Saturday, April 27, 2024

Anantha Padmanabha Subramanya Temple Mangalore

ದೇವಸ್ಥಾನದಲ್ಲಿ ನವಿಲು ಪ್ರದಕ್ಷಿಣೆ..!- ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಅಚ್ಚರಿ

ಮಂಗಳೂರು: ಇಲ್ಲಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾದಲ್ಲಿ ನಿನ್ನೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ನೀರುಮಾರ್ಗ ಎಂಬಲ್ಲಿ ಇರುವ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ದಿಢೀರನೆ ನವಿಲೊಂದು ದೇವಸ್ಥಾನದ ಆವರಣದೊಳಕ್ಕೆ ಹಾರಿ ಬಂತು. ದೇಗುಲದ ಧ್ವಜಸ್ತಂಭಕ್ಕೆ ನಿನ್ನೆ ತೈಲದಿವಾಸ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಪ್ರತ್ಯಕ್ಷವಾದ ನವಿಲು ಜೋರಾಗಿ ಕೂಗತೊಡಗಿತು. ದೇವರ ವಿಗ್ರಹವಿದ್ದ ಗರ್ಭಗುಡಿಯೆದುರು ನಿಂತುಬಿಟ್ಟಿತು. ಈ...
- Advertisement -spot_img

Latest News

ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ಪ್ರವೀಣರು: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಆಯೋಜಿಸಿದ್ದ "ಪ್ರಜಾಧ್ವನಿ" - ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಪಕ್ಷದ...
- Advertisement -spot_img