Monday, April 27, 2026

Chadda group

ಚಡ್ಡಾ ಬಣದ ರಹಸ್ಯ ಬಯಲು ಮಾಡಿದ ಬಲ್ಬೀರ್ ಸೀಚೆವಾಲ್

ಆಮ್ ಆದ್ಮಿ ಪಕ್ಷದಿಂದ ಏಳು ರಾಜ್ಯಸಭಾ ಸಂಸದರು ಏಕಕಾಲದಲ್ಲಿ ಪಕ್ಷಾಂತರಗೊಂಡಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಗದ್ದಲದ ನಡುವೆಯೇ ಪಂಜಾಬ್‌ನ ರಾಜ್ಯಸಭಾ ಸಂಸದ ಬಲ್ಬೀರ್ ಸಿಂಗ್ ಸೀಚೆವಾಲ್ ತಮ್ಮ ನಿಲುವಿನಿಂದ ಗಮನ ಸೆಳೆದಿದ್ದಾರೆ. ಸೀಚೆವಾಲ್ ಅವರು ಪಕ್ಷ ತೊರೆಯುವ ಆಹ್ವಾನವನ್ನು ನಿರಾಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. “ಪ್ರತ್ಯೇಕ ಗುಂಪು ರಚನೆ ಬಗ್ಗೆ ಮಾತನಾಡಲಾಗಿತ್ತು. ನನಗೂ ಸೇರಲು...
- Advertisement -spot_img

Latest News

Sirsi: ಮಜಾ ಮಾಡೋಕ್ಕೆ ಸಭೆಗೆ ಬರ್ತೀರಾ..?: ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಹಿಗ್ಗಾಮುಗ್ಗಾ ಕ್ಲಾಸ್..

Sirsi News: ಶಿರಸಿ: ಇಂದು ಶಿರಸಿಯಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕ`ಂಡಿದ್ದಾರೆ. ಸೋಮವಾರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ...
- Advertisement -spot_img