Friday, June 26, 2026

cm siddaramaiah

RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ಮತ್ತೆ ಆರ್‌ಎಸ್‌ಎಸ್‌ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

Political News: ಆರ್ಸ್‌‌ಎಸ್‌ ವಿರುದ್ಧ ಯಾರೇ ಮಾತನಾಡಿದಾಗಲೂ ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತದೆ. ಅದೇ ವಿಷಯದ ಬಗ್ಗೆ ವ್ಯಂಗ್ಯವಾಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ ಗಲಿಬಿಲಿಗ``ಂಡರೆ ಬಿಜೆಪಿ ಬುಸುಗೂಡುತ್ತದೆ ಎಂದಿದ್ದಾರೆ. ಪ್ರತಿ ಬಾರಿ ಯಾರಾದರೂ ಆರೆಸ್ಸೆಸ್ ಅನ್ನು ಪ್ರಶ್ನಿಸಿದಾಗ, ಬಿಜೆಪಿ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ, ಇಂದು ರಾಷ್ಟ್ರಕ್ಕೆ...

ಗೆಳೆಯನ ಅಂತಿಮ ದರ್ಶನಕ್ಕೆ ಬಂದ ಕೃಷಿ ತಾಪಂಡ: ಮೃತದೇಹ ನೋಡಲು ಅವಕಾಶ ನೀಡದ ಮನೆಮಂದಿ

Sandalwood News: ಕೃಷಿ ತಾಪಂಡ ಅವರ ಮನೆಯಲ್‌ಲಿ ಅವರ ಗೆಳೆಯ ವೈಶಾಕ್ ಉಪಾಧ್ಯಾಯ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಕೃಷಿ ಮನೆಯಲ್ಲಿರಲಿಲ್ಲ. ಆದರೆ ಕೃಷಿಗೆ ವೈಶಾಕ್ ಈ ಬಗ್ಗೆ ಮೆಸೇಜ್ ಹಾಕಿದ್ದು, ತಕ್ಷಣ ಕೃಷಿ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪೋಲೀಸರು ವೈಶಾಕ್ ಮನೆಯವರಿಗೆ ಈ ಬಗ್ಗೆ ತಿಳಿಸಿದ್ದು, ಇದೀಗ ಬೆಂಗಳೂರಿನ...

Shivamogga: ಮುಸ್ಲಿಂರ ಓಲೈೆಕೆಗಾಗಿ ಕಾಂಗ್ರೆಸ್‌ನವರು RSS ವಿರುದ್ದ ಮಾತನಾಡುತ್ತಿದ್ದಾರೆ: ಅರಗ ಜ್ಞಾನೇಂದ್ರ

Shivamoggaದಲ್ಲಿಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದ್ರೆ, ಅದು ಮುಸ್ಲಿಂಮರಿಗೆ ಕೇಳಿಸುತ್ತೆ. ಮತ್ತು ಅವರು ಕಾಂಗ್ರೆಸ್‌ಗೆ ಓಟ್ ಹಾಕುತ್ತಾರೆಂಬ ಭ್ರಮೆಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಹಾಗಾಗಿ ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ಸಿಗರು ವಾಗ್ದಾಳಿ ನಡೆುತ್ತಿದ್ದಾರೆಂದು ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ...

ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕೋಟ್ಯಾಧೀಶರಾಗಿದ್ದಾರಷ್ಟೇ!: ಸಿ.ಟಿ.ರವಿ

Political News: ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕೋಟ್ಯಾಧೀಶರಾಗಿದ್ದಾರಷ್ಟೇ ಎಂದು ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಕುರಿತು ಅಗೆದಷ್ಟೂ ಅಕ್ರಮಗಳು ಬಯಲಿಗೆ ಬರುತ್ತಲೇ ಇವೆ. ಇದು ಕಣ್ತಪ್ಪಿನಿಂದ, ಯಾರೋ ಅಪರಾಧಿಗಳು...

Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣಿಗೆ ಶರಣು

Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರ ಗೆಳೆಯ ಮತ್ತು ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ಕೃಷಿ ಮನೆಯಲ್ಲಿ ಈ ಘಟನೆ ನಡೆದಿದೆ. ಸಾವಿಗೂ ಮುನ್ನ ವೈಶಾಕ್ ತಾನು ಆತ್ಮಹತ್ಯೆ ಮಾಡಿಕ``ಳ್ಳುತ್ತಿದ್ದೇನೆ ಎಂದು ಕೃಷಿ ತಾಪಂಡಗೆ ಕಾಲ್ ಮಾಡಿ ತಿಳಿಸಿದ್ದಾನೆ. ತಕ್ಷಣ ವಿಷಯ ತಿಳಿದ ಕೃಷಿ ಅವರ...

Yallapura News: ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶಿವರಾಮ್ ಹೆಬ್ಬಾರ್

Yallapura News: ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಹಾಯ ಅವರು ತಮ್ಮ ಮಾನಸಿಕ ಸಿಮೀತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ್...

