Thursday, July 16, 2026

ಆಧ್ಯಾತ್ಮ

ಈ ದೇವಾಲಯಕ್ಕೆ ಬರುವಂತಿಲ್ಲ ರಾಜ ವಂಶಸ್ಥರು..

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...

ಇಂಡೋನೆಷಿಯಾದಲ್ಲೂ ಇದೆ ಹಿಂದೂ ದೇವಸ್ಥಾನ..

ಪ್ರಪಂಚದ ಸುಮಾರು ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಹಾಗೆಯೇ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಇಂಡೋನೇಷಿಯಾದಲ್ಲಿರುವ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ.. https://youtu.be/CybCdww2cDY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 https://youtu.be/ze9EqobCU2c ನಾವು ಬಾಲಿ ಎಂಬ ಪ್ರವಾಸಿ ತಾಣದ ಬಗ್ಗೆ ಸುಮಾರು ಬಾರಿ ಕೇಳಿದ್ದೇವೆ. ಬಾಲಿಗೆ...

ಶಬರಿ ಮಲೈ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಚಿಕ್ಕ ಮಾಹಿತಿ..

ಶಬರಿ ಮಲೈ ಸ್ಥಾಪನೆಯಾದ ಬಗ್ಗೆ ಕಥೆ ಇದೆ. ಈ ಕಥೆಯಲ್ಲಿ ಮಹಿಷಿ ಯಾವ ರೀತಿ ವರ ಪಡೆಯುತ್ತಾಳೆ..? ಅಯ್ಯಪ್ಪ ಮಹಿಷಿಯ ಜೊತೆ ಹೋರಾಡಿ, ಆಕೆಯ ಸೊಕ್ಕು ಹೇಗೆ ಮುರಿಯುತ್ತಾನೆ..? ತಾಯಿಗಾಗಿ ಹುಲಿಯ ಹಾಲನ್ನ ಹೇಗೆ ತರುತ್ತಾನೆ..? ಕೊನೆಗೆ ಶಬರಿ ಮಲೈ ಹೇಗೆ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ಮನೆ ಮಗನಿಲ್ಲದಿದ್ದರೆ ಯಾರು ಶ್ರಾದ್ಧ ಮಾಡಬಹುದು..?

ಶ್ರಾದ್ಧ ಎಂದರೆ ದೈವಾಧೀನರಾದ ನಮ್ಮ ಪೂರ್ವಜರಿಗೆ ಮಾಡುವ ಪೂಜೆ, ಸಲ್ಲಿಸುವ ನಮನ. ಶ್ರಾದ್ಧ ಮಾಡಿದ ದಿನ ಪಿತೃಗಳ ಆತ್ಮ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ, ಮನೆ ಜನರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ. ಆ ದಿನ ಮನೆಯಲ್ಲಿ ಉತ್ತಮ ಭೋಜನ ಮಾಡಿ, ಬ್ರಾಹ್ಮಣರನ್ನು ಕರೆದು ಪೂಜೆ ಮಾಡಿ, ಪಿಂಡ ಪ್ರಧಾನ ಮಾಡಿ, ಮಂತ್ರಾಕ್ಷತೆ...

ಶ್ರೀ ವಿಷ್ಣು ಲಕ್ಷ್ಮೀ ಹಯಗ್ರೀವ ರೂಪ ತಾಳಲು ಕಾರಣವೇನು..?

ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ...

ದ್ರುಪದನಿಗೆ ಬುದ್ಧಿ ಕಲಿಸಬೇಕೆಂದು ದ್ರೋಣರು ಪಣ ತೊಟ್ಟಿದ್ದೇಕೆ..?

ದ್ರೋಣರು ಗೌತಮರ ಪುತ್ರಿ ಕೃಪಿಯನ್ನು ವಿವಾಹವಾಗಿ, ಪುತ್ರ ಸಂತಾನವನ್ನು ಪಡೆಯುತ್ತಾರೆ. ಆ ಪುತ್ರ ಹುಟ್ಟಿದಾಗ ಕುದುರೆಯಂತೆ ಧ್ವನಿ ಮಾಡುತ್ತದೆ. ಹಾಗಾಗಿ ಅವನಿಗೆ ಅಶ್ವತ್ಥಾಮ ಎಂದು ಹೆಸರಿಡುತ್ತಾರೆ. ಆದರೆ ಪುತ್ರನಿಗೆ ಹಾಲುಣಿಸಲು ಕೂಡ ದ್ರೋಣರ ಬಳಿ ದುಡ್ಡಿರುವುದಿಲ್ಲ. ಶ್ರೀಮಂತರು ನೀರಿನಲ್ಲಿ ಅಕ್ಕಿ ಹಿಟ್ಟನ್ನ ಹಾಕಿ, ಅಶ್ವತ್ಥಾಮನಿಗೆ ಹಾಲೆಂದು ಕುಡಿಸಿ ಗೇಲಿ ಮಾಡುತ್ತಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಲಕ್ಷ್ಮೀ ನಾರಾಯಣ ಯೋಗದ ಬಗ್ಗೆ ನಿಮಗೆಷ್ಟು ಗೊತ್ತು..?

