Sunday, September 20, 2026

cm siddaramaiah

ವಂದೇ ಮಾತರಂ ಗೀತೆ ಬಗ್ಗೆ ತಂಗಡಗಿ ಗರಂ ವಿಚಾರ: ಕಾಂಗ್ರೆಸ್ ನಡೆಯನ್ನು ಬ್ರಿಟೀಷರಿಗೆ ಹೋಲಿಸಿದ ಸಿ.ಟಿ.ರವಿ

Political News: ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಹೇಳಿದರೆಂಬ ಕಾರಣಕ್ಕೆ ವಂದೇ ಮಾತರಂ ಎರಡು ಚರಣಗಳನ್ನು ಮಾತ್ರ ಹಾಡದೇ ಪೂರ್ತಿ ಹಾಡಿರುವುದಕ್ಕೆ ಸಚಿವ ತಂಗಡಗಿ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ವಂದೇ ಮಾತರಂ 2 ಚರಣ ಮಾತ್ರ ಹಾಡಬೇಕು ಎನ್ನುವ ನಿಯಮವಿದೆ ಬಿಜೆಪಿ ನಾಯಕರಿಗಾಗಿ, ರಾಜ್ಯದ ಆದೇಶವನ್ನು ಮೀರಿ ವಂದೇ ಮಾತರಂ ಹಾಡನ್ನ...

ಚಿಕ್ಕ ಚಿಕ್ಕ ವಿಷಯಕ್ಕೆ ಅಧಿಕಾರಿಗಳ ಸಸ್ಪೆಂಡ್ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿ.ವೈ.ವಿಜಯೇಂದ್ರ

Political News: ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಹೇಳಿದರೆಂಬ ಕಾರಣಕ್ಕೆ ವಂದೇ ಮಾತರಂ ಎರಡು ಚರಣಗಳನ್ನು ಮಾತ್ರ ಹಾಡದೇ ಪೂರ್ತಿ ಹಾಡಿರುವುದಕ್ಕೆ ಸಚಿವ ತಂಗಡಗಿ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ವಂದೇ ಮಾತರಂ 2 ಚರಣ ಮಾತ್ರ ಹಾಡಬೇಕು ಎನ್ನುವ ನಿಯಮವಿದೆ ಬಿಜೆಪಿ ನಾಯಕರಿಗಾಗಿ, ರಾಜ್ಯದ ಆದೇಶವನ್ನು ಮೀರಿ ವಂದೇ ಮಾತರಂ ಹಾಡನ್ನ...

Political News: ಕುಡ್ಲದ ಗಾಂಧಿ ಸ್ಕ್ವೇರ್‌ನಲ್ಲಿ ಮಂಗಳೂರು ಶೈಲಿ ಉಪಹಾರ ಸವಿದ ಸಿಎಂ ಡಿ.ಕೆ.ಶಿವಕುಮಾರ್

Political News: ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ನಿನ್ನೆ ಸಂಜೆ ವೇಳೆಗೆ ನಗರಕ್ಕೆ ಬಂದಿಳಿದಿದ್ದಾರೆ. ಬಂದ ಬಳಿಕ ಇಲ್ಲಿ ರಾಜಕೀಯ ನಾಯಕರ ಜತೆ ಸಭೆ ನಡೆಸಿ, ಕಡಲ ಕಿನಾರೆ ಬಳಿ, ಡಿನ್ನರ್ ಕೂಡ ಮಾಡಿದ್ದಾರೆ. ಇಂದು ಬೆಳಿಗ್ಗೆ ಮಂಗಳೂರಿನ ಕಂಟೆಂಟ್ ಕ್ರಿಯೇಟರ್ಸ್ ಭೇಟಿ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅವರ ಜತೆ ಮಂಗಳೂರಿನ ಗಾಂಧಿ ಸ್ಕ್ವೇರ್‌...

Bigg Boss Kannada: ಏಯ್ ಮುಚ್ಚೋ ಬಾಯಿ: ಪಿತ್ತ ನೆತ್ತಿಗೇರಿ ಕಿರಣ್ ಶಾಸ್ತ್ರಿಗೆ ಆವಾಜ್ ಹಾಕಿದ ಆಸಿಯಾ

Bigg Boss Kannada Season 13: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಸೆಲೆಬ್ರಿಟಿಗಳಿಂದ ಹೆಚ್ಚು ಹವಾ ಎಬ್ಬಿಸ್ತಾ ಇರೋದು ಕಾಮನ್ ಮ್ಯಾನ್. ಕಿರಣ್ ಶಾಸ್ತ್ರಿ, ಮಾಡರ್ನ್ ಮಂಜಾ ಹೆಚ್ಚು ಸದ್ದು ಮಾಡುತ್ತಿದ್ದು, ಮನೆ ಮಂದಿ ಎಲ್ಲ ಇವರಿಂದ ರೋಸಿ ಹೋಗಿರುವ ಹಾಗೆ ಕಾಣುತ್ತಿದೆ. ಏಕೆಂದರೆ ಪ್ರತಿ ದಿನ ಇವರಿಬ್ಬರ ವಿಚಾರದಲ್ಲಿ ಜಗಳ ತಪ್ಪುತ್ತಲೇ...

Tips: ಬೆಣ್ಣೆ ಕಡಿಯುವಾಗ ಗಟ್ಟಿ ಬೆಣ್ಣೆ ಬರುವ ಬದಲು ಕ್ರೀಮ್ ಬರುತ್ತದೆಯೇ..? ಹೀಗೆ ಮಾಡಿ ನೋಡಿ..

