Wednesday, May 27, 2026

ಆಧ್ಯಾತ್ಮ

ಸೆಪ್ಟೆಂಬರ್‌ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರತ್ತೆ ನೋಡಿ..!

ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೋಮಲ ಸ್ವಭಾವದವರಾಗಿರುತ್ತಾರೆ. ಇವರು ಹೆಚ್ಚಾಗಿ ಬೇರೆಯವರಿಗಿಂತ ತಮ್ಮನ್ನು ತಾವು ಪ್ರೀತಿಸುತ್ತಾರೆ. ಇವರು ಮನಸ್ಸಿನಿಂದ ಉದಾರವಾಗಿದ್ದರೂ ಕೂಡ ಎಲ್ಲರೆದರು ತಾವು ಕಠೋರ ಮನಸ್ಸಿನವರು ಎಂದು ತೋರಿಸಿಕೊಳ್ಳುತ್ತಾರೆ. https://youtu.be/4Ewpv7mW8y8 ಬೇರೆಯವರಿಗೆ ಸಹಾಯ ಮಾಡುವ ಮನಸ್ಸುಳ್ಳ ಇವರು ಬೇರೆಯವರಿಂದ ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಕೂಡಾ ಚೆನ್ನಾಗಿ ತಿಳಿದಿರುತ್ತಾರೆ. ಇನ್ನು ಹಿಡಿದ ಕೆಲಸ ಮಾಡಿ ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ. ಕಷ್ಟದ...

ಉದ್ಯಮ ಆರಂಭಿಸುವವರಿಗೆ ಕೆಲ ಟಿಪ್ಸ್: ಪಾರ್ಟ್ 3

ಮೊಬೈಲ್ ಶಾಪ್ : ಈಗಂತೂ ಜನ ವರ್ಷಕ್ಕೊಮ್ಮೆ ಮೊಬೈಲ್ ಪರ್ಚೇಸ್ ಮಾಡ್ತಾನೆ ಇರ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ಹಲವಾರು ಕಂಪನಿಗಳು ವಿವಿಧ ತರಹದ ಮೊಬೈಲ್ ರಿಲೀಸ್ ಮಾಡತ್ತೆ. ಹಾಗಾಗಿ ಮೊಬೈಲ್ ಶಾಪ್ ತೆರೆಯಬಹುದು. ಇನ್ನು ನಮ್ಮ ಜೀವನದ ಭಾಗವಾಗಿ ಹೋಗಿರುವ ಮೊಬೈಲ್‌ಗೆ ಏನಾದ್ರೂ ಸಮಸ್ಯೆ ಆದ್ರೆ, ತಕ್ಷಣ ಅದನ್ನ ರಿಪೇರಿ ಮಾಡ್ಸೋಕ್ಕೆ ಓಡ್ತೀವಿ....

ಉದ್ಯಮ ಶುರು ಮಾಡುವವರಿಗೆ ಕೆಲ ಟಿಪ್ಸ್: ಪಾರ್ಟ್‌-2

ಕಾರ್ ವಾಷಿಂಗ್ ಸರ್ವಿಸ್: ಕಾರ್ ವಾಷಿಂಗ್ ಸರ್ವಿಸ್ ಶುರುಮಾಡಿದ್ರೆ ನೀವು ಇದರ ಜೊತೆ ಕಾರ್ ವಾಶ್, ಟ್ರಕ್ ವಾಶ್, ಬೈಕ್ ವಾಶ್ ಮಾಡಬಹುದು. ಕಾರ್ ವಾಷಿಂಗ್ ವರ್ಕ್‌ಶಾಪ್ ತೆರೆದು ಈ ಕೆಲಸ ಶುರು ಮಾಡಬಹುದು. ಮಾರುಕಟ್ಟೆಯಲ್ಲಿ, ಪೆಟ್ರೋಲ್ ಬಂಕ್ ಬಳಿ ಕಾರ್ ವಾಷಿಂಗ್ ವರ್ಕ್‌ಶಾಪ್ ಓಪೆನ್ ಮಾಡಬಹುದು. ಡ್ರೈವಿಂಗ್ ಸ್ಕೂಲ್: ನೀವು ಕಾರ್, ಬೈಕ್, ಸ್ಕೂಟಿ...

