಅಂತಾರೆ ವೈದ್ಯರು. ಅಲ್ಲದೇ ನೀವು...

Health Tips: ಚರ್ಮದ ಕಾಯಿಲೆ ತಡೆಯಬೇಕೆ? ಈ ಆಹಾರಗಳಿಂದ ದೂರವಿರಿ!

Health Tips: ವಯಸ್ಸಿಗೆ ಬಂದಾಗ ನಮ್ಮ ಮುಖದ ಮೇಲೆ ಗುಳ್ಳೆಗಳಾಗೋದು, ಪಿಂಪಲ್ಸ್ ಆಗೋದು, ಕೂದಲು ಬರೋದು ಇದೆಲ್ಲ ಕಾಮನ್ ಆಗಿರುತ್ತದೆ. ಆದರೆ ಚರ್ಮದ ಖಾಯಿಲೆಯನ್ನು ಮಾತ್ರ ನಾವೆಂದಿಗೂ ಕಡೆಗಣಿಸಬಾರದು ಅಂತಾರೆ ವೈದ್ಯರು. https://youtu.be/0eUrQAV5XVI ಅದರಲ್ಲೂ ಸೋರಿಯಾಸಿಸ್ ಖಾಯಿಲೆ ಇದ್ದಾಗ, ತುರಿಕೆ ಹೆಚ್ಚಾಗಿ, ಚರ್ಮ ಹಾನಿಯಾಗುತ್ತದೆ. ಹಾಗಾಗಿ ಸೋರಿಯಾಸಿಸ್ ಖಾಯಿಲೆ ಬಂದಿದೆ ಎಂಬ ಅನುಮಾನ ಬಂದಾಗಲೇ, ವೈದ್ಯರ ಬಳಿ...

Health Tips: ಏನಿದು ಬೊಟೊಕ್ಸ್ ಚಿಕಿತ್ಸೆ? ಸೌಂದರ್ಯ ಹೆಚ್ಚಿಸಿಕೊಳ್ಳಲು ಇದು ಬೇಕೇ?

Health Tips: ಮುಖದ ಸೌಂದರ್ಯ ಹೆಚ್ಚಬೇಕು ಅಂತಾ ಪಡೆಯೋ ಚಿಕಿತ್ಸೆಯಲ್ಲಿ ಬೊಟೊಕ್ಸ್ ಚಿಕಿತ್ಸೆ ಕೂಡ 1. ಹಾಗಾಗಿ ವೈದ್ಯರು ಈ ಚಿಕಿತ್ಸೆ ಪಡಯುವ ರೀತಿ ಬಗ್ಗೆ ವಿವರಿಸಿದ್ದಾರೆ. https://youtu.be/YKEO27Zowc8 ಹಣೆಯ ಮೇಲೆ ಬರುವ ನೆರಿಗೆಗಳನ್ನು ತೆಗೆಯುವ ಚಿಕಿತ್ಸೆಗಳನ್ನು ಬೊಟೊಕ್ಸ್ ಚಿಕಿತ್ಸೆ ಎನ್ನಲಾಗುತ್ತದೆ. ಬೊಟೊಕ್ಸ್ ಚಿಕಿತ್ಸೆ ನೀಡುವಾಗ ನಾವು ಸರಿಯಾದ ಪ್ರಮಾಣದಲ್ಲಿ ನೀಡಿದಾಗ, ಹಣೆಯ ಮೇಲೆ ಅಗತ್ಯವಿರುವಷ್ಟು ಮಾತ್ರ...

Recipe: 1 ಪಾಟ್ ಸೋಯಾ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, ಅಕ್ಕಿ, 1 ಕ್ಯಾರೇಟ್, ಬೀನ್ಸ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಹೂಕೋಸು, ಬಟಾಣಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, ಪುದೀನಾ, ತುಪ್ಪ ಅಥವಾ ಎಣ್ಣೆ, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, ಪಲಾವ್ ಎಲೆ, ಕಸೂರಿ ಮೇಥಿ, ಉಪ್ಪು. ಮಾಡುವ ವಿಧಾನ:...

Recipe: ಮಕ್ಕಳ ಟಿಫಿನ್‌ ಬಾಕ್ಸ್‌ಗೆ ಈ ಆರೋಗ್ಯಕರ ಸ್ನ್ಯಾಕ್ಸ್ ರೆಡಿ ಮಾಡಬಹುದು ನೋಡಿ..

Recipe: 1 ಕಪ್ ಗೋದಿ ಹುಡಿ, ಉಪ್ಪು, 4 ಸ್ಪೂನ್ ಎಣ್ಣೆ, ನೀರು, ಪಾಲಕ್ ಪೇಸ್ಟ್, ಚಿಕ್ಕ ತುಂಡು ಬೇಯಿಸಿದ ಆಲೂ ಅಥವಾ ಸಿಹಿ ಗೆಣಸು, ಇದು ಚಪಾತಿಗೆ ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ. ಈಗ 1 ಕಪ್ ಹುರುಳಿ ಅಥವಾ ನಿಮಗೆ ಯಾವುದು ಕಾಳು ಬೇಕೋ ಅದನ್ನು ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಲೈಟ್...

