Sunday, July 19, 2026

ಆಧ್ಯಾತ್ಮ

ಈ ಮೂರು ರಾಶಿಯವರು ಕಪ್ಪು ದಾರ ಧರಿಸುವ ಮುನ್ನ 100 ಬಾರಿ ಯೋಚಿಸಿ..

ಕೆಲವರಿಗೆ ಕಪ್ಪು ಬಣ್ಣ ಆಗಿ ಬರುವುದಿಲ್ಲ. ಕಪ್ಪು ಬಟ್ಟೆ ಧರಿಸಿದ ದಿನ ಏನಾದರೂ ಎಡವಟ್ಟಾಗುತ್ತದೆ. ಯಾರೊಂದಿಗಾದರೂ ಜಗಳ ಆಡುವಂತಾಗುತ್ತದೆ. ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅಂತಹ 3 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇಂದಿನ ಕಾಲದಲ್ಲಿ ಕೈ...

ಈ ರಾಶಿಯವರು ಮನೆ ಕೊಂಡುಕೊಳ್ಳೋ ಅವಕಾಶವನ್ನ ಬೇಗ ಪಡೆದುಕೊಳ್ತಾರೆ..

ಕೆಲ ರಾಶಿಯವರಿಗೆ ಕೆಲ ಗುಣಗಳಿರುತ್ತದೆ. ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಒಬ್ಬರಿಗೆ ಕೋಪ ಹೆಚ್ಚು ಬಂದರೆ, ಇನ್ನು ಕೆಲವರು ಯಾವಾಗಲೂ ನಗುನಗುತ್ತ ಇರುತ್ತಾರೆ. ಮತ್ತೆ ಕೆಲವರು ಚಿಂತೆಯಲ್ಲೇ ಕಾಲ ಕಳೆಯುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇದೇ ರೀತಿ ಎಲ್ಲ ರಾಶಿಯವರ ಅದೃಷ್ಟ ಒಂದೇ ರೀತಿ...

ಶುಕ್ರವಾರ ಹೀಗೆ ಪೂಜೆ ಮಾಡಿ, ಲಕ್ಷ್ಮೀಯ ಕೃಪೆಗೆ ಪಾತ್ರರಾಗಿ..

ಶುಕ್ರವಾರದಂದು, ಮನೆ ಸ್ವಚ್ಛಗೊಳಿಸಿ, ಸ್ನಾನದಿಗಳನ್ನ ಮಾಡಿ, ಲಕ್ಷ್ಮೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಶುಕ್ರವಾರದಂದು ಹೊಸ್ತಿಲಿಗೆ ಈ ಹೂವು ಇಟ್ಟು, ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾದ್ರೆ ಯಾವ ಹೂವನ್ನ ಇಟ್ಟು ಪೂಜಿಸಬೇಕು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಕಪಾಟಿನ ಮೇಲೆ ಯಾವ ಫೋಟೋ ಅಂಟಿಸಬೇಕು..? ಏನನ್ನು ಬರಿಯಬೇಕು..?

ಕಪಾಟು ಎಂದರೆ, ಬೇಕಾಬಿಟ್ಟಿ ಬಟ್ಟೆ, ಒಡವೆ ವಸ್ತು ತುಂಬಿಸಿ ಇಡುವ ಜಾಗವಲ್ಲ. ಬದಲಾಗಿ ಲಕ್ಷ್ಮೀ ಕೃಪೆ ಇರುವ ಜಾಗವಾಗಿದೆ.ಇಂಥ ಕಪಾಟಿನಲ್ಲಿ ನಾವು ಕೆಲವು ವಸ್ತುಗಳನ್ನ ಇಡಬಾರದು. ಮತ್ತು ಕಪಾಟಿನ ಮೇಲೆ ಕೆಲ ವಸ್ತುಗಳನ್ನ ಇಡಬಾರದು. ಹಾಗಾದ್ರೆ ಯಾವ ವಸ್ತುವನ್ನ ಕಪಾಟಿನೊಳಗೆ ಇಡಬಾರದು ಮತ್ತು ಯಾವ ವಸ್ತುವನ್ನ ಕಪಾಟಿನ ಮೇಲೆ ಇಡಬೇಕು ಅನ್ನೋ ಬಗ್ಗೆ ತಿಳಿಯೋಣ...

Y ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು Y ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವವನ್ನ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇವರು ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ. ಇವರಿಗೆ ಏಕಾಂಗಿ ಜೀವನ ಇಷ್ಟವಾಗುತ್ತದೆ. ಹಾಗಾಗಿ ಇವರಿಗೆ ಹೆಚ್ಚು ಸ್ನೇಹಿತರು ಇರುವುದಿಲ್ಲ. ಅಲ್ಲದೇ, ಜನಸಂದಣಿ ಇರುವ ಸ್ಥಳ ಇವರಿಗೆ ಇಷ್ಟವಾಗುವುದಿಲ್ಲ....

