Wednesday, June 10, 2026

cm siddaramaiah

Hubli: ಬ್ಯಾರಿಕೇಡ್‌ನಿಂದ ಸಂಚಾರಕ್ಕೆ ತೊಡಕು: ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ

Hubli News: ಹುಬ್ಬಳ್ಳಿಯ ನವನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳು ವಾಹನ ಸಂಚಾರಕ್ಕೆ ತೊಡಕಾಗಿವೆ ಎಂಬ ಆರೋಪ ಕೇಳಿಬಂದಿದೆ. ಬ್ಯಾರಿಕೇಡ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ. ನವನಗರದ ಪೊಲೀಸ್ ಕಮಿಷನರ್ ಕಚೇರಿ ಎದುರಿನ ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಆರ್‌ಟಿಎಸ್...

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ ಮನೆಯಲ್ಲಿ ಜನ ಕ್ಯಾಮೆರಾ ಮುಂದೆ ಬಂದು ಓಪನ್ ಆಗಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಗೆಟ್ ರೆಡಿ ವಿತ್ ಮಿ ಅನ್ನೋ ನೆಪದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ.  ಇನ್ನೂ ಏನೇನೋ...

Bagalakote News: ಸಂಪ್‌ಗೆ ಬಿದ್ದು ಸಾವನ್ನಪ್ಪಿದ ಮಗು: ಉಪ್ಪಿನಲ್ಲಿ ಮುಚ್ಚಿ, ಕುರಾನ್ ಓದಿ ಬದುಕಿಸಲು ಯತ್ನ

Bagalakote News: ಸಾವನ್ನಪ್ಪಿದ ಮಗುವನ್ನು ಉಪ್ಪಿನಲ್ಲಿರಿಸಿ, ಕುರಾಾನ್ ಓದಿ ಬದುಕಿಸುವ ಪ್ರಯತ್ನ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಆದರೆ ದುರಾದೃಷ್ಟವಶಾತ್ ಮಗು ಬದುಕಲಿಲ್ಲ. ಬಾಗಲಕೋಟೆಯ ನವನಗರದಲ್ಲಿ ಈ ಘಟನೆ ನಡೆದಿದ್ದು, 18 ತಿಂಗಳ ಮಗು ಅಮೀನಾ ಮೃತ ಮಗುವಾಗಿದೆ. ಈ ಮಗು ಆಚೆ ಅಂಗಳದಲ್ಲಿ ಆಡುವಾಗ ಎದುರು ಮನೆಯವರ ಸಂಪ್‌ನಲ್ಲಿ ಬಿದ್ದು, ಮೃತಪಟ್ಟಿದೆ. ಆದರೆ ಮಗುವನ್ನು...

Bengaluru News: ಹೂಡಿಕೆ ಮಾಡುವುದಾಗಿ ಸುಳ್ಳು ಹೇಳಿ ಮ್ಯಾಟ್ರಿಮೋನಿಯಲ್ಲಿ 35 ಲಕ್ಷ ದೋಚಿದ ಯುವತಿ

Bengaluru News: ಮದುವೆಯಾಗದ ಯುವಕ-ಯುವತಿಯರಿಗಾಗಿ ಇರುವ ವೆಬ್‌ಸೈಟ್‌ಗಳೇ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು. ಚೆಂದದ, ಸುಶಿಕ್ಷಿತ ಹೆಣ್ಣಿಗಾಗಿ ಗಂಡು ಮಕ್ಕಳು ಹುಡುಕಿದರೆ, ಉತ್ತಮ ಸಂಬಳವಿರುವ, ನೋಡಲು ಆಕರ್ಷಕವಾಗಿರುವ, ಅನುಕೂಲಕರವಾಗಿರುವ ಪುರುಷರಿಗಾಗಿ ಹೆಣ್ಣು ಮಕ್ಕಳು ಇಲ್ಲಿ ಸರ್ಚ್ ಮಾಡ್ತಾರೆ. ಆದರೆ ಇಂಥ ವೆಬ್‌ಸೈಟ್‌ನಲ್ಲಿ ವಿವಾಹವಾಗಿ ನೆಮ್ಮದಿಯಾಗಿರುವವರಿಗಿಂತ, ಮೋಸ ಹೋಗಿ, ಮದುವೆಯ ಗೋಳೆ ಬೇಡಾ ಅಂತಾ ಓಡಿರುವವರೇ ಹೆಚ್ಚು. ಇದೀಗ ಇಂಥದ್ದೇ...

Koppala News: ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

Koppala News: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕೊಪ್ಪಳದ ಅಶೋಕ್ ವೃತ್ತ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅದಾಗಲೇ ಮೂರು ಬಾರಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಕೊಪ್ಪಳ ಶಾಸಕರು ಹಿಟ್ನಾಳ್ ಅವರಿಗೆ ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ ವಿರುದ್ಧ...

Chanakya Neeti: ಚಾಣಕ್ಯರ ಪ್ರಕಾರ ಜೀವನದಲ್ಲಿ ಯಾರು ಒಬ್ಬಂಟಿಯಾಗಿರುತ್ತಾರೆ…?

Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಜೀವನದಲ್ಲಿ ಗೆಲ್ಲಬೇಕು ಅಂದ್ರೆ ನಾವು ಹೇಗೆ ಬಾಳಬೇಕು..? ಎಂಥ ಜಾಗದಲ್ಲಿ ಇರಬೇಕು ಮತ್ತು ಎಂಥ ಜಾಗದಲ್ಲಿ ನಾವು ವಾಸಿಸಬಾರದು..? ನಮ್ಮ ಆಯ್ಕೆ ಹೇಗಿರಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಯಾವ...