Web Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Web Story: ಭಾರತದಲ್ಲಿ ಸಿಗುವ ರುಚಿಕರವಾದ, ಖಾರ ತಿನಿಸುಗಳಲ್ಲಿ ಸಮೋಸಾ ಕೂಡ 1. ಹಸಿರು ಚಟ್ನಿ ಅಥವಾ ಸಾಸ್ ಜತೆ ಸೇವಿಸುವ ಸಮೋಸಾ ಹಲವರ ನೆಚ್ಚಿನ ತಿನಿಸಾಗಿದೆ. ಪಾರ್ಟಿ, ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ಸೇವಿಸುವ ಸ್ಪೆಶಲ್ ಖಾರ ತಿಂಡಿ ಅಂದ್ರೆ ಅದು ಸಮೋಸಾ. ಇಂಥ ಸಮೋಸಾ ನಮ್ಮ ದೇಶದ ತಿನಿಸು ಅಲ್ಲವೇ ಅಲ್ಲ. ಆದರೆ ಸಮೋಸಾ...

Health Tips: ಆಯುರ್ವೇದ ಮತ್ತು ಹರ್ಬಲ್ ಚಿಕಿತ್ಸೆಗಳ ಮೂಲಕ ಕ್ಯಾನ್ಸರ್ ತಡೆ ಮತ್ತು ಅರಿವು

Health Tips: ಕ್ಯಾನ್ಸರ್ ರೋಗ ಅದೆಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ, 1 ಫ್ಯಾಮಿಲಿಯಲ್ಲಿ ಇಬ್ಬರಿಗಾದರೂ ಕ್ಯಾನ್ಸರ್ ಬಂದೇ ಬರುತ್ತಿದೆ. ಮುಂದೆ 1 ದಿನ ಆ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ. ಏಕೆಂದರೆ, ನಾವು ಸೇವಿಸುವ ಆಹಾರ, ಜೀವಿಸುವ ರೀತಿ, ಬಳಸುವ ವಸ್ತುಗಳ ಕೆಟ್ಟ ಪ್ರಭಾವದಿಂದಾಗಿಯೇ ಈ ರೀತಿ ರೋಗಗಳು ಬರುತ್ತಿದೆ. ಇನ್ನು ಕ್ಯಾನ್ಸರ್ ಬಂದರೆ, ಅದರ ಚಿಕಿತ್ಸೆಗಾಗಿ...

ಇದ್ದಕ್ಕಿದ್ದಂತೆ ಎದೆನೋವು! ಕಾರಣ ಏನು? : SILENT HEART ATTACK!: Health Tips by Dr.Pavan

Health Tips: ಅವರು ಆರಾಮವಾಗಿಯೇ ಇದ್ದರೂ, ಯಾಾವುದೇ ಖಾಯಿಲೆ ಇರಲಿಲ್ಲ. ಯಾವುದೇ ಚಿಕಿತ್ಸೆ, ಔಷಧಿ ಏನೂ ತೆಗೆದುಕ``ಳ್ಳುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಎದೆ ನೋವು ಬಂದು ತೀರಿಹೋದರು ಎಂದು ಹಲವರು ಹೇಳೋದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಏನೂ ಇಲ್ಲದೇ, ಎದೆ ನೋವು ಬಂದು ಸಾವನ್ನಪ್ಪಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. https://youtu.be/BbpPALE-3-c ಸಾಮಾನ್ಯವಾಗಿ ಎದೆ ನೋವು...

ದೇಹಕ್ಕೆ ಸುಸ್ತು! ಇದು ಹೃದಯ ಸಂಬಂಧಿ ಕಾಯಿಲೆ ಆಗಿರಬಹುದು ಎಚ್ಚರ! : Dr . Pavan

Health Tips: ನಾವು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ನಡೆದಾಗ, ಓಡಿದಾಗ ಸುಸ್ತಾಗೋದು ಕಾಮನ್. ಆದರೆ ನೀವು ಹೆಚ್ಚು ಕೆಲಸ ಮಾಡಲಿಲ್ಲ. ಹೆಚ್ಚು ಓಡಲೂ ಇಲ್ಲ, ನಡೆಯಲೂ ಇಲ್ಲ. ಆದರೂ ನಿಮಗೆ ಸುಸ್ತಾಗುತ್ತಿದೆ ಎಂದಲ್ಲಿ, ನೀವು ನಿಮ್ಮ ಹೃದಯದ ಆರೋಗ್ಯದ ಕಡೆ ಗಮನ ಹರಿಸಬೇಕಾದ ಸಮಯ ಬಂದಿದೆ ಎಂದರ್ಥ. https://youtu.be/O7fruhWL9Tg ಈ ಬಗ್ಗೆ ಡಾ.ಪವನ್ ಕುಮಾರ್ ಅವರು...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img