Sandalwood News: ನವಿಲುಗರಿ ಬಳಸಿ ರೀಲ್ಸ್ ಮಾಡಿದ್ದಕ್ಕೆ ಕ್ಷಮೆ ಕೇಳಿದ ನಟಿ ನಿವೇದಿತಾ ಗೌಡ

Sandalwood News: ಯಾವಾಗಲೂ ಏನಾದರೂ ಡಿಫ್ರೆಂಟ್ ಆಗಿ ಮಾಡಬೇಕು ಅನ್ನೋ ತವಕದಲ್ಲಿರುವ ನಟ, ಡಾನ್ಸರ್ ಕಿಶನ್ ಈ ಬಾರಿ ನಟಿ ನಿವೇದಿತಾ ಜತೆ ಸೇರಿ, ನವಿಲುಗರಿ ಧರಿಸಿ, ಹೇ ನವಿಲೆ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ನವಿಲುಗರಿ ಬಳಸಿದ್ದಕ್ಕೆ ಇವರಿಬ್ಬರ ವಿರುದ್ಧ...

Political News: ಪಠ್ಯಪುಸ್ತಕ ಮುದ್ರಕರ ಬಾಕಿ ಹಣ ಬಿಡುಗಡೆಗೆ ತಡವಾಗುತ್ತಿರುವ ಬಗ್ಗೆ ಆರ್.ಅಶೋಕ್ ಆಕ್ರೋಶ

Political News: ಪುಸ್ತಕ ಮುದ್ರಣೆ ಮಾಡುವವರಿಗೆ ಹಣ ನೀಡಲು ತಡವಾಗುತ್ತಿರುವ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಕೃಪಾ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಲು ಹಣ ಇದೆ… ಆದರೆ ಬಡ ಮಕ್ಕಳ ಕೈಗೆ ಪುಸ್ತಕ ತಲುಪಿಸಲು ಶ್ರಮಿಸಿದ ಮುದ್ರಕರ ಬಿಲ್ ಪಾವತಿಸಲು ಹಣವಿಲ್ಲವೇ? ಇದೇನಾ ‘Educationalist By Choice’...

Kethan Case: ಸಿಯಾ ಬರ್ತ್‌ಡೇ ಪಾರ್ಟಿಗಾಗಿ ಫೈವ್‌ಸ್ಟಾರ್ ಹೋಟೇಲ್‌ನ 70 ರೂಮ್ ಬುಕ್ ಮಾಡಿದ್ದ ಮಾವ

Mumbai News: ತನ್ನ ಪ್ರೇಮಿ ಚೇತನ್‌ನನ್ನು ವಿವಾಹವಾಗಲು, ಅಪ್ಪ-ಅಮ್ಮ ಮದುವೆ ನಿಶ್ಚಯಿಸಿದ್ದ ಹುಡುಗ, ಉದ್ಯಮಿ ಕೇತನ್ ಹತ್ಯೆ ಮಾಡಿದ್ದ ಸೀಯಾ ಕೇಸ್‌ ಬಗ್ಗೆ ಇನ್ನ್ನ``ಂದು ಸುದ್ದಿ ಬಯಲಾಗಿದೆ. ಇದೇ ನವೆಂಬರ್‌ನಲ್ಲಿ ಸಿಯಾ ಮತ್ತು ಕೇತನ್ ಮದುವೆ ನಿಗದಿಯಾಗಿತ್ತು. ರಾಜಸ್ತಾನದ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದ್ದು, 17 ಕೋಟಿ ರೂಪಾಯಿ ಬಾಡಿಗೆಯೂ ನೀಡಲಾಗಿತ್ತು. ಆದರೆ ತನಗೆ ಈ...

ಇತಿಹಾಸದಲ್ಲಿ ಜನ ನಿಮ್ಮನ್ನು ಗೃಹ ಸಚಿವಗಿರಿಂತ ನ್ಯೂಸ್ ಪೆಡ್ಲರ್ ಸಚಿವ ಎಂದು ನೆನಪಿಡುತ್ತಾರೆ: ಆರ್.ಅಶೋಕ್

Political News: ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜಿನ ಬಳಿ ಡ್ರಗ್ಸ್ ಮಾರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಲ್ಲದೇ, ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆಅವರೇ, ನಿಮ್ಮ ಪ್ರಕಾರ HM ಅಂದರೆ ಹೋಮ್ ಮಿನಿಸ್ಟರೋ ಅಥವಾ ಹೆಡ್ಲೈನ್ ಮಿನಿಸ್ಟರೋ? ಇಂದು ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಅತಿದೊಡ್ಡ ಅಪಾಯ ಡ್ರಗ್ಸ್...
- Advertisement -spot_img

Latest News

Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೃದಯಾಘಾತವಾಗಿರಲಿಲ್ಲ....
- Advertisement -spot_img