Hubli News: ಫೋಟೋ ಸ್ಟುಡಿಯೋ ಮಾಲೀಕನಿಗೆ ಚಾಕು ಇರಿದು ಕೊ*ಲೆ ಯತ್ನ

Hubli News: ಕೆಲಸಕ್ಕೆ ಬರುವ ಯುವತಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಫೋಟೋ ಸ್ಟುಡಿಯೋ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ಹುಬ್ಬಳ್ಳಿಯ ದಿವಟೆ ಓಣಿಯಲ್ಲಿ ನಡೆದಿದೆ. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ದಿವಟೆ ಓಣಿಯಲ್ಲಿರುವ ಫೋಟೋ ಸ್ಟುಡಿಯೋದಲ್ಲಿ ನಡೆದ ಮಾತಿನ ಚಕಮಕಿಯೊಂದು ಚಾಕು...

Special Story: ಪ್ರವಾಸಕ್ಕೆ ಹೋಗುವಾಗ ಈ ವಸ್ತುಗಳು ನಿಮ್ಮ ಬಳಿ ಇರಲೇಬೇಕು..

Special Story: ಪ್ರವಾಸಕ್ಕೆ ಹೋಗೋದಂದ್ರೆ ಎಲ್ಲರಿಗೂ ಖುಷಿಯೇ. ಹೊಸ ಬಟ್ಟೆ ಖರೀದಿ ಮಾಡಿ, ಚೆನ್ನಾಗಿ ಶಾಪಿಂಗ್ ಮಾಡಿ ಪ್ರವಾಸಕ್ಕೆ ಹೋಗೋಕ್ಕೆ ನಾವೆಲ್ಲ ರೆಡಿಯಾಗುತ್ತೇವೆ. ಆದರೆ ಬರೀ ಬಟ್ಟೆ, ಮೇಕಪ್ ಕಿಟ್ ಪ್ಯಾಕ್ ಮಾಡಿದ್ರೆ ಸಾಕಾಗೋದಿಲ್ಲ. ಕೆಲವು ಇಂಪಾರ್ಟೆಂಟ್ ವಸ್ತುಗಳು ಸಹ ನಿಮ್ಮ ಬಳಿ ಇರುವುದು ಮುಖ್ಯ. ಅದ್ಯಾವುದು ಅಂತಾ ತಿಳಿಯೋಣ ಬನ್ನಿ. ಸೋಪ್-ಬ್ರಶ್-ಟೂತ್‌ ಪೇಸ್ಟ್: ಸೋಪ್-ಬ್ರಶ್-ಟೂತ್...

National News: ಕಾಶಿಯಿಂದ ಎಲ್ಲ ಮಾಂಸದಂಗಡಿ ನಗರಪ್ರದೇಶದ ಆಚೆಗೆ ಶಿಫ್ಟ್

National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ. ವಾರಣಾಸಿಯಲ್ಲಿರುವ ಸಂಪೂರ್ಣ ನಗರದಲ್ಲಿ ಮೀನು, ಮಾಂಸದ ಮಾರಾಟವನ್ನು ನಿಷೇಧಿಸಿ, ನಗರದಿಂದಾಚೆಗೆ ದೊಡ್ಡ ಮಾರ್ಕೇಟ್ ಮಾಡಿ, ಅಲ್ಲಿ ಮಾಂಸ, ಮೀನನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರಾಮನಗರ,...

Web News: ಅಮೆರಿಕದಲ್ಲಿ ಮನೆಯ ಆಚೆ ಬಟ್ಟೆ ಒಣಗಿಸಿದರೆ ಬೀಳತ್ತೆ ದಂಡ

Web News: ಭಾರತದಲ್ಲಿ ನಾವು ಬಟ್ಟೆ ಒಗೆದ ಬಳಿಕ, ಆಚೆ ಬಿಸಿಲಿಗೆ ಆ ಬಟ್ಟೆಗಳನ್ನು ಒಣಗಿಸುತ್ತೇವೆ. ನಮಗೆ ಅದು ಕಾಮನ್ ವಿಷಯ. ಆದರೆ ಅಮೆರಿಕದಲ್ಲೇನಾದರೂ ನೀವು ಬಟ್ಟೆ ಒಗೆದು, ಆಚೆ ಒಣಗಿಸಿದ್ರೆ, ನಿಮಗೆ 20 ಸಾವಿರ ರೂಪಾಯಿ ತನಕ ದಂಡ ಬೀಳೋದು ಗ್ಯಾರಂಟಿ. ಹೌದು, ಸ್ವಚ್ಛತೆ ಶಿಸ್ತಿನ ಬಗ್ಗೆ ಹೆಚ್ಚು ಗಮನ ಹರಿಸುವ ಅಮೆರಿಕದಲ್ಲಿ, ಒಗೆದ...
- Advertisement -spot_img

Latest News

Chanakya Neeti: ಯಾರನ್ನು ಕರೆದರೂ ಈ 5 ಜನರನ್ನು ಮಾತ್ರ ನಿಮ್ಮ ಮನೆಗೆ ಕರೆಯಬೇಡಿ..

Chanakya Neeti: ಮನೆಗೆ ಅತಿಥಿಯನ್ನು ಕರೆದು ಉಣ ಬಡಿಸುವುದು ನಮ್ಮ ಭಾರತೀಯ ಪದ್ಧತಿ. ಹಾಗಾಗಿಯೇ ನಾವು ಅತಿಥಿ ದೇವೋಭವ, ವಸುದೈವ ಕುಟುಂಬಕಂ ಎಂದು ಹೇಳುತ್ತೇವೆ. ಆದರೆ...
- Advertisement -spot_img