ನಾವು ಯಾವುದಾದರೂ ಕೆಲಸದಲ್ಲಿ ಹಿನ್ನಡೆ ಹೊಂದಿದರೆ, ಎಲ್ಲದಕ್ಕೂ ಯೋಗ ಬೇಕು ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೇವೆ. ಇಂಥ ಯೋಗದಲ್ಲಿ ಲಕ್ಷ್ಮೀ ನಾರಾಯಣ ಯೋಗ ಕೂಡ ಒಂದು ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ಜಾತಕದಲ್ಲಿ ಬುಧ ಮತ್ತು ಶುಕ್ರಗಳ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ ಬರುತ್ತದೆ....

ಗುರು ಚಾಂಡಾಲ ಯೋಗ ಎಂದರೇನು..? ಈ ಯೋಗ ಬಂದರೆ ಆಗುವ ಪರಿಣಾಮಗಳೇನು..?

ಕೆಲವರಿಗೆ 30 ವರ್ಷ ದಾಟಿದರೂ ಮದುವೆಯಾಗುವುದಿಲ್ಲ. ಯಾಕಂದ್ರೆ ಅವರಿಗೆ ಗುರುಬಲ ಕೂಡಿ ಬಂದಿರುವುದಿಲ್ಲ. ಯೋಗ ಚೆನ್ನಾಗಿದ್ದರೆ, ಗುರು ಬಲ ಕೂಡಿ ಬರುತ್ತದೆ. ಮದುವೆಯೂ ಆಗುತ್ತದೆ. ಆದ್ರೆ ಯೋಗ ಚೆನ್ನಾಗಿ ಇಲ್ಲದಿದ್ದರೆ ನೆಮ್ಮದಿಯೇ ಇರುವುದಿಲ್ಲ. ಕೆಲಸದ ಬಗ್ಗೆ ಯೋಚನೆ, ಕುಟುಂಬ, ಮದುವೆ, ಅಕ್ಕಪಕ್ಕದ ಮನೆಯವರ- ಸಂಬಂಧಿಕರ ಟೀಕೆಯ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಮನುಷ್ಯನ ನೆಮ್ಮದಿಯನ್ನ ಹಾಳು...

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರ ಉಪದೇಶಿಸಲು ಕಾರಣವೇನು..?

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರವನ್ನು ಉಪದೇಶಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನ ಬಿಟ್ಟು ಅರ್ಜುನನಿಗೆ ಅಷ್ಟೇ ಯಾಕೆ ದ್ರೋಣರು ಈ ವಿದ್ಯೆ ಉಪದೇಶಿಸಿದರು..? ದ್ರೋಣರು ಬೇಧಭಾವ ಮಾಡಿದರೇ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/CybCdww2cDY https://youtu.be/on3gOIVn510 ಒಮ್ಮೆ ದ್ರೋಣರು ಶಿಷ್ಯರೊಡನೆ ಸ್ನಾನಕ್ಕಾಗಿ ಗಂಗಾನದಿಗೆ ತೆರಳಿದರು. ಅವರು ಸ್ನಾನಕ್ಕೆ ಇಳಿದಾಗ,...

ಹನುಮನ ಪಂಚಮುಖಿ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಈಗಾಗಲೇ ನಾವು ನಿಮಗೆ ಹನುಮಾನ್ ಚಾಲೀಸಾ ಪಠಿಸಿದರೆ ಏನು ಪ್ರಯೋಜನ..? ಹನುಮಂತನ ಪೂಜೆ ಮಾಡುವುದರಿಂದ ಏನು ಲಾಭ..? ಹನುಮನಿಗೆ ಯಾವ ಮಾಲೆ ಅರ್ಪಿಸಬೇಕು..? ಇತ್ಯಾದಿ ವಿಷಯದ ಬಗ್ಗೆ ಹೇಳಿದ್ದೇವೆ. ಇಂದು ನಾವು ಹನುಮ ಪಂಚಮುಖಿ ಅವತಾರ ತಾಳಲು ಕಾರಣವೇನು ಎಂಬ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...
- Advertisement -spot_img

Latest News

ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ: ಯತ್ನಾಳ್ ಗಂಭೀರ ಆರೋಪ

Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ...
- Advertisement -spot_img