Wednesday, May 27, 2026

ಆಧ್ಯಾತ್ಮ

ಕ್ಯಾಂಡಲ್ ಉದ್ಯಮಕ್ಕೆ ಇಲ್ಲಿದೆ ನೋಡಿ ಡಿಫ್ರೆಂಟ್ ಐಡಿಯಾ..!

ಕ್ಯಾಂಡಲ್ ಉದ್ಯಮ.. ಮಿಡಲ್ ಕ್ಲಾಸ್ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಈ ಬ್ಯುಸಿನೆಸ್‌ನಲ್ಲಿ ಲಾಭ ಕಾಣುತ್ತಿದ್ದಾರೆ. ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಪಾರ್ಟ್‌ಟೈಮ್ ಬ್ಯುಸಿನೆಸ್ ಅಂತಾ ಪರ್ಫ್ಯೂಮ್ ಕ್ಯಾಂಡಲ್ ಉದ್ಯಮ ಮಾಡ್ತಿದ್ದಾರೆ. ಮತ್ತು ಭರ್ಜರಿ ಲಾಭವೂ ಕಾಣ್ತಿದ್ದಾರೆ. ಈ ರೀತಿ ಲಾಭ ಕಾಣೋಕ್ಕೆ ಕಾರಣವೇನು ಗೊತ್ತಾ..? ಹಿಂದೂಗಳು ಊದುಬತ್ತಿ ಬಳಸೋ ರೀತಿ, ಕ್ರಿಶ್ಚಿಯನ್ನರು ಕ್ಯಾಂಡಲ್ ಬಳಸುತ್ತಾರೆ. ಅಲ್ಲದೇ...

ಹಸ್ತದಲ್ಲಿ ವಿಷ್ಣು ರೇಖೆ ಇದ್ದವರ ಜೀವನ ಹೇಗಿರತ್ತೆ ಗೊತ್ತಾ..?

ಕೈಯಲ್ಲಿರುವ ರೇಖೆ ನೋಡಿ ಮನುಷ್ಯನ ಇಡೀ ಭವಿಷ್ಯವನ್ನೇ ಹೇಳುವ ತಾಕತ್ತು ಜ್ಯೋತಿಷ್ಯಕ್ಕಿದೆ. ಹಸ್ತ ರೇಖೆಯಲ್ಲಿರುವ ಕೆಲ ಚಿಹ್ನೆಗಳು ಮನುಷ್ಯನ ಜೀವನ ಹೇಗಿರುತ್ತದೆ ಎಂದು ಹೇಳಬಲ್ಲವು. ಅವುಗಳಲ್ಲಿ ವೈ ಚಿಹ್ನೆ ಕೂಡ ಒಂದು. ಹಾಗಾದ್ರೆ ವೈ ಚಿಹ್ನೆ ಹೊಂದಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. https://youtu.be/RLfFAwwdOfY ಹೆಣ್ಣು ಮಕ್ಕಳು ತಮ್ಮ ಎಡಗೈ ಮತ್ತು ಗಂಡು ಮಕ್ಕಳು ತಮ್ಮ...

ಮದುವೆಯಾದ ಹೆಣ್ಣುಮಕ್ಕಳು ಈ ವಸ್ತುಗಳನ್ನ ಯಾರಿಗೂ ನೀಡಬೇಡಿ, ಈ ತಪ್ಪು ಮಾಡಬೇಡಿ..!

ನೀರೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಳೆ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಮತ ಬೇಧವಿಲ್ಲದೇ ಎಲ್ಲ ಹೆಣ್ಣು ಮಕ್ಕಳು ಬಳೆ ಧರಿಸುತ್ತಾರೆ. ಆದ್ರೆ ನಿಮ್ಮ ಬಳೆಗಳನ್ನು ನಿಮಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು, ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡಬಾರದು. ಹೆಣ್ಣು ಮಕ್ಕಳಿಗೆ ಎಷ್ಟು ಒಡವೆ ವಸ್ತ್ರ ಇದ್ದರೂ ಮತ್ತು ಬೇಕು ಎನ್ನಿಸುತ್ತದೆ. ನಿಮ್ಮ ಬಳಿ ಹೆಚ್ಚು...

