Friday, April 10, 2026

ಆಧ್ಯಾತ್ಮ

ಸ್ವರ್ಣ ಭೈರವ ಗಾಯತ್ರಿ ಮಂತ್ರ ಪಠಿಸಿ, ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ..

ಶಿವನ ಹಲವಾರು ಅವತಾರಗಳನ್ನ ನಾವು ನೋಡಿದ್ದೇವೆ. ಮೃತ್ಯುಂಜಯ, ಕಾಲ ಭೈರವ, ನೀಲಕಂಠ ಇತ್ಯಾದಿ ನಾಮಗಳಿಂದ ಕರೆಯಲ್ಪಡುವ ಶಿವನ ಇನ್ನೊಂದು ರೂಪವೇ ಸ್ವರ್ಣ ಭೈರವ ರೂಪ. ಯಾಕೆ ಶಿವ ಸ್ವರ್ಣ ಭೈರವ ರೂಪ ತಾಳಿದ..? ಈತನನ್ನು ಪೂಜಿಸಿದರೆ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು ಹರಕೆ ನೀಡುವ ದೇವಸ್ಥಾನದ ಬಗ್ಗೆ ಮಾಹಿತಿ..

ಜಗದೋದ್ಧಾರನಾ ಆಡಿಸಿದಳೆಶೋಧೆ ಎಂಬ ಪುರಂದರದಾಸರ ಹಾಡನ್ನ ನೀವೆಲ್ಲರೂ ಕೇಳಿರ್ತಿರಾ. ಈ ಹಾಡನ್ನ ಪುರಂದರದಾಸರು ರಚಿಸಿದ್ದು ಎಲ್ಲಿ ಗೊತ್ತಾ..? ಆ ದೇವಸ್ಥಾನ ಯಾವುದು ಗೊತ್ತಾ..? ಆ ದೇವಾಲಯದ ವಿಶೇಷತೆಗಳೇನು ಗೊತ್ತಾ..? ಸಂತಾನ ಭಾಗ್ಯ ಬೇಕೆನ್ನುವವರು ಈ ಕಥೆಯನ್ನ ಖಂಡಿತ ಓದಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ಸಂತಾನ...

ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನದ ಬಗ್ಗೆ ಮಾಹಿತಿ..

ಮೈಸೂರು, ಮಂಡ್ಯ ಪ್ರಾಂತ್ಯದಲ್ಲಿ, ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಹಲವಾರು ದೇವಸ್ಥಾನಗಳಿದೆ. ಈ ಪ್ರಾಂತ್ಯದಲ್ಲಿ ವೈಷ್ಣವರು ಮತ್ತು ಒಕ್ಕಲಿಗರೇ ಹೆಚ್ಚಾಗಿರುವುದರಿಂದ, ದೇವಿ ದೇವಸ್ಥಾನ ಮತ್ತು ವಿಷ್ಣುವಿಗೆ ಸೇರಿದ ದೇವಸ್ಥಾನಗಳೇ ಹೆಚ್ಚಿದೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/elyfVW7MULY ಮಂಡ್ಯ ಜಿಲ್ಲೆಯ...

ತಾಮ್ರದ ಕಲಶದಲ್ಲಿ ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ..

ಮನೆಯಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು. ನಕಾರಾತ್ಮಕ ಶಕ್ತಿಗಳು ತೊಲಗಿ, ಸಕಾರಾತ್ಮ ಶಕ್ತಿಗಳ ಪ್ರಭಾವ ಹೆಚ್ಚಬೇಕು ಅಂದ್ರೆ ಏನು ಮಾಡಬೇಕು..? ತಾಮ್ರದ ಕಲಶದಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ತಾಮ್ರದ ತಂಬಿಗೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ...

P ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ..

ಇವತ್ತು ನಾವು P ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ಈ ಹೆಸರಿನವರು ಸುಂದರ ಮುಖಚರ್ಯೆ ಮತ್ತು ಮೈಕಟ್ಟು ಹೊಂದಿರುತ್ತಾರೆ. ಈ ಹೆಸರಿನವರು ನೋಡೋಕ್ಕೆ ಸೈಲೆಂಟ್ ಆಗಿ ಇರುವವರ ಥರಾ ಕಂಡ್ರೂ ಇವರ ಸಿಟ್ಟು ತುಂಬಾ ಜೋರಾಗಿರುತ್ತದೆ. ತಾಳ್ಮೆ...

