Saturday, July 11, 2026

cm siddaramaiah

ರಾಜ್ಯದಲ್ಲಿ ಕೃಷಿ ಸಚಿವರಿಲ್ಲದೆ ರೈತರ ಆತಂಕ: ಬರಗಾಲ ಘೋಷಣೆ ಹಾಗೂ ಬೆಳೆ ಪರಿಹಾರಕ್ಕೆ ಒತ್ತಾಯ

Dharwad News: ಧಾರವಾಡ ಜಿಲ್ಲೆಯಲ್ಲಿ ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದು, ಬರಗಾಲ ಘೋಷಣೆ ಹಾಗೂ ಬೆಳೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದಲ್ಲಿ ಕೃಷಿ ಖಾತೆಗೆ ಇನ್ನೂ ಸಚಿವರ ನೇಮಕವಾಗದಿರುವುದು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳು...

Hubli News: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳುವು

Hubli News: ಹುಬ್ಬಳ್ಳಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಸುಮಾರು 4 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಧಾರವಾಡ ತಾಲೂಕಿನ ನವಲೂರು ಗ್ರಾಮದ ಶೋಭಾ ಗಿಡ್ಡಲಿಂಗನವರ ಅವರು ಹೊಸೂರು ಬಸ್ ನಿಲ್ದಾಣದಿಂದ ಪಾಣಿಗಟ್ಟಿಗೆ ಬಸ್‌ನಲ್ಲಿ...

Life Lesson: ಈ ಬೇಸಿಕ್ ಮ್ಯಾನರ್ಸ್ ನಿಮ್ಮಲ್ಲಿದ್ದರೆ ನೀವು ಪ್ರಬುದ್ಧರೆಂದು ಅರ್ಥ- ಭಾಗ 2

Life Lesson: ಭಾಗ 1ರಲ್ಲಿ ನಾವು 6 ಬೇಸಿಕ್ ಮ್ಯಾನರ್ಸ್ ಬಗ್ಗೆ ಹೇಳಿದ್ದೆವು. ಇದೀಗ ಇನ್ನುಳಿದ 5 ಬೇಸಿಕ್ ಮ್ಯಾನರ್ಸ್ ಬಗ್ಗೆ ತಿಳಿಯೋಣ. ಸ್ವೈಪ್ ಮಾಡಬೇಡಿ: ಯಾರಾದರೂ ನಿಮಗೆ ಯಾವುದಾದರೂ, ಫೋಟೋ, ವೀಡಿಯೋ ನೋಡೋಕ್ಕೆ ನೀಡಿದರೆ, ಅದನ್ನು ಸ್ವೈಪ್ ಮಾಡಬೇಡಿ. ಪರ್ಮಿಷನ್ ಇಲ್ಲದೇ ಬೇರೆಯವರ ವಸ್ತು ಬಳಸಬೇಡಿ: ನೀವು ಪಿಜಿಯಲ್ಲಿದ್ದಾಗ, ಹಾಸ್ಟೇಲ್‌ನಲ್ಲಿದ್ದಾಗ, ಅಥವಾ ಯಾರದ್‌ದಾದರೂ...