ಮೀನ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮೀನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಮೀನ ರಾಶಿಯವರು ಕಣ್ಮನಸೆಳೆಯುವ ಕಣ್ಣುಗಳನ್ನ ಮತ್ತು ಆಕರ್ಷಕ ಮುಖ ಹೊಂದಿರುತ್ತಾರೆ. ಶುದ್ಧ, ಮೃದು ಸ್ವಭಾವದವರಾದ ಇವರು ದಯಾಮಯಿಗಳಾಗಿರುತ್ತಾರೆ. https://youtu.be/ikWeY-6A5_c ಎಲ್ಲರನ್ನೂ ಒಳ್ಳೆಯವರಂತೆ ಕಾಣುವುದರಿಂದ ಇವರು ಮೋಸ ಹೋಗುವುದು ಹೆಚ್ಚು. ಕೊಂಚ ಸೋಂಬೇರಿ ಸ್ವಭಾವದವರಾದ ಮೀನ ರಾಶಿಯವರು ಹಗಲು ಗನಸು ಕಾಣುವವರಾಗಿರುತ್ತಾರೆ. ಎಲ್ಲರೊಂದಿಗೂ ಹೆಚ್ಚು ಮಾತನಾಡದ, ಬೆರೆಯದ ಇವರು, ಯಾರೊಂದಿಗೆ...

ಬಾದಾಮಿ ತೈಲದ ಜಾದೂ ಬಲ್ಲಿರಾ..?

ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ ಒಣಹಣ್ಣು ಅಂದರೆ ಬಾದಾಮಿ. ಬಾದಾಮಿಯಿಂದ ಥರಥರದ ಖಾದ್ಯಗಳನ್ನ ಮಾಡ್ತೇವೆ. ಬಾದಾಮ್ ಇಲ್ಲದೇ ಡೆಸರ್ಟ್ ತಯಾರಾಗೋದೇ ಇಲ್ಲ. ಬಾದಾಮ್ ಬೀಜದ ಉಪಯೋಗಗಳ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಇದೀಗ ಬಾದಾಮ್ ತೈಲಗಳ ಉಪಯೋಗದ ಬಗ್ಗೆ ತಿಳಿಯೋಣ ಬನ್ನಿ. 1.. ಸಧೃಡವಾದ, ಉದ್ದ, ಕಪ್ಪಾದ ಕೂದಲು ನಿಮ್ಮದಾಗಬೇಕು ಅಂದ್ರೆ ಬಾದಾಮ್...

ಜುಲೈ 8, 2020ರ ರಾಶಿ ಭವಿಷ್ಯ

ಮೇಷ: ಸರಕಾರಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆ ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಸದ್ಯದರಲ್ಲೇ ವೈವಾಹಿಕ ಭಾಗ್ಯ ಒದಗಿ ಬಂದಿತು. ವಿದ್ಯಾರ್ಥಿಗಳು ಪ್ರಯತ್ನಹೀನರಾದಾರು. ಸಂಚಾರದಲ್ಲಿ ಜಾಗೃತೆ. ವೃಷಭ: ಶ್ರೀ ದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ಸಿದ್ಧಿಸಲಿದೆ. ಬಂಧು ಮಿತ್ರರ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಿರುತ್ತದೆ. ವೃತ್ತಿರಂಗದಲ್ಲಿ ಏಳಿಗೆ ಇದೆ. ಮಿಥುನ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ....

ಊದುಬತ್ತಿ ಉದ್ಯಮ ಮಾಡಲು ಹೊರಟಿದ್ದರೆ ಈ ಸ್ಟೋರಿ ಖಂಡಿತ ಓದಿ..!

ಊದು ಬತ್ತಿ ಮತ್ತು ಧೂಪವನ್ನ ಭಾರತದಲ್ಲಿ ಹಲವರು ಬಳಸುತ್ತಾರೆ. ಅದರಲ್ಲೂ ಹಿಂದುಗಳ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಊದುಬತ್ತಿ ಬೆಳಗಿ ದೇವರ ಪೂಜೆ ಮಾಡಲಾಗುತ್ತದೆ. ಅಷ್ಡೇ ಅಲ್ಲದೇ ಧಾರ್ಮಿಕ ಕೇಂದ್ರ, ದೇವಸ್ಥಾನ, ಧ್ಯಾನ ಕೇಂದ್ರಗಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಊದುಬತ್ತಿಯ ಉಪಯೋಗ ಮಾಡುತ್ತಾರೆ. ಭಾರತದಲ್ಲಿಷ್ಟೇ ಅಲ್ಲದೇ, ವಿದೇಶದಲ್ಲೂ ಊದುಬತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿದೇಶಿಗರು...

ನೀವು ಚಿಪ್ಸ್ ಉದ್ಯಮ ಶುರು ಮಾಡುವುದಿದ್ದರೆ ಇಲ್ಲಿದೆ ಕೆಲ ಟಿಪ್ಸ್..!

ಚಿಪ್ಸ್, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ತಿನ್ನೋ ತಿಂಡಿ ಅಂದ್ರೆ ಚಿಪ್ಸ್. ಒಮ್ಮೆ ತಿಂದ್ರೆ ತಿಂತಾನೇ ಇರ್ಬೇಕು ಅನ್ನೋ ಟೇಸ್ಟ್ ಹೊಂದಿದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ಆಲೂ ಚಿಪ್ಸ್ ಅಂದ್ರೆ ಎಲ್ಲರ ಫೇವರಿಟ್. ನೀವು ಆಲೂ ಚಿಪ್ಸ್ ಮಾಡೋದ್ರಲ್ಲಿ ನಿಪುಣರಾಗಿದ್ರೆ, ಪ್ರೊಫೆಶನಲ್‌ ಆಗಿ ಚಿಪ್ಸ್ ಉದ್ಯಮ ಆರಂಭಿಸಲು...

ಊಟ ಮಾಡುವಾಗ ಮತ್ತು ಮಾಡಿದ ಮೇಲೆ ಎಂದಿಗೂ ಈ ತಪ್ಪು ಮಾಡಬೇಡಿ..!

ದಾನಗಳಲ್ಲೇ ಮಹಾ ದಾನ ಅಂದ್ರೆ ಅನ್ನದಾನ. ಹಸಿದವನಿಗೆ ತುತ್ತು ಅನ್ನ ನೀಡಿದ್ರೆ ಆತ ಒಳ್ಳೆಯದಾಗಲಿ ಎಂದು ಹರಸಿ ಹೋಗ್ತಾನೆ. ಅನ್ನದಾತೋ ಸುಖಿನೋ ಭವಂತು ಎಂಬ ಮಾತಿದೆ. ಆದ್ರೆ ಊಟ ಮಾಡುವ ಸಂದರ್ಭದಲ್ಲಿ, ಊಟವಾದ ಮೇಲೆ ಕೆಲ ತಪ್ಪುಗಳನ್ನ ಮಾಡಬಾರದು ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ. ಊಟ ಮಾಡುವಾಗ ಮಾತನಾಡಬಾರದು. ಹರಟೆ ಹೊಡಿಯುತ್ತ ಊಟ...

ಈ ವಿಷಯವನ್ನೇನಾದರೂ ನೀವು ಬೇರೆಯವರಿಗೆ ಹೇಳಿದ್ರೆ ನಿಮ್ಮ ನೆಮ್ಮದಿಯೇ ಹೋಗುತ್ತದೆ..

ಹರಟೆ ಹೊಡಿಯೋದ್ರಲ್ಲಿ ಮಹಿಳೆಯರು ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಗಂಡಸರೂ ಏನು ಕಡಿಮೆ ಇಲ್ಲ. ಆದ್ರೆ ಮಾತಿನ ವಿಷಯದಲ್ಲಿ ಹೆಣ್ಮಕ್ಳು ಸ್ವಲ್ಪ ಮುಂದೆ. ಆದ್ರೆ ಅಕ್ಕ ಪಕ್ಕದ ಮನೆಯವರ ಜೊತೆ, ಸ್ನೇಹಿತರ ಜೊತೆ ಹರಟೆಗೆ ಕೂತಾಗ ಕೆಲ ತಪ್ಪುಗಳನ್ನು ಮಾಡಕೂಡದು. ಕೆಲ ವಿಷಯಗಳನ್ನ ಹೇಳಕೂಡದು. ಯಾವುದು ಆ ವಿಷಯ ಅನ್ನೋದನ್ನ ನೋಡೋಣ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img