ಸಾಲಿಗ್ರಾಮ ಎಂದರೇನು..? ಇದರ ಪೂಜೆ ಮಾಡುವುದು ಹೇಗೆ..?

ಯಾರ ಮನೆಯಲ್ಲಿ ಸಲಿಗ್ರಾಮ ಶಿಲೆ ಇರುತ್ತದೆಯೋ ಅಂಥ ಮನೆಯಲ್ಲಿ ಮಡಿ ಮೈಲಿಗೆ ತುಂಬಾ ಕಟ್ಟು ನಿಟ್ಟಾಗಿ ಅನುಸರಿಸಾಗುತ್ತದೆ. ಸಾಲಿಗ್ರಾಮಕ್ಕೆ ಮಡಿಯಿಂದ ಅನ್ನ ಮಾಡಿ ನೈವೇದ್ಯ ಇಡಬೇಕು. ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಶಿವಲಿಂಗದಲ್ಲಿ ಶಿವ ನೆಲೆಸಿರುವ ಹಾಗೆ,...

ಗೋಮಾತೆಗೆ ಯಾವ ಆಹಾರ ಕೊಟ್ರೆ ನಮಗೆ ಶುಭವಾಗುತ್ತದೆ..?

ಹಿಂದೂಗಳಲ್ಲಿ ಗೋಮಾತೆಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಮಾತೆ ಅಂದರೆ ತಾಯಿ, ತಾಯಿಯ ಸ್ಥಾನ ಪಡದ ಗೋಮಾತೆ ನಿಮ್ಮ ಮನೆ ಎದುರು ಬಂದು ನಿಂತರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಮುಕ್ಕೋಟಿಗಳಿರುವ ಜೀವಿ, ಪೂಜ್ಯ...

ಮಂದಾರ್ತಿ ದುರ್ಗಾಪರಮೇಶ್ವರಿ ಕಥೆ: ದೇವಸ್ಥಾನದ ಹಿನ್ನೆಲೆ..

ಇಂದು ನಾವು ದುರ್ಗಾಪರಮೇಶ್ವರಿಯ ಸನ್ನಿಧಿಯಾದ ಮಂದಾರ್ತಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZpYnh2Um7TU ಉಡುಪಿ ಜಿಲ್ಲೆಯಲ್ಲಿ ಈ ಮಂದಾರ್ತಿ ಎಂಬ ಪುಣ್ಯ ಕ್ಷೇತ್ರವಿದೆ. ಮಂದಾರ್ತಿ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಯಕ್ಷಗಾನ ಕಲೆ. ಇಲ್ಲಿ ತಮ್ಮ ಇಷ್ಟಾರ್ಥ...

ಕಾಡು ಮಲ್ಲೇಶ್ವರ ದೇವಸ್ಥಾನ ಕಟ್ಟಿದವರ್ಯಾರು..? ಇದರ ಹಿನ್ನೆಲೆ ಏನು..?

ಬೆಂಗಳೂರಿನಲ್ಲಿ ಗಲ್ಲಿಗೊಂದು ದೇವಸ್ಥಾನಗಳನ್ನ ನಾವು ಕಾಣುತ್ತೇವೆ. ಆದ್ರೆ ರಾಜಧಾನಿಯಲ್ಲಿ ಪ್ರಸಿದ್ಧವಾದ ದೇವಸ್ಥಾನಗಳು ಹಲವಾರಿದೆ. ಅದಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನ ಸ್ಥಾಪನೆ ಮಾಡಿದ್ದು ಯಾರು, ಏನಿದರ ಹಿನ್ನೆಲೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳು

ಇವತ್ತು ನಾವು N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/oQJyih5rkwk ಈ ಹೆಸರಿನವರು ಸದಾ ಕಾಲ ಸ್ವತಂತ್ರರಾಗಿರಲು ಇಚ್ಛಿಸುತ್ತಾರೆ. ತಮಗಿಷ್ಟವಾದ ಕೆಲಸವನ್ನಷ್ಟೇ ಮಾಡ್ತಾರೆ. ಬೇರೆಯವರ ಒತ್ತಾಯಕ್ಕೆ ಕೆಲಸ ಮಾಡುವ ಸ್ವಭಾವ ಇವರದ್ದಲ್ಲ. ಈ ಹೆಸರಿನವರು ತಮ್ಮವರ ಬಗ್ಗೆ ಯೋಚನೆ...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img