Tuesday, April 28, 2026

cm siddaramaiah

Political News: ಪಕ್ಷ ಬಿಟ್ಕೋಡು ಅಂದ್ರೆ ನಾನು ಬಿಟ್ಕೊಡ್ತೀನಿ: Induvalu Sachidananda Podcast

Political News: ಇಂಡುವಾಳು ಸಚ್ಚಿದಾನಂದ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್ ಸಿಗದಿದ್ರೆ ಯಾವ ನಿರ್ಧಾರ ತೆಗೆದುಕ`ಳ್ಳುತ್ತಾರೆ ಎನ್ನುವ ಬಗ್ಗೆ ವಿವರಿಸಿದ್ದಾರೆ. https://youtu.be/VLA5kZP7JmI ನಾನು ಬಿಜೆಪಿ ಪಕ್ಷದ ಕಟ್ಟಾಳು. ರಾಜಕೀಯ ನಿಂತ ನೀರಲ್ಲ. ಇಂದು ನಾಳೆ ಮುಗಿಯುವ ವಿಷಯವಲ್ಲ. ನಮಗಿನ್ನು ಚಿಕ್ಕ ವಯಸ್ಸು, ಈ ಬಾರಿ ಅವಕಾಶ ಸಿಗದಿದ್ದಲ್ಲಿ, ಮುಂದಿನ ಬಾರಿ ಪ್ರಯತ್ನಿಸಬಹುದು. ಆದರೆ 1...

ಫೈರೋಜ್ ಪಠಾಣ್ ಮನೆಗೆ ಭೇಟಿ ನೀಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ರಕ್ಷಾ ರಾಮಯ್ಯ

Dharwad News: ಧಾರವಾಡ: ಕೆಲ ದಿನಗಳ ಹಿಂದೆ ಧಾರವಾಡದ ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ ಹತ್ಯೆ ನಡೆದಿತ್ತು. ಇಂದು ಫೈರೋಜ್ ಮನೆಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಮಂಜುನಾಥ ಗೌಡಗೆ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಕೂಡಾ ಸಾಥ್ ನೀಡಿದ್ದಾರೆ. ಇದೇ ವೇಳೆ...

Hubli News: ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98.08 ಅಂಕ ಪಡೆದು ಸೈ ಎನ್ನಿಸಿಕೊಂಡ ಆಟೋ ಚಾಲಕನ ಮಗಳು

Hubli News: ಹುಬ್ಬಳ್ಳಿ: ಆಕೆ ಬಡ ಚಾಲಕನ ಮಗಳು. ಹುಟ್ಟಿ ಬೆಳೆದಿದ್ದು, ಬಡತನದಲ್ಲಿಯೇ ಆದರೂ, ಸಾಧನೆಯಲ್ಲಿ ಸಿರಿವಂತಳಾಗಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಓದಿ ಶೇ. 98.08ರಷ್ಟು ಅಂಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿನಿ ಶಕುಂತಲಾ ಹಸಬಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಈಕೆ ಕನ್ನಡ 125,...

Uttara Kannada: ಹೋಟೆಲ್‌ನಲ್ಲಿ ಊಟ ಮಾಡುವಾಗ ವ್ಯಕ್ತಿಯ ಬರ್ಬರ ಹ*

Uttara Kannada: ಮುಂಡಗೋಡ ನಗರದಲ್ಲಿ ಶುಕ್ರವಾರ ತಡರಾತ್ರಿ ಬಸ್ ಸ್ಟ್ಯಾಂಡ್ ಬಳಿಯ ಹೋಟೆಲ್ ವೊಂದರಲ್ಲಿ NMD ಜಮೀರ್ ಅಹ್ಮದ್ ದರ್ಗಾವಾಲೆ ಎಂಬ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ.ರಾತ್ರಿ ಊಟಕ್ಕೆಂದು ಬಸ್ ನಿಲ್ದಾಣ ಬಳಿಯ ಅಂಬಿಕಾ ಹೋಟೆಲ್ ಗೆ ತೆರಳಿದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ...

