Saturday, July 12, 2025

Celebrities

‘ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ’

https://youtu.be/dynliww4_Z8 ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೊದಲ ಚಿತ್ರದಲ್ಲಿ ನಟಿಯಾಗಿ ಮಿಂಚಿದ ಅಮೂಲ್ಯ. ನಂತರ ಬ್ಯಾಕ್ ಟೂ ಬ್ಯಾಕ್ ಸೂಪರ್ ಹಿಟ್ ಸಿನಿಮಾ ಕೊಡುತ್ತ ಹೋದರು. ಇದೀಗ ಅವಳಿ ಗಂಡು ಮಕ್ಕಳ ತಾಯಿಯಾಗಿರುವ ಅಮೂಲ್ಯ. ಚೆಲುವಿನ ಚಿತ್ತಾರ ಸಿನಿಮಾದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾದ ನಿರ್ದೇಶಕರಿಂದ ಹಿಡಿದು, ಎಲ್ಲರಿಗೂ ಅಮೂಲ್ಯ...

‘ಅಮೃತಾಂಜನ್ ನೋಡಿ ಯೋಧರು ಕಾಲ್ ಮಾಡಿ ವಿಶ್ ಮಾಡಿದ್ರು’

https://youtu.be/-j1MNIqC_y0 ಅಮೃತಾಂಜನ್ ಅನ್ನೋ ಶಾರ್ಟ್ ಮೂವಿ ಮೂಲಕ ಜನರ ಮನಗೆದ್ದ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅಮೃತಾಂಜನ್ ಸಿನಿಮಾ ನೋಡಿ ಯೋಧರು ಕೂಡ ನನಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಗೌರವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಗೌರವ್‌ಗೆ ನಟನೆ ಮಾಡುವ ಅವಕಾಶ ಸಿಕ್ಕಾಗೆಲ್ಲ ಅದನ್ನ ಸದುಪಯೋಗ ಮಾಡಿಕೊಳ್ತಿದ್ರಂತೆ. ಅದು ಚಿಕ್ಕ ಪಾತ್ರವಾದ್ರೂ, ಅದನ್ನ...

ಆ್ಯಂಕರ್ ಆಗ್ಬೇಕಿತ್ತು ಆ್ಯಕ್ಟರ್ ಆದೆ: ನಟಿ ಲಾಸ್ಯಾ ನಾಗರಾಜ್..

https://youtu.be/5Sro6E_iGz4 ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ಬರೀ ನೃತ್ಯಗಾರ್ತಿಯಾಗಿದ್ದ ಲಾಸ್ಯಾ ನಟನೆ ಕಲಿತಿದ್ದು ಹೇಗೆ..? ನ್ಯೂಸ್ ಆ್ಯಂಕರ್‌ ಆಗ್ಬೇಕಿದ್ದ ಲಾಸ್ಯಾಗೆ ನಟನೆ ಸೆಳೆದಿದ್ದು ಹೇಗೆ..? ಈ ಎಲ್ಲಾ ವಿಷಯದ ಬಗ್ಗೆ ಲಾಸ್ಯಾ ಮಾತನಾಡಿದ್ದಾರೆ. ಲಾಸ್ಯಾ ನಾಗರಾಜ್ ಓದಿದ್ದು ಜರ್ನಲಿಸಂ. ಅವರಿಗೆ ನ್ಯೂಸ್ ಆ್ಯಂಕರ್ ಆಗ್ಬೇಕು ಅನ್ನೋ...

ರೀಲ್ಸ್ ಮಾಡಿದ್ರೆ ದುಡ್ಡು ಸಿಗತ್ತಾ..? ಇದರಿಂದ ಲಕ್ಷ ಗಳಿಸೋದು ಹೇಗೆ..?

https://youtu.be/eycRA2inoCI ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಹಾಡುಗಳಿಗೆ, ಡೈಲಾಗ್ಸ್ಗಳಿಗೆ ರೀಲ್ಸ್ ಮಾಡಿ, ಸಖತ್ ಫೇಮಸ್ ಆಗಿರುವ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಮಾಡುವ ರೀಲ್ಸ್ ಬಗ್ಗೆ ಮಾತನಾಡಿದ್ದಾರೆ. ಅಲ್ಲು ರಘು ಹೇಳೋದೇನಂದ್ರೆ, ನಾವು ನಮ್ಮ ಕನ್ನಡ ಭಾಷೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ನಿಮಗೆ ಇಷ್ಟವಾದ್ರೆ ನೀವು ಸಪೋರ್ಟ್ ಮಾಡಿ, ಇಷ್ಟವಾಗದಿದ್ದಲ್ಲಿ ಸುಮ್ಮನಿದ್ದು ಬಿಡಿ....

‘ಜನಾನೇ ನಮ್ಮ ಬಾಸ್, ಅವರು ಹೇಳಿದ ಹಾಗೆ ವೀಡಿಯೋ ಮಾಡ್ತಿದ್ದೀವಿ’

https://youtu.be/yPPh1SB2aQM ಅಲ್ಲು ರಘು ಮತ್ತು ಸುಶ್ಮಿತಾ ತಾವು ಡಬ್‌ಸ್ಮ್ಯಾಶ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಂದು ಅವರಿಗೆ ಧ್ರುವ ಸರ್ಜಾ ಪರಿಚಯವಾಗಿದ್ದು ಹೇಗೆ..? ಬೆಂಗಳೂರಲ್ಲಿ ರಘುಗೆ ಸಪೋರ್ಟ್ ಮಾಡಿದ್ದು ಯಾರು, ಇತ್ಯಾದಿ ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಿದೆ. ಬೆಂಗಳೂರಲ್ಲಿ ರಘುಗೆ ಯಾರೂ ಪರಿಚಯವಿಲ್ಲದ ಕಾರಣ, ಸುಶ್ಮಿತಾ ಮತ್ತು ಅವರ ತಂದೆ ತಾಯಿನೇ...