Kitchen Tips: ನೀವು ವಾರಪೂರ್ತಿ ಕೆನೆ ಮತ್ತು ಮೊಸರು ಕೂಡಿಡುತ್ತೀರಿ. ಬಳಿದ ಅದನ್ನು ಕಡಿದು ಬೆಣ್ಣೆ ಮತ್ತು ಮಜ್ಜಿಗೆ  ಮಾಡಲು ತಯಾರಾಗುತ್ತೀರಿ. ಆದರೆ ಕೆಲವು ಬಾರಿ ಬೆಣ್ಣೆ ಬರುವುದೇ ಇಲ್ಲ. ಮಜ್ಜಿಗೆ ಬೆಣ್ಣೆ ಮಿಕ್ಸ್ ಆಗಿ ಕ್ರೀಮ್ ಬರುತ್ತದೆ. ಈ ವೇಳೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಮಯದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ...

Dal Rasam Recipe: ಈ ರೀತಿ ಮಸಾಲೆ ಹಾಕದೇ ರುಚಿಕರವಾದ ಸಾರು ಮಾಡಿ ನೋಡಿ

ಸೌತೆಕಾಯಿ ಚಪ್ಪೆ ಹುಳಿ ಬೇಕಾಗುವ ಸಾಮಗ್ರಿ  : ಮಂಗಳೂರು ಸೌತೇಕಾಯಿ, ತೊಗರಿ ಬೇಳೆ, ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಕೊತ್ತೊಂಬರಿ ಸೊಪ್ಪು, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು. ಅವಶ್ಯಕತೆ ಇದ್ದಲ್ಲಿ ತುಪ್ಪ ಬಳಸಬಹುದು. ಮಾಡುವ ವಿಧಾನ: ಬೇಳೆ ಬೇಯಿಸಿ,. ನಂತರ ಅದಕ್ಕೆ ಸೌತೇಕಾಯಿ, , ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಉಪ್ಪು ಹಾಕಿ...

Recipe: ಈಸಿಯಾಗಿ ಆಲೂ ಪರಾಟಾ ಹೀಗೂ ತಯಾರಿಸಬಹದು

Recipe: ಬೇಕಾಗುವ ಸಾಮಗ್ರಿ  : 4 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಸೋಂಪು, ವೋಮ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, 3ರಿಂದ 4 ಕಪ್ ಗೋದಿ, 1 ಕಪ್ ಎಣ್ಣೆ, ಉಪ್ಪು. ಮಾಡುವ ವಿಧಾನ: ಚಪಾತಿ ಹಿಟ್ಟು ತಯಾರಿಸಲು ಮಿಕ್ಸಿಂಗ್ ಬೌಲ್‌ನಲ್ಲಿ ಗೋದಿ ಹುಡಿ, ಉಪ್ಪು,...

Ott Movie Review: ಭಯಾನಕ ಟ್ವಿಸ್ಟ್ ಇರುವ ಹಾಲಿವುಡ್ ಸಿನಿಮಾ ದಿ ಇನ್ವಿಟೇಶನ್..

Ott Movie Review: ದಿ ಇನ್ವಿಟೇಶನ್. ಇವಾ ಅನ್ನೋ ಅನಾಥ ಹುಡುಗಿಯ ಜೀವನದ ಕಥೆ ಇದು. ಆಕೆ ಗೆಳೆಯನ ಮನೆಗೆ ಹೋಗಿ, ಅಲ್ಲಿ ಭಯಾನಕ ಸನ್ನಿವೇಶಗಳನ್ನ ಎದುರಿಸಿ, ಯಾವ ರೀತಿ ಜೀವ ಉಳಿಸಿಕ``ಂಡು ವಾಪಸ್ ಬರುತ್ತಾಳೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಹೆಸರಿಗೆ ತಕ್ಕಂತೆ, ಇವಾಗೆ ಗೆಳೆಯನ ಅಣ್ಣನ ಮದುವೆಗೆ ಹೋಗಲು ಇನ್ವಿಟೇಶನ್ ಸಿಕ್ಕಿರುತ್ತದೆ. ಡೇಟಿಂಗ್...

Political News: ಇದು ಮುಂಚಿನ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಯಾವಾಗಲೂ ರಾಷ್ಟ್ರದ್ರೋಹಿಗಳು ಮತ್ತು ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ಮುಂಬೈ ದಾಳಿಯನ್ನು ‘ಸ್ಯಾಫ್ರನ್ ಟೆರರ್’ ಎಂದು ಬಿಂಬಿಸಲು ಯತ್ನಿಸಿದ್ದು ಹಾಗೂ ಪಾಕಿಸ್ತಾನದ ಪರವಾಗಿ...

ಮೊದಲು ವಿಜಯೇಂದ್ರ ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ: ಬಿ.ಕೆ.ಹರಿಪ್ರಸಾದ್ ತಿರುಗೇಟು

Political News: ಕಾಂಗ್ರೆಸ್ ಪಕ್ಷ ಮನೆಯ``ಂದು ಮೂರು ಬಾಗಿಲಾಗಿದೆ. ಡಿಕೆಶಿ ಸರ್ಕಾರ 1 ಕಡೆ, ಸಿದ್ದರಾಮಯ್ಯ 1 ಕಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ 1 ಕಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ವ್ಯಂಗ್ಯವಾಡಿದ್ದರು. ಇದೀಗ ವಿಜಯೇಂದ್ರ ವ್ಯಂಗ್ಯಕ್ಕೆ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು...
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img