Political News: ಪಕ್ಷದ ವಿರೋಧಿ ಅಲೆ ನನ್ನ ಸೋಲಿಗೆ ಕಾರಣ: Induvalu Sachidananda Podcast

Political News: ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಚುನಾವಣೆಯಲ್ಲಿ ಸೋಲಾಗಿದ್ದಕ್ಕೆ ಕಾರಣವೇನು ಎಂಬ ಬಗ್ಗೆ ವಿವರಿಸಿದ್ದಾರೆ. https://youtu.be/ObaqmUJq5As 2023ರಲ್ಲಿ ಸಚ್ಚಿದಾನಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ 42 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದರೂ, ಅವರು ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಪಕ್ಷ ವಿರೋಧಿ ಚಟುವಟಿಕೆಯೇ ಸೋಲಿಗೆ ಕಾರಣ ಅಂತಾರೆ ಸಚ್ಚಿದಾನಂದ. ಅವತ್ತು ಜನ ನನ್ನನ್ನು ನಂಬಲಿಲ್ಲ. ಆದರೂ...

5000 ಎಂಪ್ಲಾಯೀಸ್: ಹುಡುಗಾಟಿಕೆ ಅಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಕಂಪನಿಯ ಯಶಸ್ಸಿನ ಹಿಂದಿರುವ ಪರಿಶ್ರಮಿಗಳ ಬಗ್ಗೆ ಹೇಳಿದ್ದಾರೆ. https://youtu.be/POjw24a-NFc ಸಂಗೀತಾ ಕಂಪನಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. 1974ರಲ್ಲಿ ಈ ಸಂಸ್ಥೆ ಶುರುವಾಗಿತ್ತು. ಸುಭಾಷ್ ಚಂದ್ರ ಅವರ ತಂದೆ ಮತ್ತು ಅವರ ಸ್ನೇಹಿತರು ಸೇರಿ ಶುರು ಮಾಡಿದ್ದು. ಆದರೆ ಸ್ನೇಹಿತರೆಲ್ಲ ಹೋದ ಮೇಲೆ...

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ ಸಾಮಾನ್ಯ. ಮದುವೆಯಲ್ಲಿ ಪೂರಿ-ಖೀರು ಮಾಡಿಸಿಲ್ಲವೆಂದು, ನೀಡಿದ ವರದಕ್ಷಿಣೆ ಸಾಲಲಿಲ್ಲವೆಂದು, ಹೀಗೆ ಸಣ್ಣ ಸಣ್ಣ ವಿಚಾರಕ್ಕೂ ಅಲ್ಲಿ ಮದುವೆ ನಿಂತ ಉದಾಹರಣೆಗಳಿದೆ. ಇದೀಗ ಗೋಪಾಲ್‌ಗಂಜ್‌ನಲ್ಲಿ ಇಂಥದ್ದೇ 1 ಘಟನೆ ನಡೆದಿದ್ದು,...

