Wednesday, July 15, 2026

ಆಧ್ಯಾತ್ಮ

ಕಾಮನ ಬಿಲ್ಲಿನ ಕನಸು ಕಂಡ್ರೆ ಏನರ್ಥ ಗೊತ್ತಾ..?

ಕನಸಿನ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಮನಬಿಲ್ಲು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಕನಸು ಅನ್ನೋದು ನಾವಂದುಕೊಂಡತೆ ಬೀಳುವುದಲ್ಲ. ನಿಮ್ಮ ಪರಿಸ್ಥಿತಿ ಉತ್ತಮವಾಗುವ ಸಮಯ ಬಂದಾಗ ಒಳ್ಳೆಯ ಕನಸು, ಪರಿಸ್ಥಿತಿ ಹದಗೆಡುವ ಸಂದರ್ಭದಲ್ಲಿ...

2 ಕತ್ತೆಯ ಮಧ್ಯೆ ಹಾದು ಹೋಗಬಾರದಂತೆ.. ಯಾಕೆ ಗೊತ್ತಾ..?

ಭಾರತದಲ್ಲಿ ಹಲವು ರೀತಿಯ ನಂಬಿಕೆಗಳಿದೆ. ಅದನ್ನ ನಾವು ಮೂಢನಂಬಿಕೆ ಅಂತಾ ಹೇಳೋದಕ್ಕೆ ಆಗಲ್ಲ. ಯಾಕಂದ್ರೆ ಅವರವರ ನಂಬಿಕೆ ಅವರವರಿಗೆ. ಹಾಗಂತ, ಜೀವಿಗಳಿಗೆ ಹಿಂಸೆ ಕೊಟ್ಟು ಮಾಡುವ ಪದ್ಧತಿಯನ್ನ ಎಲ್ಲರೂ ವಿರೋಧಿಸುತ್ತಾರೆ. ಆದ್ರೆ ಕೆಲ ನಂಬಿಕೆಗಳಲ್ಲಿ ಎರಡು ಕತ್ತೆಗಳ ಮಧ್ಯೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

ಗಜಕೇಸರಿ ಯೋಗದ ಬಗ್ಗೆ ಚಿಕ್ಕ ಮಾಹಿತಿ..

ಯಾರಾದರೂ ತುಂಬಾ ಫಾಸ್ಟ್ ಆಗಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತ ಹೋದರೆ, ನಿನಗೇದರೂ ಜಗಕೇಸರಿ ಯೋಗ ಶುರುವಾಗಿದೆಯಾ ಅಂತಾ ಕೇಳೋದನ್ನ ನಾವು ನೋಡಿದ್ದೀವಿ. ಇದರ ಅರ್ಥ, ಗಜ ಕೇಸರಿಯೋಗ ಬಂದ್ರೆ ಅದೃಷ್ಟ ಒಲಿಯೋದಂತೂ ಗ್ಯಾರಂಟಿ ಅಂತಾ ಆಯ್ತು. ಗಜಕೇಸರಿ ಯೋಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಇಂಥ ದುರ್ಗುಣಗಳಿದ್ದರೆ ಈಗಲೇ ತ್ಯಜಿಸಿ, ಇದು ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ..

ಮನುಷ್ಯನ ಕೆಲವೊಂದು ಗುಣಗಳು ಅವನ ಜೀವನವನ್ನೇ ಹಾಳು ಮಾಡುತ್ತದೆ. ಆದರೆ ಆ ಮನುಷ್ಯನಿಗೆ ಅದು ಕೆಟ್ಟ ಸ್ವಭಾವವೆಂದು ಗೊತ್ತಿರುವುದಿಲ್ಲ. ನಾವಿಂದು ಮನುಷ್ಯನಲ್ಲಿ ಯಾವ ಗುಣಗಳಿರಬಾರದೆಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಮೊದಲನೇಯದಾಗಿ ಮಹಾ ಜಿಪುಣತನ. ಯಾವ ಮನುಷ್ಯ ಮಹಾಜಿಪುಣನಾಗಿರ್ತಾನೋ, ಅವನು ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವನ...

ಪಾರಿಜಾತದ ಪುರಾಣ ಕಥೆಗಳು: ಸೂರ್ಯನ ಪ್ರೇಯಸಿಯೇ ಪಾರಿಜಾತ..?

