Wednesday, May 27, 2026

ಆಧ್ಯಾತ್ಮ

ಹವ್ಯಾಸಿ ಫೋಟೋಗ್ರಾಫರ್‌ಗಳು ಪ್ರೊಫೇಷನಲ್ ಫೋಟೋಗ್ರಾಫರ್‌ ಆಗೋಕ್ಕೆ ಇಲ್ಲಿದೆ ನೋಡಿ ಟಿಪ್ಸ್..

ಕೆಲವರು ಫೋಟೋ ತೆಗಿಯುವುದರಲ್ಲಿ ನಿಸ್ಸೀಮರಾಗಿರ್ತಾರೆ. ಆದ್ರೆ ಫೋಟೋಗ್ರಾಫರ್ ಆಗಿರಲ್ಲ. ಫೋಟೋಗ್ರಾಫರ್ ಆಗಬೇಕು ಅನ್ನೋ ಆಸೆಯೇನೋ ಇರುತ್ತೆ. ಆದ್ರೆ ಅದನ್ನ ಹೇಗೆ ಶುರು ಮಾಡುವುದು ಅನ್ನೋದರ ಬಗ್ಗೆ ಮಾಹಿತಿ ಇರಲ್ಲ. ಅಂಥವರಿಗೆ ಕೆಲ ಟಿಪ್ಸ್‌ಗಳನ್ನ ನಾವಿವತ್ತು ನೀಡಲಿದ್ದೇವೆ. ವಿವಿಧ ರೀತಿಯ ಫೋಟೋಗ್ರಫಿ ಇದೆ. ಫ್ಯಾಷನ್ ಫೋಟೋಗ್ರಾಫರ್, ಇವೆಂಟ್ ಫೋಟೋಗ್ರಾಫರ್, ಫುಡ್ ಫೋಟೋಗ್ರಾಫರ್, ವೆಡ್ಡಿಂಗ್ ಫೋಟೋಗ್ರಾಫರ್, ಕನ್ಸರ್ಟ್...

ಮೈಂಡ್ ಲೈನ್- ಲೈಫ್ ಲೈನ್ ನಡುವೆ ಅಂತರವಿದ್ದರೆ ಅರ್ಥವೇನು ಗೊತ್ತಾ..?

ಹಸ್ತರೇಖೆಯಿಂದ ಮನುಷ್ಯನ ಭವಿಷ್ಯವನ್ನ ಹೇಳಬಹುದು. ಮನುಷ್ಯನ ಏಳು ಬೀಳುಗಳು ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತಿದೆ. ಹುಡುಗರು ತಮ್ಮ ಬಲಗೈ , ಹುಡುಗಿಯರು ತಮ್ಮ ಎಡಗೈ ನೋಡಿಕೊಂಡು ಭವಿಷ್ಯ ತಿಳಿದುಕೊಳ್ಳಬಹುದು. ಈ ಭಾವಚಿತ್ರದಲ್ಲಿರುವಂತೆ ನಿಮ್ಮ ಕೈಯಲ್ಲಿ ರೇಖೆಯಿದ್ದರೆ. ಅಂಥವರ ಗುಣ ಹೇಗಿರುತ್ತದೆ, ಅಂಥವರ ಭವಿಷ್ಯ ಹೇಗಿರುತ್ತದೆ ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. https://youtu.be/zTIk6Mi8oSs ಈ...

ಶ್ರಾವಣದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆಗಳೇನು ಗೊತ್ತಾ..?

ಹಬ್ಬಗಳ ಮಾಸ ಶ್ರಾವಣ ಮಾಸ ಶುರುವಾಗಿದೆ. ಜುಲೈ 25 ಅಂದರೆ ನಾಳೆ ಶ್ರಾವಣದ ಮೊದಲ ಹಬ್ಬವಾದ ನಾಗರಪಂಚಮಿ ಇದೆ. ಕೆಲವರು ಇಂದು ನಾಗರಚೌತಿಯನ್ನ ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಗಳೇನು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಅಂದ್ರೆ ನಾಗ. ಆಷಾಢದ ಅಮವಾಸ್ಯೆ ಕಳೆದು ಐದು ದಿನಕ್ಕೆ ಬರುವ...

ಬೆಂಡೇಕಾಯಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..!

ಬೇಂಡೆಕಾಯಿ.. ತರಕಾರಿಯನ್ನ ಕಂಡ್ರೆ ದೂರ ಓಡುವವರೂ ಕೂಡ ಬೆಂಡೇಕಾಯಿ ಪ್ರಿಯರಾಗಿರ್ತಾರೆ. ಹಲವು ಸಿನಿಮಾ ತಾರೆಯವರ ಫೇವರಿಟ್ ತರಕಾರಿ ಕೂಡ ಇದಾಗಿದೆ. ಬೆಂಡೇಕಾಯಿ ಸಾರು, ಪಲ್ಯ, ಸೂಪನ್ನ ಮಾಡಿ ಸೇವಿಸಲಾಗತ್ತೆ. ಕೆಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ಇದ್ದರೆ, ಅದ ಮೃಷ್ಟಾನ್ನವೆಂಬಂತೆ ತಿಂದುಬಿಡುತ್ತಾರೆ. ಇಂಥ ಬೇಂಡೆಕಾಯಿ ತನ್ನದೇ ಆದ ವಿಶೇಷತೆಯನ್ನ ಹೊಂದಿದೆ. ಹಾಗಾದ್ರೆ ಬೇಂಡೆಕಾಯಿ ತಿನ್ನುವುದರ...