ಎಂಗೇಜ್‌ಮೆಂಟ್ ಬಳಿಕ ಹುಡುಗನ ನಿಜರೂಪ ಬಯಲು: ಕನಸು ನುಚ್ಚು ನೂರಾಗಿದ್ದಕ್ಕೆ ಮಸಣ ಸೇರಿದ ವಧು

Bengaluru: ಯುವಕನೋರ್ವ ಎಂಗೇಜ್‌ಮೆಂಟ್ ಆಗುವವರೆಗೂ ಸುಮ್ಮನಿದ್ದು, ಎಂಗೇಜ್‌ಮೆಂಟ್ ಆಗಿ ಮದುವೆ ಡೇಟ್ ಕೂಡ ಫಿಕ್ಸ್ ಆದ ಬಳಿಕ, ಮದುವೆಯಾಗಬೇಕಾದ ಯುವತಿಗೆ ನಿನ್ನನ್ನು ನೋಡಿದ್ರೆ ನನಗೆ ಮೂಡ್ ಬರುವುದಿಲ್ಲ ಎಂದು ಹೇಳುವ ಮೂಲಕ, ಮದುವೆ ಕನಸು ಕಂಡಿದ್ದ ಯುವತಿಯ ಸಾವಿಗೆ ಕಾರಣನಾಗಿದ್ದಾನೆ. ಬೆಂಗಳೂರಿನ ಐಟಿ ಉದ್ಯೋಗಿ ಶಹಜಾನ್ ಜೊತೆ ಆಂಧ್ರದ ರೆಹಾನಾ ಎಂಬಾಕೆಯ ಮದುವೆ ಫಿಕ್ಸ್ ಆಗಿತ್ತು....

ಪುತ್ತೂರು ಕೃಷ್ಣ.ಜೆ.ರಾವ್ ಕೇಸ್: ಸಂತ್ರಸ್ತೆಗೆ ತಿಂಗಳಿಗೆ 75 ಸಾವಿರ ಪರಿಹಾರ ನೀಡಲು ಹೈಕೋರ್ಟ್ ಸೂಚನೆ

Political News: ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ.ಜೆ.ರಾವ್ ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವತಿಯ ಜೊತೆ ಲೈಂಗಿಕ ಸಂಬಂಧ ಹೊಂದಿ, ಮಗು ನೀಡಿರುವ ಪ್ರಕರಣದ ವಿಚಾರಣೆ ನಡೆದಿದ್ದು, ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆ ಮಗುವಿನ ಪಾಲನೆ ಪೋಷಣೆಗಾಗಿ ಕೃಷ್ಣ.ಜೆ.ರಾವ್ ಯುವತಿಗೆ ಪ್ರತೀ ತಿಂಗಳು 75 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ....

ಕೇದಾರನಾಥದಲ್ಲಿ 1 ನೀರಿನ ಬಾಟಲ್ ಬೆಲೆ 80 ರೂಪಾಯಿ.. ಯಾಕೆ ಗೊತ್ತಾ..?

National News: ಚಾರ್‌ಧಾಮ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಜನ ಎದ್ನೋಬಿದ್ನೋ ಅಂತಾ ಕೇದಾರನಾಥನ ದರ್ಶನಕ್ಕಾಗಿ ಹೋಗುತ್ತಿದ್ದಾರೆ. ಕೆಲವರು ಸತ್ಯ ಭಕ್ತಿಯಿಂದ ಹೋದರೆ, ಇನ್ನು ಕೆಲವರು ರೀಲ್ಸ್ ಮಾಡಲೆಂದೇ ಹೋದಂತಿದೆ. ಆದರೆ ಇಲ್ಲಿ ಮೊದಲ ದಿನ ಹೋದವರ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಿತ್ತು. ಇನ್ನು ಪ್ರವಾಸಿ ತಾಣಗಳಲ್ಲಿ ನೀರು, ಪಾನೀಯ, ಆಹಾರಗಳ ಬೆಲೆ ದುಪ್ಪಟ್ಟಾಗಿರೋದು ಎಲ್ಲರಿಗೂ ಗೊತ್ತೇ...
- Advertisement -spot_img

Latest News

ಬೇಸಿಗೆಯಲ್ಲಿ ʼರಕ್ತʼ ಕ್ಕೂ ಬರ! ಜೀವ ಉಳಿಸಲು ಹರಸಾಹಸ.

ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜೀವನ ತತ್ತರಿಸಿದೆ. ಇದರ ಪರಿಣಾಮವಾಗಿ ರಕ್ತದಾನ ಶಿಬಿರಗಳಿಗೆ ಆಗಮಿಸುವ ದಾನಿಗಳ ಸಂಖ್ಯೆಯಲ್ಲಿ...
- Advertisement -spot_img