Life Lesson: ಈ ಬೇಸಿಕ್ ಮ್ಯಾನರ್ಸ್ ನಿಮ್ಮಲ್ಲಿದ್ದರೆ ನೀವು ಪ್ರಬುದ್ಧರೆಂದು ಅರ್ಥ- ಭಾಗ 1

Life Lesson: ಕೆಲವು ಬೇಸಿಕ್ ಮ್ಯಾನರ್ಸ್‌ಗಳು ಎಷ್ಟೋ ಬಾರಿ ನಮ್ಮನ್ನು ಅವಮಾನಗಳಿಂದ ಬಚಾವ್ ಮಾಡುತ್ತದೆ. ಬೇರೆಯವರ ದೃಷ್ಟಿಯಲ್ಲಿ ಕೀಳಾಗುವುದನ್ನು ತಪ್ಪಿಸುತ್ತದೆ. ಅಂಥ ಮ್ಯಾನರ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ. ಮಾತನಾಡುವಾಗ ಅಡ್ಡ ಮಾತನಾಡುವುದು: ಯಾರಾಾದರೂ ತಮ್ಮ ಅಭಿಪ್ರಾಯ ಹೇಳುವಾಗ, ಅದನ್ನು ತಪ್ಪಿಸಿ, ನಾವು ಮಾತನಾಡುವುದು ತಪ್ಪು. ಇಂಥ ಗುಣಗಳೇ ನಮ್ಮನ್ನು ಕೀಳಾಗುವಂತೆ ಮಾಡುತ್ತದೆ. ಯಾರನ್ನೂ...

Financial Knowledge: ಈ 4 ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವೆಂದೂ ಶ್ರೀಮಂತರಾಗುವುದಿಲ್ಲ

Financial Knowledge: ಹಣ ಮಾಡಿದವರೆಲ್ಲ, ಶ್ರೀಮಂತರಾದವರೆಲ್ಲ ಅಡ್ಡ ದಾರಿ ಹಿಡಿದೇ ಮಾಡಿದ್ದು ಅಂತಾ ಮಾತಾಡೋದೆಲ್ಲ ಹಳೆ ವಿಷಯವಾಯ್ತು. ಇದೀಗ ಎಲ್ಲವೂ ಸಕಾರಾತ್ಮಕವಾಗಿ ಯೋಚಿಸಿ, ಬುದ್ಧಿವಂತಿಕೆ ಉಪಯೋಗಿಸಿ, ಸರಿ ದಾರಿಯಲ್ಲೇ ನಡೆದು ಶ್ರೀಮಂತರಾಗುತ್ತಿದ್ದಾರೆ. ನೀವೂ ಶ್ರೀಮಂತರಾಗಬೇಕು ಎಂದು ಬಯಸಿದ್ದೀರಿ. ಆದರೆ ಸಾಧ್ಯವಾಗುತ್ತಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು ಎಂದು ತಿಳಿಯೋಣ ಬನ್ನಿ.. ಯೋಜನೆ ರೂಪಿಸದೇ ಇರುವುದು: ನಾವು ಸಂಬಳ...

Gold Rate: ಸತತ ಇಳಿಕೆಗೆ ಬ್ರೇಕ್! ಚಿನ್ನ-ಬೆಳ್ಳಿ ಬೆಲೆ ಮತ್ತೆ ಹೆಚ್ಚಳ

Gold Rate: ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದೆ. ಶುಕ್ರವಾರ ದೇಶಾದ್ಯಂತ ಬಂಗಾರದ ದರದಲ್ಲಿ ಮತ್ತೆ ಏರಿಕೆ ದಾಖಲಾಗಿದ್ದು, ಪ್ರತಿ ಗ್ರಾಂಗೆ 145 ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ಬೆಳ್ಳಿ ದರ ಐದು ರೂಪಾಯಿ ಹೆಚ್ಚಾಗಿದೆ. ಜುಲೈ 10ರ ದರದ ಪ್ರಕಾರ, ಭಾರತದಲ್ಲಿ...

Rain Alert: ರಾಜ್ಯಕ್ಕೆ ಮಳೆ ಜೊತೆ ಬಿರುಗಾಳಿ ಎಚ್ಚರಿಕೆ! ಯಾವ ಜಿಲ್ಲೆಗಳಿಗೆ ಹೈ ಅಲರ್ಟ್‌ ?

Rain Alert: ರಾಜ್ಯದ ಹಲವೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು, ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು...