ಇಂಥ ಶೋಕಿ ಮಾಡಿ, ನಿಮ್ಮ ಮನೆಗೆ ನೀವೇ ದರಿದ್ರವನ್ನ ಬರಮಾಡಿಕೊಳ್ಳಬೇಡಿ..!

ಊಟಕ್ಕೆ ಕುಳಿತಾಗ ಇಂಥ ತಪ್ಪು ಮಾಡಿದ್ದಲ್ಲಿ ದರಿದ್ರ ಕಟ್ಟಿಟ್ಟಬುತ್ತಿ..! ಊಟ ಮಾಡುವ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಅದು ಯಾವ ತಪ್ಪು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಊಟ ಮಾಡುವ ವೇಳೆ ಪದೇ ಪದೇ ಎದ್ದು ಹೋಗಬಾರದು. ಊಟಕ್ಕೆ...

ರಂಗಸ್ಥಳದ ರಂಗನಾಥನ ಮಹಿಮೆ ಬಲ್ಲಿರಾ..?

ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರಗಳ ಬಗ್ಗೆ ಮಾಹಿತಿ ನೀಡುತ್ತಿರುವ ನಾವು ಇಂದೂ ಕೂಡ ಒಂದು ದೇವಸ್ಥಾನದ ಮಾಹಿತಿ ಹಿಡಿದು ತಂದಿದ್ದೇವೆ. ಈ ದೇವಸ್ಥಾನ ಅಷ್ಟು ಪ್ರಸಿದ್ಧವಲ್ಲ. ಆದ್ರೆ ನಿಮಗೆ ಯಾವುದದಾರೂ ಕಲೆಯಲ್ಲಿ ನೈಪುಣ್ಯತೆ ಇದ್ದರೆ, ಆ ಕಲೆಯನ್ನ ಈ ದೇವರ ಮುಂದೆ ಪ್ರದರ್ಶಿಸಿದರೆ, ನೀವು ಆ ಕಲೆಯಲ್ಲಿ ಪ್ರಸಿದ್ಧಾಗುತ್ತೀರಿ. ಆ ಕಲೆಯಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತೀರಿ....

ದೇವರ ಕೋಣೆಯಲ್ಲಿ ಇಂಥ ವಸ್ತು ಇಡಬಾರದು..

ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವಂತಿಲ್ಲ. ಅವುಗಳನ್ನ ದೇವರ ಕೋಣೆಯಲ್ಲಿಟ್ಟರೆ, ಉತ್ತಮವಲ್ಲ. ಆದ್ರೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಇಂಥ ತಪ್ಪುಗಳನ್ನ ಮಾಡಿಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುಗಳನ್ನ ದೇವರ ಕೋಣೆಯಲ್ಲಿಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) ...

ಸರ್ಪದೋಷವಿದ್ದವರು ಇಲ್ಲಿ ಬಂದು ಹರಕೆ ತೀರಿಸುತ್ತಾರೆ: ಇದು ಕುಕ್ಕೆಯೂ ಅಲ್ಲ, ಘಾಟಿಯೂ ಅಲ್ಲ..

ನಾವು ಈಗಾಗಲೇ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳ ಬಗ್ಗೆ ತಿಳಿಸಿದ್ದೇವೆ. ಇದೇ ರೀತಿ ನಾಗದೋಷ ಇದ್ದವರು ಇನ್ನೊಂದು ಪುಣ್ಯ ಕ್ಷೇತ್ರಕ್ಕೆ ಹೋಗಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಯಾವ ಕ್ಷೇತ್ರ ಎಂಬ ಪ್ರಶ್ನೆಗೆ ಉತ್ತರ ವಿದುರಾಶ್ವತ. ಈ ಸ್ಥಳ ಇರುವುದಾದರೂ ಎಲ್ಲಿ..? ಈ ಸ್ಥಳದ ಮಹಿಮೆ ಏನು ಅನ್ನೋ ಬಗ್ಗೆ...

ಹಾಸನಾಂಬೆ ಹಾಸನದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಕರ್ನಾಟಕದಲ್ಲಿ ನಡೆಯುವ ಸುಪ್ರಸಿದ್ಧ ಜಾತ್ರೆಗಳಲ್ಲಿ ಹಾಸನಾಂಬೆಯ ಜಾತ್ರೆ ಕೂಡ ಒಂದು. ಕರ್ನಾಟಕ ಶಕ್ತಿ ಪೀಠಗಳಲ್ಲಿ ಒಂದಾದ ಹಾಸನಾಂಬೆಯ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/2Gizy5Nw_mA ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆಯು ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುತ್ತಾಳೆ. ಇಲ್ಲಿ ವರ್ಷಕ್ಕೊಮ್ಮೆ ಅಂದ್ರೆ ಹತ್ತು...
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img