Friday, July 10, 2026

cm siddaramaiah

Gold Rate: ಸತತ ಇಳಿಕೆಗೆ ಬ್ರೇಕ್! ಚಿನ್ನ-ಬೆಳ್ಳಿ ಬೆಲೆ ಮತ್ತೆ ಹೆಚ್ಚಳ

Gold Rate: ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದೆ. ಶುಕ್ರವಾರ ದೇಶಾದ್ಯಂತ ಬಂಗಾರದ ದರದಲ್ಲಿ ಮತ್ತೆ ಏರಿಕೆ ದಾಖಲಾಗಿದ್ದು, ಪ್ರತಿ ಗ್ರಾಂಗೆ 145 ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ಬೆಳ್ಳಿ ದರ ಐದು ರೂಪಾಯಿ ಹೆಚ್ಚಾಗಿದೆ. ಜುಲೈ 10ರ ದರದ ಪ್ರಕಾರ, ಭಾರತದಲ್ಲಿ...

Rain Alert: ರಾಜ್ಯಕ್ಕೆ ಮಳೆ ಜೊತೆ ಬಿರುಗಾಳಿ ಎಚ್ಚರಿಕೆ! ಯಾವ ಜಿಲ್ಲೆಗಳಿಗೆ ಹೈ ಅಲರ್ಟ್‌ ?

Rain Alert: ರಾಜ್ಯದ ಹಲವೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು, ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು...

Financial Knowledge: ಶ್ರೀಮಂತರಾಗಬಯಸಿದ್ದೀರಾ..? ಹಾಗಾದ್ರೆ ಇಂಥ ಜನರಿಂದ ದೂರವಿರಿ

Financial Knowledge: ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಹಣವಿಲ್ಲದಿದ್ದರೆ, ಸಂಬಂಧಿಕರೇ ನಮ್ಮನ್ನು ನಾಯಿಗಿಂತ ಕೀಳಾಗಿ ನೋಡುತ್ತಾರೆ. ಬೇರೆಯವರ್ಯಾಕೆ ಖುದ್ದು ನಮ್ಮ ರಕ್ತ ಸಂಬಂಧಿಕರೇ ನಮ್ಮನ್ನು ಕೀಳಾಗಿ ನೋಡುತ್ತಾರೆ. ಹಾಗಾಗಿ ನಾವು ಜೀವನದಲ್ಲಿ ಉದ್ಧಾರವಾಗಿ ಸ್ವಲ್ಪ ಶ್ರೀಮಂತರಾಗಬೇಕಿದೆ. ಹಾಗಾದ್ರೆ ನಾವು ಶ್ರೀಮಂತರಾಗಬೇಕು ಅಂದ್ರೆ ಎಂಥ ಜನರಿಂದ ದೂರವಿರಬೇಕು ಎಂದು ತಿಳಿಯೋಣ ಬನ್ನಿ.. ಬರೀ ಎಂಜಾಯ್‌...

Life Lesson: ಈ Mobile Manners ನಿಮ್ಮಲ್ಲಿ ಇರದಿದ್ದರೆ ನಿಮ್ಮ ಗೌರವ ಹಾಳಾಗುತ್ತದೆ

Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ ಕಾಲದಲ್ಲಿ ಸ್ನೇಹ, ಸಂಬಂಧ ಎಲ್ಲ ಸೆಲ್‌ ಫೋನ್ ಮೇಲೆಯೇ ಡಿಪೆಂಡ್ ಆಗಿದೆ. ಬರ್ತ್‌ಡೇ, ಮ್ಯಾರೇಜ್‌ಡೇ ಎಲ್ಲ ದಿನದಂದು ಸ್ಟೇಟಸ್ ಹಾಕಿಯೇ ವಿಶ್ ಮಾಡಬೇಕು. ಹಾಕದಿದ್ದರೆ, ಸಂಬಂಧಕ್ಕೆ ಬೆಲೆ...

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್: ದೆಹಲಿ ಯುವತಿ ಹೇಳಿಕೆ ವೈರಲ್

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್ ಅಂತಾ ಯಾವುದಾದರೂ ಉತ್ತರ ಭಾರತೀಯ ಹುಡುಗಿ ಹೇಳಿದರೆ, ಅದು ಸತ್ಯಕ್ಕೂ ಅತ್ಯುತ್ತಮ ಕಾಂಪ್ಲಿಮೆಂಟ್. ಇತ್ತೀಚಿನ ದಿನಗಳಲ್ಲಿ ಕನ್ನಡ್ ಬರಲ್ಲಾ, ಮೈ ಕನ್ನಡ್ ಬಾತ್ ನೈ ಕರ್ತಿ ಅಂತಾ ನಖರಾ ತೋರಿಸೋ ಜಾಯಮಾನದವರಿರುವಾಗ, ಇಲ್ಲೋರ್ವ ಯುವತಿ, ನನಗೆ ದಕ್ಷಿಣ ಭಾರತ ಅದರಲ್ಲೂ ಬೆಂಗಳೂರೇ ಸೇಫ್ ಸಿಟಿ...

