Wednesday, April 15, 2026

ಆಧ್ಯಾತ್ಮ

ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಕು ಅಂತಾರೆ ಚಾಣಕ್ಯ..

ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಮೂಗುತಿಯನ್ನ ಧರಿಸಲು ಕಾರಣವೇನು ಗೊತ್ತೇ..?

ಹಿಂದೂ ಸಂಪ್ರದಾಯದಲ್ಲಿ ಮೂಗುತಿ, ಕುಂಕುಮ, ತಾಳಿ, ಕಾಲುಂಗುರ, ಬಳೆ ಧರಿಸಿದರೆ ಮುತ್ತೈದೆ ಎಂದು ಹೇಳುತ್ತಾರೆ. ಇದನ್ನು ಧರಿಸಿದವರಲ್ಲಿ ಮುತ್ತೈದೆಯ ಲಕ್ಷಣ ಎದ್ದು ಕಾಣುತ್ತದೆ. ಹಾಗಾದ್ರೆ ಮುಗೂತಿ ಧರಿಸಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/gavCnPPV5rY ಬರೀ ವಿವಾಹಿತರಷ್ಟೇ ಅಲ್ಲ, ಮದುವೆಯಾಗದ ಕನ್ಯೆಯರು...

ಇಂಥವರ ಮನೆಯಲ್ಲಿ ಎಂದೂ ಊಟ ಮಾಡಬೇಡಿ..

ಗರುಡ ಪುರಾಣದಲ್ಲಿ ಪಾಪ ಪುಣ್ಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಅದೇ ರೀತಿ ಕೆಲವರ ಮನೆಯಲ್ಲಿ ಊಟ ಮಾಡಬಾರದೆಂದು ಕೂಡ ಹೇಳಲಾಗಿದೆ. ಹಾಗಾದ್ರೆ ಯಾರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/-XExVVCjgys ಕಳ್ಳಕಾಕರ ಮನೆಯಲ್ಲಿ ಎಂದಿಗೂ ಊಟ...

ಎಲ್ಲ ಶಿವನ ದೇವಾಲಯದಲ್ಲಿ ಶಿವನ ಮುಂದೆ ನಂದಿ ಇರುವುದೇಕೆ..?

ನಂದಿ ಎಂದರೆ ಯಾರು..? ಅವನು ಯಾಕೆ ಶಿವನ ವಾಹನವಾದ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಂದಿ ಯಾಕೆ ಶಿವನ ಮುಂದೆ ಇರುತ್ತಾನೆ. ದೇವಸ್ಥಾನದಲ್ಲಿ ಗರ್ಭಗುಡಿಯ ಮುಂಭಾಗದಲ್ಲೇ ಏಕೆ ನಂದಿ ವಿಗ್ರಹವಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/9n2m9La2akM ಕೆಲ...

ಇಂದು ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆ: ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿ..!

ಇಂದು ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆಯಾಗಿದ್ದು, ಕೇಂದ್ರದ ಎಐಸಿಸಿ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆಲ್ಫಿ ವಿತ್ ತಿರಂಗಾ ಎಂಬ ಅಭಿಯಾನವನ್ನು ಕೂಡ ಕಾಂಗ್ರೆಸ್ಸಿಗರು ಹಮ್ಮಿಕೊಂಡಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಸಡೆನ್ ಆಗಿ ವಿದೇಶಕ್ಕೆ ಹಾರಿದ್ದು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ರಾಹುಲ್ ವೈಯಕ್ತಿಕ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆಂದು ಮಾತ್ರ ಕಾಂಗ್ರೆಸ್ ವಕ್ತಾರ ರಣದೀಪ್...

ಗಣಪತಿಯ ನೆಚ್ಚಿನ ಸಂಖ್ಯೆಯಾದ 21ರ ಬಗ್ಗೆ ಚಿಕ್ಕ ಮಾಹಿತಿ..

ನಾವು ಈಗಾಗಲೇ ನಿಮಗೆ ಶಿವನ ನೆಚ್ಚಿನ ಅಂಕಿ ಯಾವುದು..? ಯಾಕೆ ಶಿವನಿಗೆ ಆ ಅಂಕಿ ಇಷ್ಟಾ ಅಂತಾನೂ ಹೇಳಿದ್ವಿ. ಇದೀಗ ಗಣಪತಿಯ ನೆಚ್ಚಿನ ಸಂಖ್ಯೆಯಾದ 21ರ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Qgd3UzatwfU https://youtu.be/cpFejRfNRfs ಗಣಪತಿಗೆ 21 ಗರಿಕೆ, 21 ಮೋದಕ,...