ಜೂನ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..!

ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ. ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...

ಸ್ನಾನ ಮಾಡುವಾಗ ಈ ನಿಯಮಗಳನ್ನ ಅನುಸರಿಸಿ ಮತ್ತು ಕೆಲ ತಪ್ಪುಗಳನ್ನು ಮಾಡಬೇಡಿ..

ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...

ಬಾರ್ಲಿ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಮೊದಲೆಲ್ಲ ಬಾರ್ಲಿಯನ್ನ ತುಂಬಾ ಬಳಸುತ್ತಿದ್ದರು. ಆದ್ರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಆದ್ರೆ ಆಯುರ್ವೇದದ ಪ್ರಕಾರ ನಿಯಮಿತವಾಗಿ ಬಾರ್ಲಿ ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಬಾರ್ಲಿ ಸೇವನೆಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ತೂಕ ಇಳಿಸುವುದರಲ್ಲಿ ಬಾರ್ಲಿ ಪ್ರಮುಖ ಪಾತ್ರನಿರ್ವಹಿಸುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ಬಾರ್ಲಿ ಹಿಟ್ಟಿನ ರೊಚ್ಚಿ ಅಥವಾ ಚಪಾತಿ ತಿನ್ನಬಹುದು. ಅಲ್ಲದೇ ಬಾರ್ಲಿ...

ಮಹಾಲಕ್ಷ್ಮೀ ದೇವಿ ಮತ್ತು ಅನ್ನಪೂರ್ಣೆಯ ಅನುಗ್ರಹ ನಿಮ್ಮ ಮೇಲೆ ಇರಬೇಕಂದ್ರೆ ಈ ಎರಡು ವಸ್ತುವನ್ನ ದೇವರ ಮನೆಯಲ್ಲಿಡಿ..!

ಒಂದು ಲಕ್ ಇದ್ರೆ ಶ್ರೀಮಂತರಾಗ್ತಾರೆ. ಇನ್ನೊಂದು ಕಷ್ಟ ಪಟ್ಟು ದುಡಿದು ಶ್ರೀಮಂತರಾಗ್ತಾರೆ. ಆದ್ರೆ ಕಷ್ಟ ಪಟ್ರು ದುಡ್ಡು ಕೈಯಲ್ಲಿ ನಿಲ್ತಾ ಇಲ್ಲಾ ಅಂದ್ರೆ ತುಂಬಾ ಬೇಸರವಾಗತ್ತೆ. ನೀವು ಶ್ರೀಮಂತರಾಗಲು ಲಕ್ಷ್ಮೀ ಕೃಪೆ ನಿಮಗೆ ಸಿಗಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳ್ತೀವಿ. ನಿಮ್ಮ ಮನೆಯ ದೇವರ ಕೋಣೆಯೊಳಗೆ ಈ ಎರಡು ವಸ್ತುಗಳನ್ನಿಟ್ಟರೆ...

ಕೂಲಿ ಕೆಲಸ ಮಾಡಿ ಕಾಲೇಜು ಸೇರಿದ ಶಾಂತರಾಮರಿಗೆ ಎಂಎಲ್‌ಸಿ ಭಾಗ್ಯ

ಉತ್ತರಕನ್ನಡ ಜಿಲ್ಲೆಯ ಶಾಂತಾರಾಮ ಸಿದ್ಧಿಯವರಿಗೆ ಎಂಎಲ್‌ಸಿ ಸ್ಥಾನದೊರೆತಿದೆ. ಯಾರು ಈ ಶಾಂತಾರಾಮ ಸಿದ್ಧಿ ಅಂದ್ರಾ.. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮ ಪಂಚಾಯಿತಿಯ ಪುರ್ಲೆ...

ಜುಲೈ 24, 2020ರ ರಾಶಿ ಭವಿಷ್ಯ

ಮೇಷ: ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಯಿಂದ ಖರ್ಚು ಹೆಚ್ಚಲಿದೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ಗೃಹೋಪಕರಗಳ ಖರೀದಿಯಿಂದ ಖರ್ಚು ತರಲಿದೆ. ವೃಷಭ: ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭ ಗಳಿಕೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದೀತು. ನಿರೀಕ್ಷೆಗೆ ಮೀರಿದ ಬಂಧುಗಳ ಸಹಾಯ ನಿಮಗೆ ಬೆನ್ನೆಲುಬಾಗಲಿದೆ. ದುಡುಕಿನಿಂದ ಕಾರ್ಯಹಾನಿ. ಮಿಥುನ: ರಾಜಕೀಯದಲ್ಲಿ ನಿಮ್ಮ ಚಂತನೆ ವಿಫಲವಾದೀತು. ಆಕಸ್ಮಿಕ ಧನಾಗಮನವಿದ್ದು, ಕ್ಲೇಷ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img