China: ಚೀನಾದಲ್ಲಿ ಈ ನಿಯಮ ಅನುಸರಿಸುವ ಕಾರಣಕ್ಕೆ ಅಲ್ಲಿ ಬೀದಿನಾಯಿ ದಾಳಿ ಕಡಿಮೆ

China News: ಚೀನಾ ದೇಶ ಬುದ್ಧಿವಂತ ದೇಶ. ಹಾಗಂತ ಭಾರತದಲ್ಲಿ ಬುದ್ಧಿವಂತರ ಸಂಖ್ಯೆ ಕಡಿಮೆ ಎಂದಲ್ಲ. ಬದಲಾಗಿ ಅಲ್ಲಿನ ಜನ ಜನ ಜೀವನ ಸುಗಮವಾಗಿಸಲು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಾರೆ. ಅಲ್ಲಿನ ಜನ ತನಗಿಂದ ಮುನ್ನ ದೇಶ ಎನ್ನುವ ನಿಯಮ ಪಾಲಿಸುತ್ತಾರೆ. ಅಂಥ ಕೆಲ ನಿಯಮಗಳ ಕಾರಣದಿಂದಲೇ, ಅಲ್ಲಿ ಬೀದಿನಾಯಿ ದಾಳಿ ಕಡಿಮೆ ಎನ್ನಲಾಗಿದೆ. ಹಾಗಾದ್ರೆ ಯಾವ...

Belagavi News: ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ..

Belagavi News: ಅಯೋಧ್ಯೆ ರಾಮಮಂದಿರದಲ್ಲಿ ಕೋಟ್ಯಂತರ ರೂಪಾಯಿ ಕಳ್ಳತನವಾಗಿರುವ ಕಾರಣಕ್ಕೆ, ಅಲರ್ಟ್ ಆಗಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾ ಹಾಕಿಸುವ ನಿರ್ಧಾರ ಮಾಡಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ರಾಮಮಂದಿರದಲ್ಲಿ ನಡೆದ ಘಟನೆಯಿಂದ ಅಗೌರವವಾಗಿದೆ. ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇಂಥ ಘಟನೆ ನಮ್ಮ ರಾಜ್ಯದಲ್ಲಿ...

Jaipur Crime News: ಸರ್ಕಾರಿ ಕೆಲಸ ಮತ್ತು ಆಸ್ತಿ ಆಸೆಗಾಗಿ ಹೆತ್ತ ತಾಯಿಯನ್ನೇ ಮುಗಿಸಿದ ಪಾಪಿ ಮಗಳು

Jaipur Crime News: ಇತ್ತೀಚಿಗಿನ ಕಾಲದಲ್ಲಿ ಸುದ್ದಿ ಕೇಳ್ತಾ ಇದ್ರೆ, ನಿಜವಾದ ಕಲಿಗಾಲ ಶುರುವಗಿದೆ ಅಂತಾ ಅನ್ನಿಸುತ್ತಿದೆ. ಪ್ರಿಯಕರನಿಗಾಗಿ ವರನನ್ನು ಹತ್ಯೆ ಮಾಡೋದು, ಪ್ರಿಯತಮೆಗಾಗಿ ಪತ್ನಿಯನ್ನು ಹತ್ಯೆ ಮಾಡೋದು, ತಂದೆ ತಾಯಿಯನ್ನು ಹತ್ಯೆ ಮಾಡೋದು, ಹೀಗೆ ಸಂಬಂಧಗಳ ಮಹತ್ವವನ್ನೇ ಮರೆತು ಜನ ಬದುಕುತ್ತಿದ್ದಾರೆ. ಇದೀಗ ಇಲ್ಲೋರ್ವ ಹುಡುಗಿ, ಸರ್ಕಾರಿ ಕೆಲಸಕ್ಕಾಗಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಪ್ಪನ...

Recipe: ಪನೀರ್ ಪೆಪ್ಪರ್ ಫ್ರೈ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, ಕಾಲು ಕಪ್ ಅಥವಾ 3 ಸ್ಪೂನ್  ಕಾರ್ನ್ ಫ್ಲೋರ್, ಶಾಲೋ ಫ್ರೈ ಮಾಡಲು ಸ್ವಲ್ಪ ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ, ಕ್ಯಾಪ್ಸಿಕಂ, ಸ್ವಲ್ಪ ಬ್ಲ್ಯಾಕ್ ಪೆಪ್ಪರ್ ಪುಡಿ, ಸ್ವಲ್ಪ ಎಳ್ಳು, ಸೋಯಾ ಸಾಸ್, ಉಪ್ಪು. ಮಾಡುವ ವಿಧಾನ: 1 ಸಣ್ಣ ಬೌಲ್‌ನಲ್ಲಿ ಪನೀರ್, ಕಾರ್ನ್‌ಫ್ಲೋರ್,...

Recipe: ಹೈ ಪ್ರೋಟಿನ್ ವೆಜ್ ಸಲಾಡ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಸೋಯಾ ಚಂಕ್ಸ್, ಕ್ಯಾರೇಟ್, ಟೋಮೆಟೋ, ಈರುಳ್ಳಿ, ಬಟರ್ ಫ್ರೂಟ್, ಸೌತೇಕಾಯಿ, ಅರ್ಧ ಸ್ಪೂನ್ ಎಣ್ಣೆ, ಕೊತ್ತೊಂಬರಿ ಸೊಪ್ಪು, ಯೋಗರ್ಟ್, ಜೀರಿಗೆ ಪುಡಿ, ಸ್ವಲ್ಪ ಉಪ್ಪು, ನಿಂಬೆರಸ. ಮಾಡುವ ವಿಧಾನ: ನೀರು ಬಿಸಿ ಮಾಡಿ, ಕುದಿ ಬರಿಸಿ, ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸೋಯಾ ಚಂಕ್ಸ್ ಹಾಕಿ ಬಳಿಕ ಗ್ಯಾಸ್...
- Advertisement -spot_img

Latest News

ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆ ವಿಳಂಬ ಆರೋಪ: 1 ವರ್ಷದ ಕಂದಮ ಸಾ*ವು

Haveri News: ವೈದ್ಯರಿಲ್ಲದೇ ಚಿಕಿತ್ಸೆ ವಿಳಂಬವಾದ ಕಾರಣ 1 ವರ್ಷದ ಕಂದಮ್ಮ ಬಲಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಭವಾನಿ...
- Advertisement -spot_img