ಕನ್ನಡ ಎಲ್ಲಾ ಸ್ಟಾರ್ಸ್ ಬಗ್ಗೆ ಮಾತನಾಡಿ ಜೂನಿಯರ್ ರಾಕಿ..

https://youtu.be/RPtke0tAn40 ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ.. ಯಶ್‌: ಯಶ್ ಅವರ ವಾಕಿಂಗ್ ಸ್ಟೈಲ್...

ಸ್ಮಾರ್ಟ್ ಫೋನ್ ಇಲ್ಲದೆನೇ ವೀಡಿಯೋ ಮಾಡಿ ಫೇಮಸ್ ಆಗಿದ್ರಂತೆ ಅಲ್ಲು ರಘು..!

https://youtu.be/gqkw96tB_n0 ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನ ಮಾಡಿ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿ, ತಾವು ಟಿಕ್‌ಟಾಕ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದಾರೆ. ಇವರ ಕಥೆ ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ರೆ ಇವರ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವ ಸಮಯದಲ್ಲೂ ಇವರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್...

ಕನ್ನಡ ಕ್ಲಾಸ್‌ನ ಯಾವತ್ತು ಬಂಕ್ ಹೊಡಿತಿರ್ಲಿಲ್ಲಾ..!

https://youtu.be/1C_6rMn9fYA ಕರ್ನಾಟಕ ಟಿವಿ ಜೊತೆ ಮಾತನಾಡಿದ ರ್ಯಾಪರ್‌ ಅಲೋಕ್, ಬರೀ ತಮ್ಮ ಸಂಗೀತ ಜರ್ನಿ ಬಗ್ಗೆ ಅಷ್ಟೇ ಅಲ್ಲ. ಬದಲಾಗಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೂ ಕೂಡ, ಕನ್ನಡದ ಹಾಡನ್ನ ಅಷ್ಟು ಅಚ್ಚುಕಟ್ಟಾಗಿ ಹೇಗೆ ಹಾಡ್ತಾರೆ. ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ. ಅಲೋಕ್ ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕೂಡ, ಅವರು ಹಾಡುವ ಕನ್ನಡ ಹಾಡು ಅಚ್ಚುಕಟ್ಟಾಗಿರುತ್ತೆ....

ಅಲೋಕ್ ಫೇಮಸ್ ಆಗಿದ್ದೇ ಈ ಸಿನಿಮಾ ಸಾಂಗ್‌ನಿಂದ..

https://youtu.be/Xaa_YoPU0qI ನಾನು ರ್ಯಾಪರ್ ಆಗೋಕ್ಕೆ ನನ್ನ ಮನೆಯವ್ರೇ ನನಗೆ ಸಪೋರ್ಟ್ ಮಾಡಿದ್ರು. ನೀನು ಹೆಚ್ಚು ಓದದೇ ಇದ್ರೂ ಪರ್ವಾಗಿಲ್ಲಾ. ನೀನು ಯಾವ ಕೆಲಸವಾದ್ರೂ ಮಾಡು. ಆದ್ರೆ ನಿಯತ್ತಾಗಿ ಕೆಲಸ ಮಾಡು. ಯಾರಿಗೂ ಮೋಸ ಮಾಡಬೇಡ. ಯಾರ ಬಗ್ಗೆಯೂ ಕೀಳಾಗಿ ಮಾತಾಡ್ಬೇಡಾ. ಯಾರ ಅನ್ನವೂ ಕಿತ್ತುಕೊಳ್ಳಬೇಡಾ ಅಂತಾ ನನಗೆ ಒಳ್ಳೆ ದಾರಿಯಲ್ಲಿ ನಡೆಯುವಂತೆ ಹೇಳಿ, ನನಗೆ ಸಪೋರ್ಟ್...

‘ಜೀವನದಲ್ಲಿ ಚೆನ್ನಾಗಿ ಸಂಪಾದಿಸಿ ಸೆಟಲ್ ಆದ್ರೆ ಮಾತ್ರ ಬೆಲೆ ಸಿಗೋದು’

https://youtu.be/Xaa_YoPU0qI ಅರ್ಥಪೂರ್ಣವಾದ, ಹಲವರ ಜೀವನಕ್ಕೆ ಸೂಟ್ ಆಗುವಂಥ ರ್ಯಾಪ್ ಸಾಂಗ್‌ಗಳನ್ನ ಮಾಡಿ ಫೇಮಸ್ ಆಗಿರುವ ಆಲ್ ಓಕೆ ಅಲೋಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮಗೆ ಹಾಡಿನ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ತಾವು ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ..? ತಾವು ಸಾಂಗ್ ಕ್ರಿಯೇಟ್ ಮಾಡಿದ್ದರ ಬಗ್ಗೆ ಅಲೋಕ್ ಮಾತನಾಡಿದ್ದಾರೆ. ಅಲೋಕ್ ಹುಟ್ಟಿದ್ದು ಬೆಂಗಳೂರಲ್ಲಾದ್ರೂ ಬೆಳೆದಿದ್ದರು ಹುಬ್ಬಳ್ಳಿಯಲ್ಲಿ. ಅಪ್ಪನ ಕೆಲಸದ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img