Sunday, May 10, 2026

cm siddaramaiah

Sarojni Diaries Part 5: ವಸ್ತ್ರ ಖರೀದಿಸಿದ ಬಳಿಕ ಅದನ್ನು ಧರಿಸುವ ಮುನ್ನ ಈ ಕೆಲಸ ಮಾಡಲೇಬೇಕು..

Sarojni Diaries: ಹಾಗಾದ್ರೆ ಸರೋಜ್ನಿ ಮಾರ್ಕೇಟ್‌ನಿಂದ ಅಥವಾ ಕಡಿಮೆ ರೇಟಿಗೆ ಹೋಲ್‌ಸೇಲ್‌ನಲ್ಲಿ ಸಿಗುವ ಬಟ್ಟೆಗಳನ್ನು ನಾವು ಖರೀದಿಸಬಾರದಾ ಅಂತಾ ಕೇಳಿದ್ರೆ, ಖಂಡಿತವಾಗಿಯೂ ನೀವು ಬಟ್ಟೆ ಖರೀದಿಸಿ. ಆದರೆ ಅದನ್ನು ತಂದ ತಕ್ಷಣ ಧರಿಸಬೇಡಿ. ಬದಲಾಗಿ ಅದನ್ನು ಉಪ್ಪು ನೀರಿಗೆ ಹಾಕಿ, ಚೆನ್ನಾಗಿ ವಾಶ್ ಮಾಡಿ ಬಳಿಕ ಧರಿಸಿ. ಏಕೆಂದರೆ, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ...

Sarojni Diaries Part 4: ಸಂಬಂಧವೇ ಮುರಿದು ಬೀಳುವ ಹಾಗೆ ಮಾಡಿದ ನಕಾರಾತ್ಮಕ ಶಕ್ತಿಯ ವಸ್ತ್ರ

Sarojni Diaries Part 4: ಇನ್ನು ನಾಲ್ಕನೇ ಉದಾಹರಣೆ ಅಂದ್ರೆ ಓರ್ವ ಹೌಸ್ ವೈಫ್‌ದು. ದೆಹಲಿಯಲ್ಲಿ ವಾಸವಿದ್ದ ಮಹಿಳೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ, ಅಲ್ಲಿ ತನಗೂ ತನ್ನ ಮನೆಯವರಿಗೆಲ್ಲ ರಾಶಿ ರಾಶಿ ಬಟ್ಟೆ ಖರೀದಿ ಮಾಡಿದ್ದಳು. ಬಟ್ಟೆ ಕಂಡು ಪತಿ- ಮಕ್ಕಳೆಲ್ಲ ಖುಷಿ ಪಟ್ಟರು. ಎಲ್ಲರೂ ಆದನ್ನು ಧರಿಸಿ, ಸೈಜ್ ಸರಿಯಾಗಿ ಇದೆಯಾ ಇಲ್ಲವಾ...

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿಂದು ಅದ್ಧೂರಿ ವಿವಾಹ ನೆರವೇರಿದ್ದು, ರಶ್ಮಿಕಾ ಅವರ ಜೊತೆ ಜಯಪ್ರಕಾಶ್ ಸಪ್ತಪದಿ ತುಳಿದಿದ್ದಾರೆ. ಕಳೆದ ವರ್ಷ ಸು ಫ್ರಮ್ ಸೋ ಎಂಬ ಸಿನಿಮಾ ಸಿಂಪಲ್ ಆಗಿ ಥಿಯೇಟರ್‌ಗೆ...

ಅಹಮದಾಬಾದ್‌ಗೆ ಶಿಫ್ಟ್ ಆದ ಐಪಿಎಲ್ ಫೈನಲ್ ಮ್ಯಾಚ್: ವಿಐಪಿ ಟಿಕೇಟ್ ಬಗ್ಗೆ ನಿಖಿಲ್ ಅಸಮಾಧಾನ

Political News: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಐಪಿಎಲ್‌ನಲ್ಲಿ ವಿಐಪಿ ಟಿಕೇಟ್ ಕೇಳುವ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಈ ಆಕ್ರೋಶಕ್ಕೂ ಕಾರಣವಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಕ್ರಿಡಾಂಗಣಕ್ಕೆ ಶಿಫ್ಟ್ ಆಗಿದೆ. ಹೀಗಾಗಿ ಈ ಬಗ್ಗೆ ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್...

Sarojni Diaries Part 3: ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ್ದ ಕುರ್ತಿಯ ಜೊತೆ ಬಂದಿತ್ತು ಗೆಜ್ಜೆ ಸದ್ದು ಮಾಡುವ ಪ್ರೇತ

Sarojni Diaries Part 3: ದೆಹಲಿಯ ಸರೋಜ್ನಿ ಮಾರ್ಕೇಟ್ ನಲ್ಲಿ ಬಟ್ಟೆ ಖರೀದಿಸಿದ ಬಳಿಕ ಇಬ್ಬರ ಜೀವನಜದಲ್ಲಿ ಏನೇನಾಯ್ತು ಅನ್ನೋದನ್ನು ನಾವು ಭಾಗ 1 ಮತ್ತು 2 ರಲ್ಲಿ ಹೇಳಿದ್ದೆವು. ಇದೀಗ ಭಾಗ ಮೂರರಲ್ಲಿ ಸಮೀಕ್ಷಾ ಎಂಬಾಕೆಯ ಹಾರರ್ ಅನುಭವದ ಬಗ್ಗೆ ಹೇಳಲಿದ್ದೇವೆ. ಸಮೀಕ್ಷಾ ಎಂಬಾಕೆ ತನ್ನ ಅಪ್ಪ ಅಮ್ಮನೊಂದಿಗೆ ದೆಹಲಿಯ ಒಂದು ಪುಟ್ಟ ಮನೆಯಲ್ಲಿ...

