Saturday, July 27, 2024

lord hanuman

ಹನುಮಂತ ಬ್ರಹ್ಮಚಾರಿಯಾದರೂ ಅವನಿಗೆ ಪುತ್ರ ಜನಿಸಿದ್ದು ಹೇಗೆ..? ಮಕರಧ್ವಜನ ಕಥೆ..

Spiritual: ಹನುಮಂತನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಹಲವು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆ ಮಾಡುತ್ತಾರೆ. ಆದರೆ ನೀವು ರಾಮಾಯಣವನ್ನು ಓದಿದರೆ, ಇಲ್ಲಿ ಹನುಮನಿಗೆ ಮಕರಧ್ವಜನೆಂಬ ಮಗನಿರುವುದು ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಹನುಮಂತನಿಗೆ ವಿವಾಹವಾಗದಿದ್ದರೂ, ಮಗ ಹೇಗೆ ಹುಟ್ಟಿದ ಅನ್ನೋ ಬಗ್ಗೆ ಕಥೆ ಇಲ್ಲಿದೆ ನೋಡಿ.. ರಾವಣ ಸೇನೆ ಮತ್ತು ರಾಮನ ನಡುವೆ ಯುದ್ಧ ನಡೆಯುವಾಗ, ರಾಮನಿಗೆ...

ಮಾರುತಿ ಅರ್ಚಕನ ಶಾಪದಿಂದ ಊರಲ್ಲಿ ಮಳೆಯಾಗುತ್ತಿಲ್ಲವೆ ?

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹರಿಯಾಣ ಮೂಲದ ದೇವೇಂದ್ರ ಎನ್ನುವವರನ್ನು ದೇವನಸ್ಥಾನಕ್ಕೆ ಪೂಜಾರಿಯನ್ನಾಗಿ ನೇಮಿಸಿದ್ದರು ಆದ್ರೆ ಗ್ರಾಮಸ್ತರು ದೇವೇಂದ್ರ ಅವರು ಮಾಡುತಿದ್ದ ಪೂಜೆ ನಮಗೆ ಹಿಡಿಸುತ್ತಿಲ್ಲವೆಂದು ಕೆಲಸದಿಂದ ತೆ್ಗೆದುಹಾಕಿದ್ದಾರೆ. ಆದರೆ ನನ್ನನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮಗೆ ಶಾಪವನ್ನು ನೀಡಿದ್ದೇನೆ. ನಾನು ಮಲಪ್ರಭ ನಡಿಯ ದಡದಲ್ಲಿ...

ಮದುವೆಯಾದರೂ, ಹನುಮಂತನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ..?

https://youtu.be/7P3jomAp-Wk ಅಂಜನಿ ಪುತ್ರ ಆಂಜನೇಯನನ್ನು ರಾಮನಭಕ್ತನೆಂದು ಪೂಜಿಸಲಾಗುತ್ತದೆ. ಧೈರ್ಯಕ್ಕೆ ಹೆಸರಾಗಿರುವ ಹನುಮನನ್ನು ಪೂಜಿಸಿದರೆ, ನಮ್ಮಲ್ಲೂ ಧೈರ್ಯ ಬರುತ್ತದೆ, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದೇ ಹನುಮನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಆದ್ರೆ ಪುರಾಣ ಕಥೆಗಳಲ್ಲಿ ಹನುಮ ವಿವಾಹಿತ ಅಂತಾ ಹೇಳಲಾಗಿದೆ. ಹಾಗಾದ್ರೆ ವಿವಾಹವಾದ್ರೂ ಹನುಮನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ ಅನ್ನೋ ಬಗ್ಗೆ ತಿಳಿಯೋಣ...

ರಾಮಾಯಣ ಕಾಲದಲ್ಲಿ ಈ ಕೆಲಸ ಹನುಮನನ್ನು ಬಿಟ್ಟರೆ, ಬೇರೆ ಯಾರೂ ಮಾಡಲು ಸಾಧ್ಯವಾಗುತ್ತಿರಲಿಲ್ಲ..

ರಾಮಾಯಣ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು, ರಾಮ- ಸೀತೆ, ಲಕ್ಷ್ಮಣ, ಹನುಮ, ರಾವಣ. ಇನ್ನೂ ಹಲವು ಪಾತ್ರಗಳು ರಾಮಾಯಣದಲ್ಲಿದ್ದರೂ ಕೂಡ, ಈ 5 ಪಾತ್ರಗಳು ನಮ್ಮ ಮನದಲ್ಲಿ ಅಚ್ಚುಳಿದಿದೆ. ಇಂಥ ಪಾತ್ರದಲ್ಲಿ ರಾಮನ ಬಂಟನಾದ ಹನುಮ ಹಲವರಿಗೆ ಪ್ರಿಯ ದೇವರು. ಯಾಕಂದ್ರೆ ರಾಮಾಯಣದಲ್ಲಿ ಹನುಮನ ಪಾತ್ರ ಪ್ರಮುಖವಾಗಿದೆ. ರಾಮನ ಕಷ್ಟ ಸುಖದಲ್ಲಿ ಭಾಗಿಯಾದ...

ಹನುಮನಲ್ಲಿ ಭಕ್ತಿ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ..

ಹನುಮನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ. ಈ ಕಾರಣಕ್ಕೆ ಕೆಲವರು ಹನುಮಾನ್ ಚಾಲೀಸಾ ಪಠಿಸುತ್ತಾರೆ. ಹನುಮನ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಆದ್ರೆ ಹನುಮನಲ್ಲಿ ಭಕ್ತಿ ಮಾಡುವವರು ಯಾವ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/-XExVVCjgys ಹನುಮನಲ್ಲಿ ಭಕ್ತಿ...

ಆಂಜನೇಯನಿಗೆ ವೀಳ್ಯದೆಲೆ ಮಾಲೆ ಯಾಕೆ ಹಾಕ್ತಾರೆ..? ವೀಳ್ಯದೆಲೆಯ ಮಹತ್ವವೇನು..?

ಹಿಂದೂಗಳಲ್ಲಿ ಹತ್ತು ಹಲವು ಸಂಪ್ರದಾಯಗಳಿದೆ. ಅಂಥ ಸಂಪ್ರದಾಯಗಳಲ್ಲಿ ದೇವರಿಗೆ ಮಾಲೆ ಹಾಕುವ ಸಂಪ್ರದಾಯ ಕೂಡ ಒಂದು. ಹೂವಿನ ಮಾಲೆ, ತುಳಸಿ ಮಾಲೆ, ವಡೆಯ ಮಾಲೆ, ಇನ್ನು ಹತ್ತು ಹಲವು ತರಹದ ಮಾಲೆಗಳನ್ನ ನಾವು ದೇವರಿಗೆ ಹಾಕ್ತೀವಿ. ಅಂಥ ಮಾಲೆಗಳಲ್ಲಿ ಇಂದು ನಾವು ವೀಳ್ಯದೆಲೆಯ ಮಾಲೆಯ ಮಹತ್ವವನ್ನ ಹೇಳಲಿದ್ದೇವೆ. https://youtu.be/Kqg8MunIVPw ವೀಳ್ಯದೆಲೆಯನ್ನ ನಾವು ಪ್ರತೀ ಪೂಜೆ, ಹೋಮ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img