Friday, March 6, 2026

ವೆಬ್ ಸ್ಟೋರಿ

Web News: ಮಾರ್ಟ್‌ಗಳಲ್ಲಿ ದೊಡ್ಡ ದೊಡ್ಡ ಟ್ರಾಲಿಗಳನ್ನೇ ಯಾಕೆ ಇಡಲಾಗುತ್ತದೆ..?

Web News: ನಾವು ನೀವೆಲ್ಲ ದಿನಸಿ, ಮನೆಗೆ ಬೇಕಾದ ಬೇರೆ ಬೇರೆ ವಸ್ತುಗಳನ್ನು ಖರೀದಿಸಬೇಕು ಅಂತಾ ಮಾರುಕಟ್ಟೆಗೆ ಹೋದಾಗ, ಅಲ್ಲಿ ನಮಗೆ ದೊಡ್ಡದಾದ ಟ್ರಾಲಿ ಕೊಡಲಾಗುತ್ತದೆ. ಆದರೆ ನಾವು ತೆಗೆದುಕೊಂಡು ಹೋದ ಬ್ಯಾಗನ್ನು ಮಾತ್ರ ಮಾರ್ಟ್‌ ಒಳಗೆ ತೆಗೆದುಕೊಂಡು ಹೋಗಲು ಬಿಡೋದಿಲ್ಲ. ಈ ರೀತಿ ನಿಯಮ ಇರೋದಾದ್ರೂ ಯಾಕೆ..? ಯಾಕೆ ನಮಗೆ ಟ್ರಾಲಿಗಳನ್ನೇ ಕೊಡ್ತಾರೆ...

Web News: ಮುಂಬೈನ ಫೇಮಸ್ ತಿಂಡಿ ವಡಾಪಾವ್ ಕಂಡು ಹಿಡಿದವರು ಯಾರು ಗೊತ್ತಾ..?

Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ವಡಾ ಪಾವ್‌, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು...

ಮಹಾ ಕುಂಭ ಮೇಳದಲ್ಲಿ ಕೆಲವರು ಯಾವ ಯಾವ ಕೆಲಸ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ನೋಡಿ..

Maha Kumbha Mela News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಫೇಕ್ ವೀಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆದರೆ ಕೆಲವು ನಿಜವಾದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಮಹಾ ಕುಂಭ ಮೇಳದಲ್ಲಿ ಜನ ಯಾವ ರೀತಿ ದುಡ್ಡು ಮಾಡುತ್ತಿದ್ದಾರೆ ಅನ್ನೋ ಸತ್ಯಾಸತ್ಯತೆ ಇದು ತೋರಿಸುತ್ತದೆ. ಓರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಏಳುವ ಕೆಲಸ ಮಾಡುತ್ತಿದ್ದು,...

ಷೇರು ಮಾರುಕಟ್ಟೆ ತರಬೇತುದಾರರಾದ ರೋಹನ್ ಭರತ್ ಚಂದ್ರರಿಂದ Finance Weekly Report

Finance Weekly Report: ಶೇರ್ ಮಾರ್ಕೇಟ್ ತರಬೇತುದಾರರಾದ ರೋಹನ್ ಭರತ್ ಚಂದ್ರ ಅವರು ಶೇರು ಮಾರುಕಟ್ಟೆಯ ವೀಕ್ಲಿ ರೀಪೋರ್ಟ್ ಹೇಳಿದ್ದಾರೆ. ಡಿಮಾರ್ಟ್‌ಗೆ ಮುಂದಿನ ವರ್ಷ ಅಂದ್ರೆ, 2026 ಫೆಬ್ರವರಿಯಲ್ಲಿ ಹೊಸ ಸಿಇಓ ಬರಲಿದ್ದಾರೆ. ಗ್ರೋ ಎಂಬ ಕಂಪನಿಯವರು ಶೇರು ಮಾರುಟ್ಟೆಯಲ್ಲಿ ಐಪಿಓ ಲಾಂಚ್ ಮಾಡಲು ನಿರ್ಧರಿಸಿದ್ದಾರೆ. ಈ ವಾರ ಡಾಲರ್ ಮುಂದೆ ರೂಪಾಾಯಿ ಬೆಲೆ ಕುಸಿದಿದೆ. ಮೊದಲು 1...

Kannada Fact Check: ಗಾಯಗೊಂಡ ನಟ ಸೈಫ್‌ನನ್ನು ನೋಡೋಕ್ಕೆ ಬಂದಿದ್ರಾ ನಟ ಸಲ್ಮಾನ್ ಖಾನ್..?

Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ, ಸೈಫ್‌ ದೇಹಕ್ಕೆ ಚಾಕು ಇರಿದಿದ್ದ. ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದ್ದು, ಅದೇ ವೇಳೆಗೆ ಸೈಫ್‌ರನ್ನು ಅವರ ಮಗ ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ...

