Friday, May 29, 2026

Bjp

Web News: Service ಬೆಲೆಯಲ್ಲಿ Pressure Washer: 2 Wheeler ಇಂದ Train ವರೆಗೂ ಗ್ಯಾರಂಟಿ!

Web News: ನೀವು 1 ಬಾರಿ ನಿಮ್ಮ ಕಾರ್ ಅಥವಾ ಬೈಕ್ ಅಥವಾ ಯಾವುದೇ ವೆಹಿಕಲ್‌ನ್ನು 1 ಸಲ ವಾಶ್‌ಗೆ ನೀಡಿದ್ರೆ, ಸುಮಾರು 3ರಿಂದ 500 ಖರ್ಚಾಗಬಹುದು. ಆದರೆ ನಿಮಗೆ ಅದೇ ರೀತಿಯ ಪ್ರೆಶರ್ ವಾಶರ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ ಅಂದ್ರೆ ನೀವು ನಂಬ್ತೀರಾ..? ಎಸ್ ನೀವು ನಂಬಲೇಬೇಕು. ಹಾಗಾದ್ರೆ ಎಲ್ಲಿ ಇಷ್ಟು...

Web News: CURRENT BILL ಜೊತೆ ದುಡ್ಡು ಕೂಡ ಉಳಿತಾಯ: 6000 ದಿಂದ 78000 ದವರೆಗೆ ಸಬ್ಸಿಡಿ!

Web News: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸೋಲಾರ್ ಬಳಸುತ್ತಿದ್ದಾರೆ. ಹಾಗಾಗಿ ಸೋಲಾರ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅದೇ ರೀತಿ ಮನೆಯ ಕರೆಂಟ್ ಬಿಲ್ ಕೂೠ ಅಷ್ಟೇ ಹೆಚ್ಚಾಗಿ ಬರುತ್ತಿರಬಹುದು. ಆದರೆ ನಾವಿಂದು ನಮ್ಮ ಸೋಲಾರ್ ಅ್ನ್ನೋ ಕಂಪನಿಯಿಂದ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿ, ಕರೆಂಟ್ ಬಿಲ್ ಉಳಿಸುವುದರ ಜತೆಗೆ ಹಣ ಕೂಡ...

ಬಿಜೆಪಿ ವಿರುದ್ಧ ವಿದೇಶದಿಂದ ರಾಗಾ ವಿವಾದಾತ್ಮಕ ಹೇಳಿಕೆ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಗ್ರಾಸರಾಗಿದ್ದಾರೆ. ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಭಾರತದಲ್ಲಿ ಪ್ರಜಾಪ್ರಭುತ್ವದ ರಚನೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರು. ಭಾರತದ ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಶಕ್ತಿ ಮತ್ತು ಆರೋಗ್ಯ ವ್ಯವಸ್ಥೆಯಿಂದ ನನಗೆ ದೇಶದ ಬಗ್ಗೆ ಅಪಾರ ಆಶಾವಾದವಿದೆ. ಆದರೆ,...

ನೆರೆ ಪರಿಹಾರಕ್ಕೆ BJP ಪಟ್ಟು : 2 ದಿನಗಳು ರಾಜ್ಯ ಪ್ರವಾಸ

ನಿರಂತರ ಮಳೆ, ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ನೆರೆಪೀಡಿತ ಪ್ರದೇಶಗಳ ಸ್ಥಿತಿಗತಿ ಪರಿಶೀಲನೆಗಾಗಿ ಬಿಜೆಪಿ ನಾಯಕರು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ಹಿರಿಯ ನಾಯಕರ ತಂಡ, ಇಂದಿನಿಂದ 2 ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದೆ. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರ ತಂಡ ಪರಿಶೀಲನೆ ನಡೆಸಲಿದೆ. ಶುಕ್ರವಾರ...

ಥರ್ಡ್ ಪಾರ್ಟಿ ಸೃಷ್ಟಿಯಾಗಿದ್ದು ನಿಮ್ಮದೇ ಕಾಂಗ್ರೆಸ್ ಪಕ್ಷದ ಜ್ಞಾತಿ ವರ್ಗದಲ್ಲಿ: ಸಿಎಂಗೆ ಸುನೀಲ್ ಕುಮಾರ್ ಟಾಂಗ್

Political News: ಜಾತಿ ಗಣತಿಗೆ ಬಿಜೆಪಿಗರು ವಿರೋಧಿಸುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸುನೀಲ್ ಕುಮಾರ್, ಜಾತಿ ಗಣತಿಗೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿಯೇ ಇಲ್ಲ. ಬದಲಾಗಿ ನಿಮ್ಮ ಪಕ್ಷದವರೇ ವಿರೋಧಿಸಿದ್ದಾರೆಂದು ಹೇಳಿದ್ದಾರೆ. ಬಿಜೆಪಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧ ಮಾಡಿಯೇ ಇಲ್ಲ. ಗಣತಿಗೆ ವಿರೋಧ ವ್ಯಕ್ತವಾಗಿದ್ದೇ ಸಿದ್ದರಾಮಯ್ಯನವರ ಸಂಪುಟದಲ್ಲಿ. ಆದರೆ ಇದನ್ನು ಮುಚ್ಚಿಕೊಳ್ಳುವುದಕ್ಕೆ...

