Saturday, June 21, 2025

Latest Posts

ಎಕ್ಕದ ಗಿಡ ಕಾಂಡದಿಂದ ಆರ್ಥಿಕ ಸಮಸ್ಯೆಗಳು ಮಾಯ..!

- Advertisement -

ನಮಸ್ತೆ ಗೆಳೆಯರೆ ಪ್ರತಿಯೊಬ್ಬರಿಗೂ ಕಾಡುವ ಪ್ರಧಾನ ಸಮಸ್ಯೆ ಎಂದರೆ ಆರ್ಥಿಕ ಸಮಸ್ಯೆಗಳು ಆರ್ಥಿಕ ಸಮಸ್ಯೆಯಿಂದ ಬಳಷ್ಟು ಕಷ್ಟಪಡುತ್ತಿದ್ದರೆ, ಇದರಿಂದಾಗಿ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದರೆ, ಈ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ. ಈ ಪರಿಹಾರವನ್ನು ಹೇಗೆ ಯಾವ ದಿನ ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸಾಮಾನ್ಯವಾಗಿ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಬಹಳ ಕಷ್ಟವನ್ನು ಪಡುತ್ತಿದ್ದಾರೆ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಹಣ ಬಹಳನೇ ಮಹತ್ವವನ್ನು ಹೊಂದಿದೆ. ಹಾಗಾಗಿ ಜೀವನದಲ್ಲಿ ಹಣದ ತೊಂದರೆಯಿಂದ ಸಾಲ ಬಾಧೆಗೆ ಒಳಗಾಗಿ ಬಹಳಷ್ಟು ಒತ್ತಡಕ್ಕೆ ಸಿಲುಕಿಕೊಂಡಿದ್ದರೆ ಈ ಒಂದು ಚಿಕ್ಕ ಪರಿಹಾರವನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು. ಗೆಳೆಯರೇ ಪರಿಹಾರವನ್ನು ನಾಗ ಶಾಸ್ತ್ರದಲ್ಲಿ ಹೇಳಿದ್ದಾರೆ. ಯಾವುದೇ ರೀತಿ ಆರ್ಥಿಕ ಪರಿಸ್ಥಿತಿ ಇದ್ದರೂ ಕೂಡ ಈ ಪರಿಹಾರ ನಿವಾರಣೆ ಮಾಡುತ್ತದೆ ಸಾಲವನ್ನು ಪಡೆದ ಸಾಲದ ಬಾಧೆಗೆ ಒಳಗಾಗಿದ್ದರೆ ಬ್ಯಾಂಕ್ನಲ್ಲಿ ಲೋನ್ ಪಡೆದಿದ್ದರೆ ಹಾಗೂ ನೀವು ಯಾರಿಗಾದರೂ ಸಾಲವನ್ನು ಕೊಟ್ಟಿದ್ದರೆ. ನಿಮ್ಮ ಹಣ ಮರಳಿ ಬರದಿದ್ದರೆ ಈ ರೀತಿ ಅನೇಕ ಸಮಸ್ಯೆಗಳನ್ನು ಬಹಳಷ್ಟು ಜನರು ಅನುಭವಿಸುತ್ತಿರುತ್ತಾರೆ. ಈ ಪರಿಹಾರವನ್ನು ಮಾಡಿಕೊಂಡರೆ ಶೀಘ್ರವಾಗಿ ಐದು ದಿನಗಳಲ್ಲಿ ಉತ್ತಮ ಫಲಿತಾಂಶ ನ್ನು ಕಾಣುತ್ತೀರಾ. ಗೆಳೆಯರೇ ಈ ಪರಿಹಾರವನ್ನು ಹೀಗೆ ಯಾವ ದಿನ ಮಾಡಿಕೊಳ್ಳಬೇಕು ಎಂದರೆ ಚೌತಿಯ ದಿನ ಈ ಪರಿಹಾರವನ್ನು ಮಾಡಿಕೊಳ್ಳಬೇಕು. ತಿಂಗಳಿಗೆ ಒಮ್ಮೆ ಬರುವ ಚೌತಿಯ ದಿನ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಸಾಮಾನ್ಯವಾಗಿ ಎಲ್ಲರಿಗೂ ಎಕ್ಕದ ಗಿಡ ಗೊತ್ತಿರುತ್ತದೆ. ಬಿಳಿ ಎಕ್ಕದ ಕಾಂಡವನ್ನು ಚೌತಿಯ ದಿನದಂದು ಮನೆಗೆ ಕಿತ್ತು ತರಬೇಕು ನಂತರ ಅದನ್ನು ಚೆನ್ನಾಗಿ ಶುದ್ಧವಾದ ನೀರಿನಲ್ಲಿ ತೊಳೆದು ಅದಕ್ಕೆ ಅರಿಶಿನ ಕುಂಕುಮ ಗಂಧ ಸಮರ್ಪಿಸಿ ಹೂವನ್ನು ಸಮರ್ಪಿಸಬೇಕು ಎಕ್ಕದ ಗಿಡವನ್ನು ಅಲಂಕರಿಸಿ ಅದನ್ನು ಮನೆಯ ಮುಖ್ಯ ದ್ವಾರದ ಬಾಗಿಲಿನ ಬಳಿ ಎಕ್ಕದ ಗಿಡದ ಕಾಂಡವನ್ನು ಇಟ್ಟು ಅದರ ಮೇಲೆ ಕರ್ಪೂರವನ್ನು ಇಟ್ಟು ಹಚ್ಚಿ ಕಾಂಡವನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಮುಂಬಾಗಿಲಿಗೆ ಎಡದಿಂದ ಬಲಕ್ಕೆ ಮೂರು ಸುತ್ತನ್ನು ಬೆಳಗಬೇಕು. ಈ ರೀತಿಯಾಗಿ ಮನೆಯ ಮುಖ್ಯ ದ್ವಾರದ ಮುಂಬಾಗಿಲಿಗೆ ಆರತಿಯನ್ನು ಬೆಳಗಿನ ನಂತರ ದೇವರ ಮನೆಯಲ್ಲಿ ಲಕ್ಷ್ಮಿ ಫೋಟೋಗೆ ಆರತಿಯನ್ನು ಬೆಳಗಬೇಕು ಹಾಗೂ ಪ್ರಾರ್ಥನೆಯನ್ನು ಮಾಡಬೇಕು. ಲಕ್ಷ್ಮೀದೇವಿ ನಿನ್ನ ಅನುಗ್ರಹ ನಮ್ಮ ಮೇಲೆ ಕರುಣಿಸು ನಮಗೆ ಇರುವ ಆರ್ಥಿಕ ಸಮಸ್ಯೆಯಿಂದ ಬರುವ ಎಲ್ಲ ಕಷ್ಟಗಳನ್ನು ನಿವಾರಣೆ ಆಗುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡು ಎಂದು ಕೇಳಿಕೊಂಡು ಆರತಿ ಮಾಡಿ ಆರತಿ ಆರಿದ ತಕ್ಷಣ ಒಂದು ಕೆಂಪು ದಾರದಿಂದ ಮನೆಯ ಮುಂಬಾಗಿಲಿಗೆ ಬಿಳಿ ಎಕ್ಕದ ಕಾಂಡವನ್ನು ಕಟ್ಟಬೇಕು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ. ಶೀಘ್ರವಾಗಿ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರ. ಯಾವುದೇ ರೀತಿ ಆರ್ಥಿಕ ಪರಿಸ್ಥಿತಿ ಇದ್ದರೂ ಕೂಡ ಶೀಘ್ರವಾಗಿ ಪರಿಹಾರವನ್ನು ಪಡೆಯಬಹುದು ನೀವು ಅನುಭವಿಸುತ್ತಿರುವ ಕಷ್ಟ ನಿವಾರಣೆ ಆಗುತ್ತದೆ. ಸಾಲದ ಬಾಧೆಯಿಂದ ಮುಕ್ತಿ ಹೊಂದುತ್ತೀರ ನೀವು ಸಾಲವನ್ನು ಕೊಟ್ಟಿದ್ದರೆ ನಿಮ್ಮ ಹಣ ಮರಳಿ ಬರುತ್ತದೆ.

- Advertisement -

Latest Posts

Don't Miss