ಪಾರಿಜಾತ ಹೂವು ಯಾಕೆ ರಾತ್ರಿ ವೇಳೆಯೇ ಅರಳುತ್ತದೆ..? ಬೆಳಿಗ್ಗಿನ ಸಮಯದಲ್ಲಿ ಪಾರಿಜಾತ ನೆಲಕ್ಕೆ ಬೀಳಲು ಕಾರಣವೇನು ಅನ್ನೋ ಬಗ್ಗೆ ಕಥೆ ಇದೆ. ಯಾವುದು ಆ ಕಥೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಯಿತು. ಕೃಷ್ಣನನ್ನು ಒಲಿಸಿ, ಪಾರಿಜಾತ...

ಈ ಹಣ್ಣುಗಳನ್ನು ತಿನ್ನುವಂತೆ ಕನಸು ಕಂಡರೆ ಶುಭದಿನಗಳು ಬರಲಿದೆ ಎಂದರ್ಥ..

ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಶಿವ ಹಣೆಗೆ ವಿಭೂತಿ ಹಚ್ಚಲು ಕಾರಣವೇನು..? ಇದು ಯಾವುದರ ಭಸ್ಮ..?

ಕೈಲಾಸ ವಾಸಿ ಶಿವನ ಅವತಾರಕ್ಕೆ ಮನಸೋಲದವರೇ ಇಲ್ಲ. ಶಿವನು ಅತ್ಯಂತ  ಸುಂದರನೂ, ಶಕ್ತಿಶಾಲಿಯೂ, ಶಾಂತಸ್ವರೂಪಿಯೂ ಆಗಿದ್ದಾನೆ. ಇಂಥ ಶಿವ ಹಣೆಗೆ ವಿಭೂತಿ ಇಡಲು ಕಾರಣವೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/0exWI0thpWs ಕಾರ್ತಿಕೇಯನಿಂದ ತಾರಕಾಸುರ ಸಂಹಾರನಾದ. ಈ ಸಾವಿನ ನಂತರ ತಾರಕಾಸುರನ ಮೂವರು ಮಕ್ಕಳಾದ...

ಶಿವನ ಮೇಲೂ ಪ್ರಭಾವ ಬೀರಿದ ಶನಿದೇವ: ಶನಿ ಪ್ರಭಾವದಿಂದ ತಪ್ಪಿಸಿಕೊಳ್ಳಲು ಶಿವ ಮಾಡಿದ್ದೇನು..?

ಯಾರನ್ನೂ ಬಿಡದ ಶನಿದೇವ, ತನ್ನ ಪ್ರಭಾವವನ್ನು ಶಿವನ ಮೇಲೆ ತೋರಿಸಲು ಮುಂದಾದ. ಹಾಗಾದ್ರೆ ಶಿವ ಶನಿಯಿಂದ ತಪ್ಪಿಸಿಕೊಂಡನಾ, ಅಥವಾ ಶನಿಯ ಪ್ರಭಾವಕ್ಕೆ ಒಳಗಾದನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ಶನಿದೇವ, ಶಿವನ ಬಳಿ ಬಂದು, ಪ್ರಭು ನಾಳೆ ನಾನು ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆ. ಹಾಗಾಗಿ...

ಅದೃಷ್ಟ ಬದಲಾಗಬೇಕಂದ್ರೆ ಪುರುಷರು ಇದನ್ನು ಧರಿಸಬೇಕು..

ಇವತ್ತು ನಾವು ಪುರುಷರ ಅದೃಷ್ಟ ಬದಲಾಗಬೇಕು ಅಂದ್ರೆ ಯಾವ ವಸ್ತುವನ್ನು ಧರಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ವಸ್ತುವನ್ನು ನೀವು ಬಲಗೈಗೆ ಧರಿಸಿದರೆ, ನೀವು ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ. ಹಾಗಾದ್ರೆ ಅದು ಯಾವ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/qphYLiLcoaE ಯಶಸ್ಸಿಗೆ ಯಾವುದೇ ಒಳದಾರಿಯಿಲ್ಲ. ನಾವು...

ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಹಿಂದಿದೆ ಒಂದು ಕಥೆ..

ನಮ್ಮ ಮೇಲೆ ಶನಿಕೃಪೆ ಇರಬೇಕು. ಶನಿಯಿಂದ ನಮಗೆ ಏನೂ ತೊಂದರೆ ಆಗಬಾರದು. ಶನಿಯನ್ನು ತೃಪ್ತನಾಗಿಸಬೇಕು ಅಂದ್ರೆ ಶನಿ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಬೇಕು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವು. ಇಂದು ನಾವು ನಿಮಗೆ, ಯಾಕೆ ಶನಿದೇವನಿಗೆ ಎಳ್ಳೆಣ್ಣೆ ನೀಡಬೇಕು. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img