ಕೋವಿಡ್ 19ನಿಂದ ಗುಣಮುಖರಾದ ಸುಮಲತಾ ಅಂಬರೀಷ್, ಹೇಳಿದ್ದೇನು..?

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ಗೆ ಕೋರೋನಾ ಬಂದಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದು ಸದ್ಯ ಸುಮಲತಾ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಷ್, ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್‍ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ ನಂತರ ನಾನೀಗ ಕೋವಿಡ್19 ನೆಗೆಟಿವ್ ಎಂದು...

ಶಿಕ್ಷಕರ ದಿನದಂದು ಆರಂಭವಾಗಲಿದೆ ಈ ಶಾಲೆ..?!

ಸದ್ಯ ದೇಶದೆಲ್ಲೆಡೆ ಕೊರೊನಾ ಆರ್ಭಟ ಜೋರಾಗಿದೆ. ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಅಂತೆಯೇ ಹಲವರು ಗುಣಮುಖರಾಗಿ ಹೊರಬಂದಿದ್ದಾರೆ ಕೂಡ. ಆದ್ರೆ ಈಗ ಎಲ್ಲೆಡೆ ಶಾಲೆ ಯಾವಾಗ ಶುರು ಮಾಡಬೇಕು ಅನ್ನೋದರ ಬಗ್ಗೆ ಚಿಂತೆಯಾಗಿದ್ದು, ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಭಯ ಪಟುತ್ತಿದ್ದಾರೆ. ಫೀಸ್ ಹೋದ್ರೆ ಹೋಗಲಿ, ಮಕ್ಕಳು ಮುಖ್ಯ, ಅವರ...

ಜುಲೈ 23, 2020ರ ರಾಶಿ ಭವಿಷ್ಯ

ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಧನಲಾಭವಿದೆ. ಸ್ತ್ರೀ ಸಂಬಂಧಿ ಚಿಂತೆಯೂ ಆಗಾಗ ಬಾಧಿಸಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನ ಭಾಗ್ಯವಿದೆ. ಮಿತ್ರರ ಅಸಹಕಾರದಿಂದ ಬೇಸರವಾದೀತು. ವೃಷಭ: ಆದಾಯಕ್ಕಿಂತ ಹೆಚ್ಚಿನ ಖರ್ಚು ಉಂಟಾದೀತು. ಕೃಷಿ ಕಾರ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡುವುದು ಹಿತಕರವಲ್ಲಾ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಸಿಸಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿಯಾದೀತು. ಮಿಥುನ: ಕೋರ್ಟು ಕಚೇರಿ...

80ರ ದಶಕದ ಎಲ್ಲರ ನೆಚ್ಚಿನ ಸವಾರಿ ಬಜಾಜ್ ಚೇತಕ್ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು..!

ಈಗಿನ ಕಾಲದ ಹುಡುಗರು ಲಕ್ಷ ಲಕ್ಷ ರೂಪಾಯಿಯ ಬೈಕ್ ಸ್ಕೂಟಿ ಖರೀದಿ ಮಾಡಿ, ಜುಮ್ ಅಂತಾ ಮೆರಿತಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಕಂಪನಿಗಳು ವಿಧ ವಿಧದ ಸ್ಕೂಟಿ, ಬೈಕ್‌ಗಳನ್ನ ಬಿಡುಗಡೆ ಮಾಡ್ತಿದೆ. ಸಾವಿರ, ಲಕ್ಷ ಕೋಟಿಯ ತನಕ ಬೈಕ್‌ಗಳನ್ನ ನೋಡ್ತೀವಿ. ಆದ್ರೆ 80ರ ದಶಕದಲ್ಲಿ ಎಲ್ಲರೂ ಇಷ್ಟ ಪಟ್ಟ, ಆ ಸ್ಕೂಟರ್...

ನಿಮ್ಮ ಮನೆಯ ಏಳು ಬೀಳಿಗೆ ಕಾರಣವಾಗತ್ತೆ ನೀವು ಬಳಸೋ ಬಾಚಣಿಕೆ..!