ನೀಲಿ ಹರಳನ್ನ ಯಾರು ಬೇಕೋ ಅವರು ಧರಿಸುವಂತಿಲ್ಲ: ಅದಕ್ಕೆ ತನ್ನದೇ ಆದ ನಿಯಮವಿದೆ..

ಜ್ಯೋತಿಷ್ಯವನ್ನು ನಂಬುವವರು ಹರಳಿನ ಉಂಗುರವನ್ನು ಧರಿಸುತ್ತಾರೆ. ಅಂಥ ಹರಳುಗಳಲ್ಲಿ ನೀಲಿ ಹರಳು ಕೂಡ ಒಂದು. ಈ ಹರಳನ್ನ ಯಾರು ಬೇಕಾದ್ರೂ ಹಾಕಿಕೊಳ್ಳುವಂತಿಲ್ಲ. ನಿಮ್ಮ ಜಾತಕದಲ್ಲಿ ನೀಲಿ ಹರಳು ಹಾಕಿಕೊಳ್ಳಬಹುದಾಗಿದ್ದರೆ ಮಾತ್ರ ಆ ಹರಳನ್ನ ಧರಿಸಬಹುದು. ಇಲ್ಲದಿದ್ದಲ್ಲಿ ಧರಿಸಬಾರದು. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಕುಂಕುಮವನ್ನು ಏಕೆ ಹಚ್ಚಬೇಕು..? ಪೂಜೆಯಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ಪೂಜೆ ಪುನಸ್ಕಾರಗಳಲ್ಲಿ ಕುಂಕುಮ ಇರಲೇಬೇಕು. ಮದುವೆ ಮುಂಜಿ, ಗೃಹಪ್ರವೇಶ, ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ಕುಂಕುಮ ಇರಲೇಬೇಕು. ಇನ್ನು ಮುತ್ತೈದೇಯರಿಗೆ ಪೂಜೆಗೆ ಕರೆದಾಗ, ಅರಿಶಿನ ಕುಂಕುಮ ನೀಡುವ ಪದ್ಧತಿ ಕೂಡ ಇದೆ. ಹಾಗಾದ್ರೆ ಕುಂಕುಮವನ್ನು ಏಕೆ ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಭಗವದ್ಗೀತೆಯ ಮಹತ್ವ ಗೊತ್ತೇ..? ಇದನ್ನು ಓದಿದವರು ಏನಂತಾರೆ..?

ಭಗವದ್ಗೀತೆ ಓದಿದವರು ಹೇಳುವುದೇನೆಂದರೆ, ಈ ಗ್ರಂಥವನ್ನು ಓದಿದರೆ, ಜೀವನವೇ ಬದಲಾಗುತ್ತದೆ. ಆಧ್ಯಾತ್ಮದ ಕಡೆಗೆ ಒಲವಾಗುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ನಮ್ಮದಾಗುತ್ತದೆ. ನಮ್ಮ ಜೀವನ ಉದ್ಧಾರವಾಗಲು ಇದು ಸಹಕಾರಿಯಾಗಿದೆ. ಹಾಗಾದ್ರೆ ಭಗವದ್ಗೀತೆಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Qgd3UzatwfU https://youtu.be/cpFejRfNRfs ಏಕಾಗೃತೆ ಹೆಚ್ಚಾಗಬೇಕು....

ಹಸುಗಳಿಗೆ ಈ ಆಹಾರವನ್ನು ನೀಡಿದರೆ ಎಷ್ಟು ಒಳ್ಳೆಯದು ಗೊತ್ತೇ..?

ಹಸು ಅಂದ್ರೆ ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಅದನ್ನು ಗೋಮಾತೆ ಎಂದು ಕರೆಯಲಾಗುತ್ತದೆ. ಗೋಮೂತ್ರ, ಹಾಲು, ಅದರಿಂದ ಮಾಡುವ ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಎಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Qgd3UzatwfU https://youtu.be/cpFejRfNRfs ಗೋವಿನಲ್ಲಿ 33 ಕೋಟಿ ದೇವತೆಗಳು...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img