Spiritual: ಸಾವಾದ ಬಳಿಕದ 13 ದಿನಗಳು ಹೇಗಿರುತ್ತದೆ..? ಈ ವೇಳೆ ಏನೇನಾಗುತ್ತದೆ..?: ಭಾಗ -1

Spiritual: ಮನುಷ್ಯನ ಸಾವು ಇನ್ನೇನು ಕೆಲ ಕ್ಷಣಗಳಲ್ಲೇ ಆಗಲಿದೆ ಎನ್ನುವಾಗ, ಬೃಹದಾಕಾರದ ದೇಹದ, ಚೂಪಾದ ಉಗುರಿರುವ, ಕೆಂಪು ಕಣ್ಣಿನ ಯಮ ವಿಕಾರ ನಗುವಿನ ಜತೆ ಬಂದು, ಮನುಷ್ಯನ ಆತ್ಮ ಕರೆದ``ಯ್ಯುತ್ತಾನಂತೆ. ಆದರೆ ಮರಣದ 7 ಗಂಟೆವರೆಗೆ ಮನುಷ್ಯ ತಾನು ಸಾವನ್ನಪ್ಪಿದ್ದೇನೆ ಅನ್ನೋವುದನ್ನು ಒಪ್ಪಲು ನಿರಾಕರಿಸುತ್ತಾನೆ. ಅವನು ತನ್ನ ಮನೆಯವರ ಜತೆ ಮಾತನಾಡಲು ಪ್ರಯತ್ನಿಸುತ್ತಾನೆ. ಸ್ಪರ್ಶಿಸಲು ಪ್ರತ್ನಿಸುತ್ತಾನೆ....

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ, ಸ್ವಲ್ಪ ಪೆಪ್ಪರ್ ಪುಡಿ, ಹಸಿಮೆಣಸು, ಕರಿಯಲು ಎಣ್ಣೆ, ಸೋಯಾ ಸಾಸ್, ಚಿಲ್ಲಿ ಸಾಸ್, ಟೋಮೆಟೋ ಸಾಸ್, ಬಿಳಿ ಎಳ್ಳು, ಕೊತ್ತೊಂಬರಿ ಸೊಪ್ಪು, ಉಪ್ಪು. ಮಾಡುವ ವಿಧಾನ: ಪನೀರ್‌ನ್ನು 1...

Spiritual: ಶ್ರೀ ಕ್ಷೇತ್ರ ಕೇದಾರನಾಥದ ಬಗ್ಗೆ ನಿಮಗೆ ತಿಳಿದಿರಬೇಕಾದ ಅದ್ಭುತ ಸತ್ಯಗಳು..

Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ ವಿಷಯಗಳ ಬಗ್ಗೆ ಇನ್ನೂ ಅರಿವಿಲ್ಲ. ಹಾಗಾಗಿ ನಾವಿಂದು ಕೇದಾರನಾಥ ಕ್ಷೇತ್ರದ ಬಗ್ಗೆ ಕೆಲ ಸಂಗತಿಗಳನ್ನು ಹೇಳಲಿದ್ದೇವೆ. ಅದನ್ನು ತಿಳಿದು ಕೇದಾರನಾಥನ ದರ್ಶನಕ್ಕೆ ಹೋಗುವುದು ಉತ್ತಮ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ...

ಬಿಜೆಪಿಯವರು 100 ಸ್ಥಾನವನ್ನು ಕದ್ದಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

National Political News: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ತಾವು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ರಮದ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿದ್ದು, ಇನ್ನು ಮುಂದೆ ಬಿಜೆಪಿ ಆಡಳಿತ ನಡೆಸಲಿದೆ. ಹಾಗಾಗಿ ಮಾಜಿ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆದರೆ ಮಮತಾ ಬ್ಯಾನರ್ಜಿ, ಚುನಾವಣಾ...

Chitradurga: ಜನ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಪಶ್ಚಿಮ ಬಂಗಾಳವನ್ನು ಕ್ಲೀನ್ ಮಾಡಿದ್ದಾರೆ: ಮುನಿರತ್ನ

Political News: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಮುನಿರತ್ನ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮದ ಜ``ತೆ ಮಾತನಾಡಿರುವ ಅವರು, ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಉತ್ತಮ ದಿನಗಳು ಬರಲಿವೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ದೇಶಕ್ಕೆ ಕೆಟ್ಟ ಪರಿಸ್ಥಿತಿ ತರಲು ಮುಂದಾಗಿದ್ದ ಪಕ್ಷ. ಅದನ್ನು ಕಿತ್ತಾಕಿರುವುದು ಉತ್ತಮ...
- Advertisement -spot_img

Latest News

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್...
- Advertisement -spot_img