Sunday, September 8, 2024

Latest Posts

ಮಾರುತಿ ಅರ್ಚಕನ ಶಾಪದಿಂದ ಊರಲ್ಲಿ ಮಳೆಯಾಗುತ್ತಿಲ್ಲವೆ ?

- Advertisement -

ಬೆಳಗಾವಿ

ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹರಿಯಾಣ ಮೂಲದ ದೇವೇಂದ್ರ ಎನ್ನುವವರನ್ನು ದೇವನಸ್ಥಾನಕ್ಕೆ ಪೂಜಾರಿಯನ್ನಾಗಿ ನೇಮಿಸಿದ್ದರು ಆದ್ರೆ ಗ್ರಾಮಸ್ತರು ದೇವೇಂದ್ರ ಅವರು ಮಾಡುತಿದ್ದ ಪೂಜೆ ನಮಗೆ ಹಿಡಿಸುತ್ತಿಲ್ಲವೆಂದು ಕೆಲಸದಿಂದ ತೆ್ಗೆದುಹಾಕಿದ್ದಾರೆ. ಆದರೆ ನನ್ನನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮಗೆ ಶಾಪವನ್ನು ನೀಡಿದ್ದೇನೆ. ನಾನು ಮಲಪ್ರಭ ನಡಿಯ ದಡದಲ್ಲಿ ಧರಣಿ ಮಾಡುತ್ತೇನೆ ಆ ಮೂರುತಿಯ ಭಕ್ತನಾದ ನನಗೆ ಆಗಿರುವ ಅನ್ಯಾಯದಿಂದ ಊರಿನಲ್ಲಿ ಮಳೆ ಆಗಿತ್ತಿಲ್ಲ , ಊರ ಜನರು ಇದನ್ನು ಅರ್ಥ ಮಾಡಿಕೊಂಡು ನನ್ನನ್ನು ಗೌರವದಿಂದ ಹರಿಯಾಣಕ್ಕೆ ಕಳುಹಿಸಿಕೊಡಬೇಕು ಇ್ಲಲದಿದ್ದರೆ ಈ ಊರಲ್ಲಿ ಮಳೆ ಆಗುವುದಿಲ್ಲ ಎಂದು ಶಾಪ ಹಾಕಿದ್ದಾರೆ.

ಮೂಗಿಗೆ ಗಾಯ ಮಾಡಿಕೊಂಡ ಶಾರುಕ್ ಖಾನ್

ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್‌

“ಯಲಾಕುನ್ನಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್

- Advertisement -

Latest Posts

Don't Miss