Sukanya Samruddhi Yojana: ಸುಕನ್ಯಾ ಸಮೃದ್ಧಿಗಿಂತ ಈ ಯೋಜನೆ 3 ಪಟ್ಟು ಜಾಸ್ತಿ RETURNS

  Sukanya Samruddhi Yojana: ಹಲವರು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಸುಕನ್ಯಾಾ ಸಮೃದ್ಧಿ ಯೋಜನೆಯಲ್ಲಿ ಹಲವರು ಹಣ ಹೂಡಿಕೆ ಮಾಡುತ್ತಿದ್ದಾರೆ. ಮಗುವಿಗೆ 5 ವರ್ಷ ತುಂಬುವುದರೊಳಗೆ, ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬೇಕು. ಮಗುವಿಗೆ 18 ವರ್ಷವಾದ ಬಳಿಕ, ಈ ಹಣಕ್ಕೆ ಸರ್ಕಾರ ಇಂತಿಷ್ಟು ಲಾಭ ಹಾಕಿ ಕೊಡುತ್ತದೆ. ಈ ಹಣವನ್ನು ಮಗುವಿನ ಶಿಕ್ಷಣಕ್ಕೆ, ಮದುವೆಗೆ...

Jump Deposit ಬಗ್ಗೆ ಡಾ.ಭರತ್ ಚಂದ್ರರಿಂದ ಸಂಪೂರ್ಣ ಮಾಹಿತಿ

Jump Deposit: ಜಂಪ್ ಡಿಪಾಸಿಟ್ ಅನ್ನೋ ಕಾನ್ಸೆಪ್ಟ್ ಬಗ್ಗೆ ನಾವು ನಿಮಗೆ ಈಗಾಗಲೇ ವಿವರಿಸಿದ್ದೇವೆ. ನಿಮ್ಮ ಅಕೌಂಟ್‌ಗೆ ಒಂದೆರಡು ಸಾವಿರ ರೂಪಾಯಿ ಟ್ರಾನ್ಸಫರ್ ಮಾಡಿ, ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿ, ನೀವು ಬ್ಯಾಲೆನ್ಸ್ ಚೆಕ್ ಮಾಡಲು ಪಿನ್ ಹಾಕಿದಾಗ, ನಿಮ್ಮ ಅಂಕೌಂಟ್‌ನಲ್ಲಿದ್ದ ದುಡ್ಡೆಲ್ಲ, ಸ್ಕ್ಯಾಮರ್ ಪಾಲಾಗುತ್ತದೆ. ಇದನ್ನೇ ಜಂಪ್ ಡಿಪೆಸಾಟ್ ಎನ್ನಲಾಗುತ್ತದೆ. ಈ ಬಗ್ಗೆ ಷೇರು...

Advocate V Manjunath: ಆಸ್ತಿಯನ್ನ ಉಳಿಸಿಕೊಳ್ಳೋದು ಹೇಗೆ? ಕಾನೂನಿನಲ್ಲಿದೆ ಮಹಾ ಅಸ್ತ್ರ!

Advocate V Manjunath: ಇಂದಿನ ಕಾಲದಲ್ಲಿ ಆಸ್ತಿ ಮಾಡಿಕೊಳ್ಳೋದು ಎಷ್ಟು ಕಷ್ಟವೋ, ಅದನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟ. ಹಾಗಾಗಿ ಅಡ್ವೋಕೇಟ್ ಮಂಜುನಾಥ್ ಅವರು, ನಾವು ಯಾವ ರೀತಿ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಒಂದು ಮನೆಯಲ್ಲಿ ಯಾರಾದರೂ ಬಾಡಿಗೆಗೆ ಇದ್ದರೆ, ಅವರು ಇನ್ನು ಬಾಡಿಗೆ ಕೊಡುವುದಿಲ್ಲ, ನೀವು ಬೇರೆ ಮನೆ ನೋಡಿಕೊಳ್ಳಿ ಎಂದರೂ...

Investment: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು..?

Investment News: ಶೇರು ಮಾರುಕಟ್ಟೆ ತರಬೇತುದಾರರಾದ ಡಾ. ಭರತ್ ಚಂದ್ರ ಅವರು ಈಗಾಗಲೇ ಹಣ ಹೂಡಿಕೆ ಮಾಡುವ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ನಮಗೆ 1 ಕೋಟಿ ರೂಪಾಯಿ ಗಳಿಸಬೇಕು ಎಂದರೆ, ನಾವು ಯಾವ ವಯಸ್ಸಿನಿಂದ, ಎಷ್ಟು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಇಂದಿನ ಕಾಲದಲ್ಲಿ ಹಣ...

Web News: ವಿಮಾನಯಾನ ಮಾಡುವ ಮುನ್ನ ಈ ಎಚ್ಚರಿಕೆ ವಹಿಸಿ

Web News: ವಿಮಾನಯಾನ ಮಾಡುವುದಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಬೇರೆ ಬೇರೆ ರಾಜ್ಯ, ದೇಶ ಸುತ್ತುವುದಂದ್ರೆ ಈಗಿನ ಕಾಲದ ಜನರಿಗಂತೂ ಖುಷಿಯೋ, ಖುಷಿ. ಆದರೆ ಈ ಖುಷಿ ನಡುವೆ ನೀವು ಕೆಲವೊಂದಿಷ್ಟು ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಇದರಿಂದ ನೀವು ಕೆಲ ನಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಮೊದಲನೇಯ ವಿಷಯ ನಿಮ್ಮ ಬ್ಯಾಾಗ್, ಟ್ರಾಲಿ ಚೆಕಿಂಗ್‌ಗೆ ಕಳುಹಿಸುವ ಮುನ್ನ ಅದರ...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img