Financial Knowledge: ಶ್ರೀಮಂತರಾಗಬಯಸಿದ್ದೀರಾ..? ಹಾಗಾದ್ರೆ ಇಂಥ ಜನರಿಂದ ದೂರವಿರಿ

Financial Knowledge: ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಹಣವಿಲ್ಲದಿದ್ದರೆ, ಸಂಬಂಧಿಕರೇ ನಮ್ಮನ್ನು ನಾಯಿಗಿಂತ ಕೀಳಾಗಿ ನೋಡುತ್ತಾರೆ. ಬೇರೆಯವರ್ಯಾಕೆ ಖುದ್ದು ನಮ್ಮ ರಕ್ತ ಸಂಬಂಧಿಕರೇ ನಮ್ಮನ್ನು ಕೀಳಾಗಿ ನೋಡುತ್ತಾರೆ. ಹಾಗಾಗಿ ನಾವು ಜೀವನದಲ್ಲಿ ಉದ್ಧಾರವಾಗಿ ಸ್ವಲ್ಪ ಶ್ರೀಮಂತರಾಗಬೇಕಿದೆ. ಹಾಗಾದ್ರೆ ನಾವು ಶ್ರೀಮಂತರಾಗಬೇಕು ಅಂದ್ರೆ ಎಂಥ ಜನರಿಂದ ದೂರವಿರಬೇಕು ಎಂದು ತಿಳಿಯೋಣ ಬನ್ನಿ.. ಬರೀ ಎಂಜಾಯ್‌...

Life Lesson: ಈ Mobile Manners ನಿಮ್ಮಲ್ಲಿ ಇರದಿದ್ದರೆ ನಿಮ್ಮ ಗೌರವ ಹಾಳಾಗುತ್ತದೆ

Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ ಕಾಲದಲ್ಲಿ ಸ್ನೇಹ, ಸಂಬಂಧ ಎಲ್ಲ ಸೆಲ್‌ ಫೋನ್ ಮೇಲೆಯೇ ಡಿಪೆಂಡ್ ಆಗಿದೆ. ಬರ್ತ್‌ಡೇ, ಮ್ಯಾರೇಜ್‌ಡೇ ಎಲ್ಲ ದಿನದಂದು ಸ್ಟೇಟಸ್ ಹಾಕಿಯೇ ವಿಶ್ ಮಾಡಬೇಕು. ಹಾಕದಿದ್ದರೆ, ಸಂಬಂಧಕ್ಕೆ ಬೆಲೆ...

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್: ದೆಹಲಿ ಯುವತಿ ಹೇಳಿಕೆ ವೈರಲ್

Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್ ಅಂತಾ ಯಾವುದಾದರೂ ಉತ್ತರ ಭಾರತೀಯ ಹುಡುಗಿ ಹೇಳಿದರೆ, ಅದು ಸತ್ಯಕ್ಕೂ ಅತ್ಯುತ್ತಮ ಕಾಂಪ್ಲಿಮೆಂಟ್. ಇತ್ತೀಚಿನ ದಿನಗಳಲ್ಲಿ ಕನ್ನಡ್ ಬರಲ್ಲಾ, ಮೈ ಕನ್ನಡ್ ಬಾತ್ ನೈ ಕರ್ತಿ ಅಂತಾ ನಖರಾ ತೋರಿಸೋ ಜಾಯಮಾನದವರಿರುವಾಗ, ಇಲ್ಲೋರ್ವ ಯುವತಿ, ನನಗೆ ದಕ್ಷಿಣ ಭಾರತ ಅದರಲ್ಲೂ ಬೆಂಗಳೂರೇ ಸೇಫ್ ಸಿಟಿ...
- Advertisement -spot_img

Latest News

Dharwad News: ಲೋಕ ಅದಾಲತ್‌ನಲ್ಲಿ 15 ಜೋಡಿಗಳ ಮಿಲನ

Dharwad News: ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 15 ಜೋಡಿಗಳು, ಇಂದು ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸುವ ಅಪರೂಪದ ದೃಶ್ಯಕ್ಕೆ ಧಾರವಾಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯ...
- Advertisement -spot_img