ಗೌರಿ ಗಣೇಶ ಹಬ್ಬಕ್ಕೆ, ವರಮಹಾಲಕ್ಷ್ಮೀ ಹಬ್ಬಕ್ಕೆ, ಸಂಕ್ರಾಂತಿಗೆ ಕೆಲ ಕಡೆ ಮುತ್ತೈದೇಯರಿಗೆ ಅರಿಶಿನ ಕುಂಕುಮದ ಜೊತೆ ಬಾಚಣಿಕೆ ಕೊಡುವ ಪದ್ಧತಿ ಇರುತ್ತದೆ. ಬಳೆ, ಕಾಡಿಗೆ, ಬೊಟ್ಟು, ಕನ್ನಡಿಯ ಜೊತೆ ಬಾಚಣಿಕೆಯನ್ನ ಕೂಡ ಕೊಡಲಾಗುತ್ತದೆ. ಅಲ್ಲದೇ, ಮಹಾಲಕ್ಷ್ಮೀಗೆ ಸಂಬಂಧಪಟ್ಟ ವಸ್ತುಗಳಲ್ಲಿ ಬಾಚಿಣಿಕೆ ಕೂಡ ಒಂದಾಗಿದೆ. ಹಾಗಾಗಿ ಬಾಚಣಿಕೆಯನ್ನ ಶುಭ್ರವಾಗಿ ಇಡಬೇಕು. https://youtu.be/7dhm5hMnVXs ಬಾಚಣಿಕೆಯನ್ನ ಶುಭ್ರವಾಗಿ ಇಡದಿದ್ದರೆ ಮನೆಯ...

ಯಾವುದೇ ಕಾರಣಕ್ಕೂ ಇಂಥ ದಿನಗಳಲ್ಲಿ ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ..!

ನಾವು ಎಲ್ಲರಿಗೂ ಒಳ್ಳೆಯದನ್ನ ಬಯಸಿದ್ರೂ ಕೂಡ, ನಮಗೆ ಬೇರೆಯವರು ಒಳ್ಳೆಯದನ್ನೇ ಬಯಸುತ್ತಾರೆ ಅನ್ನೋದು ಭ್ರಮೆ. ನಮ್ಮ ಏಳಿಗೆ, ಖುಷಿ ಕಂಡ ನಮ್ಮ ಹತ್ತಿರದವರೇ ನಮಗೆ ಕುತ್ತು ಬರೋ ಕೆಲಸವನ್ನ ಮಾಡಲೂಬಹುದು. ಕೆಲವೆಡೆ ಮಾಟ ಮಂತ್ರ ಮಾಡಿಸ್ತಾರೆ, ಇನ್ನು ಕೆಲವೆಡೆ ಊಟಕ್ಕೆ ಕರೆದು ಊಟದಲ್ಲಿ ಮದ್ದು ಹಾಕಿ ಕೊಡ್ತಾರೆ. ಆಗ ನಮಗೆ ಗೊತ್ತಿಲ್ಲದೆಯೇ ಕ್ರಮೇಣವಾಗಿ ನಮ್ಮ...

ಒಣಕೊಬ್ಬರಿಯಲ್ಲಿದೆ ಚಮತ್ಕಾರಿ ಗುಣಗಳು: ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ದೇವರ ಪೂಜೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಳಸುವ ವಸ್ತು ಅಂದರೆ ತೆಂಗಿನಕಾಯಿ. ಎಲ್ಲ ಹಣ್ಣು ಕಾಯಿಗಳಿಗಿಂತ ನೈವೆದ್ಯಕ್ಕೆ ತಂಗಿನಕಾಯಿಯೇ ಶ್ರೇಷ್ಠವೆಂಬ ಮಾತಿದೆ. ಅಂಥ ತೆಂಗಿನಕಾಯಿಯಲ್ಲಿ ಆರೋಗ್ಯಕರ ಗುಣಗಳಿದ್ದು, ಆ ಗುಣಗಳ ಬಗ್ಗೆ ಮತ್ತು ತೆಂಗಿನ ಎಣ್ಣೆ ಬಳಸುವುದರಿಂದಾಗುವ ಲಾಭಗಳ ಬಗ್ಗೆಯೂ ನಾವಿಂದು ತಿಳಿಯೋಣ. ನಾವು ಮಾಡೋ ಹಲವು ತಿಂಡಿ ತಿನಿಸು, ಸಾಂಬಾರ್, ಪಲ್ಯಗಳಲ್ಲಿ ತೆಂಗಿನಕಾಯಿ ಬಳಕೆಯನ್ನ ಖಂಡಿತವಾಗಿ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img