Dharwad: ಮಾಜಿ ಸೈನಿಕನ ಮೇಲೆ ಹಲ್ಲೆ ಕೇಸ್: 2 ಕಡೆಯಿಂದಲೂ ಎಫ್‌ಐಆರ್ ದಾಖಲಾಗಿದೆ: ಕಮಿಷನರ್

Dharwad: ಧಾರವಾಡ: ಮಾಜಿ ಸೈನಿಕನ ಮೇಲೆ ಪೋಲೀಸರಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಕಮಿಷನರ್ ಇಬ್ಬರು ಪೋಲೀಸರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮತನಾಡಿರುವ ಕಮಿಷನರ್ ಎನ್.ಶಶಿಕುಮಾರ್, ಸೆಪ್ಟೆಂಬರ್ 28ರಂದು ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆದಿತ್ತು. ನಮ್ಮ‌ ಪೋಲಿಸರು ಗಸ್ತು ತಿರುಗುತ್ತಿದ್ದರು. ವಿವೇಕಾನಂದ‌ ಸರ್ಕಲ್ ನಲ್ಲಿ ಸೈನಿಕ ಎಂದು ಮೆಸ್ ಸ್ಟಾರ್ಟ್...

Dharwad: ಪರೀಕ್ಷಾರ್ಥಿಗಳ ಶಕ್ತಿ ಪ್ರದರ್ಶನಕ್ಕೆ ಬೆದರಿದ ಸರ್ಕಾರ- ವಯೋಮಿತಿ ಸಡಿಲಿಕೆ

Dharwad: ಧಾರವಾಡ: ಕಳೆದ ಐದಾರು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ವಯಸ್ಸು ಮೀರುತ್ತಿದ್ದು, ನೇಮಕಾತಿಯಲ್ಲಿನ ವಯಸ್ಸನ್ನು ಸಡಿಲಿಸಿ ಕೂಡಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಕಳೆದ ವಾರವಷ್ಟೇ ಸಾವಿರಾರು ಜನ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಧಾರವಾಡದ ಲಿಂಗಾಯತ ಭವನದಿಂದ...

ಆಸ್ತಿಕನೋ ನಾಸ್ತಿಕನೋ? ಪ್ರಜ್ಞೆ & ಗಮನ ಎಷ್ಟು ಮುಖ್ಯ?: Rakesh Adiga Podcast

Sandalwood: ತಮ್ಮದೇ ಆಗಿರುವ ಡಿಫ್ರೆಂಟ್ ಆಗಿರುವ ನಟನಾ ಶೈಲಿಯ ನಟ ರಾಕೇಶ್ ಅವರು ರ್ಯಾಪರ್ ಕೂಡ ಹೌದು. ಜತೆಗೆ ಆಧ್ಯಾತ್ಮದಲ್ಲೂ ನಂಬಿಕೆ ಇಟ್ಟಿರುವವರು. ಹಾಗಾದ್ರೆ ರಾಕೇಶ್ ಆಸ್ತಿಕನೋ, ನಾಸ್ತಿಕನೋ, ಎಡಪಂಥಿಯೋ, ಬಲಪಂಥಿಯೋ ಅಂತಾ ಕೇಳಿದ್ದಕ್ಕೆ ಅವರೇ ಉತ್ತರಿಸಿದ್ದಾರೆ ನೋಡಿ. https://youtu.be/5-99M26ItuY ರಾಕೇಶ್ ಅವರು ಹೇಳುವ ಪ್ರಕಾರ, ಅವರು ಎಡಪಂಥಿಯೂ ಹೌದು, ಬಲಪಂಥಿಯೂ ಹೌದು. ಹಾರಲು ಎರಡೂ ರೆಕ್ಕೆ...

Health Tips: ಹೃದಯಘಾತಕ್ಕೆ ಮೊಟ್ಟೆ ರಾಮ ಬಾಣ.!: ಮೊಟ್ಟೆ ಕುಡಿಬೇಕಾ? ತಿನ್ನಬೇಕಾ?

Health Tips: ಕೋಳಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭವಿದೆ. ದಿನಕ್ಕೆ 1 ಎಗ್ ತಿಂದ್ರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ತತ್ತಿ ನೀಡಲಾಗುತ್ತದೆ. ಹಾಗಾದ್ರೆ ಪ್ರತಿದಿನ 1 ಮೊಟ್ಟೆ ತಿಂದ್ರೆ ಆರೋಗ್ಯಕ್ಕೇನು ಲಾಭ ಎಂದು ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ ನೋಡಿ. https://youtu.be/vHqFcAEoY_0 ಮೊಟ್ಟೆ ತಿನ್ನುವಾಗ ಪೂರ್ತಿಯಾಗಿ,...

Tumakuru: ಕಾಲ್ತುಳಿತದಂತ ಪ್ರಕರಣಗಳ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಅಗತ್ಯ: ಟಿ.ಬಿ.ಜಯಚಂದ್ರ

Tumakuru: ತುಮಕೂರು: ಕಾಲ್ತುಳಿತದಂತ ಪ್ರಕರಣಗಳ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಅಗತ್ಯ ಎಂದು ತುಮಕೂರಿನಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಪಾದಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿರುವ ಅವರು, ತಮಿಳು ನಾಡಿನ ಕೂರೂರಿನಲ್ಲಿ ಕಾಲ್ತುಳಿತ ಪ್ರಕರಣ ಉಲ್ಲೇಕಿಸಿ ಪ್ರತಿಕ್ರಿಯೆ ನೀಡಿದ್ದಾರೆ. 40 ಜನ ಸಾವು.. 50 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತಿದ್ದಾರೆ. ಈ ದುಂತರಗಳನ್ನ ತಪ್ಪಿಸಲು ಸಾರ್ವಜನಿಕರ ನಿಯಂತ್ರಣಕ್ಕೆ ಕಾನೂನು...
- Advertisement -spot_img

Latest News

ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ: ನೊಣವಿನಕೆರೆಯ ಸ್ವಾಮೀಜಿ

Tumakuru News: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದ ಬೆನ್ನಲ್ಲೇ ಡಿಕೆಶಿ ಕೂಡ...
- Advertisement -spot_img