Saturday, September 12, 2026

cm siddaramaiah

Recipe: ಪಪ್ಪಾಯಿ ಕಾಯಿ ಪಲ್ಯ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ತುರಿದ ಅಥವಾ ಕತ್ತರಿಸಿದ ಪಪ್ಪಾಯಿ ಕಾಯಿ, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿಬೇವು, ಕಾಾಯಿತುರಿ, ಉಪ್ಪು, ಬೆಲ್ಲ, ಮೆಣಸು, ಹುಣಸೆ. ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಕಾಯಿತುರಿ, ಮೆಣಸು ಮತ್ತು ಜೀರಿಗೆ ಹಾಕಿ ತರಿ ತರಿಯಾಗಿ ರುಬ್ಬಿ. ಈಗ ಗ್ಯಾಸ್ ಆನ್ ಮಾಡಿ,...

Recipe: ಹೀಗೆ ಸಿಂಪಲ್ ಆಗಿ ತಯಾರಿಸಿ ವೆಜಿಟೇಬಲ್ ಸಲಾಡ್

Recipe: ಬೇಕಾಗುವ ಸಾಮಗ್ರಿ: ಸೌತೇಕಾಯಿ, ಕ್ಯಾರೇಟ್, ಈರುಳ್ಳಿ, ದಾಳಿಂಬೆ, ಹುರಿದ ಶೇಂಗಾ, ಕೆಂಪು ಹರಿವೆ, ಕ್ಯಾಬೇಜ್, ಕ್ಯಾಪ್ಸಿಕಂ, ಹುರಿದ ಪನೀರ್, ಹುರಿದ ಬಾದಾಮಿ, ಅಖ್ರೋಟ್, ಆಲಿವ್ ಆಯಿಲ್, ಜೇನುತುಪ್ಪ, ಎಳ್ಳು, ಉಪ್ಪ, ಬೆಳ್ಳುಳ್ಳಿ ಎಸಳು. ಮಾಡುವ ವಿಧಾನ: 1 ಸಣ್ಣ ಬೌಲ್‌ನಲ್ಲಿ ಜೇನುತುಪ್ಪ, ಆಲಿವ್ ಎಣ್ಣೆ, ಉಪ್ಪು, ಸಣ್ಣಗೆ ಜಜ್ಜಿ ದ ಬೆಳ್ಳುಳ್ಳಿ, ಪೆಪ್ಪರ್ ಪುಡಿ...

ಸಮಸ್ತ ಆ್ಯಪ್ ಕೆಲಸಕ್ಕೆ ಆಶಾ ಕಾರ್ಯಕರ್ತೆಯರ ವಿರೋಧ: ಬೇಡಿಕೆ ಈಡೇರುವವರೆಗೆ ಕೆಲಸ ಮಾಡುವುದಿಲ್ಲ ಎಂದು ಹಠ

Koppala News: ಸಮಸ್ತ ಆ್ಯಪ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಆನ್‌ಲೈನ್ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ, ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಪ್ಪಳ ಜಿಲ್ಲಾ ಸಮಿತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಸವಡಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಡಾ. ಪ್ರಮೋದ್...

Haveri: ಸತೀಶ್ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿ ಖಂಡಿಸಿ ಶನಿವಾರ ಪ್ರತಿಭಟನೆಗೆ ಕರೆ

Haveri News: ಹಾವೇರಿ: ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹ``ಳಿ ಮನೆ ಮೇಲೆ ಇ.ಡಿ. ದಾಳಿ ಖಂಡಿಸಿ, ಶನಿವಾರದಂದು ಪ್ರತಿಭಟನೆ ನಡೆಸಲು ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಹಾನಗಲ್ ತಾಲೂಕು ವಾಲ್ಮೀಕಿ ಸಮಾಜ ಘಟಕದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.  ಇಡಿ ದಾಳಿ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿರುವ ಕಾರ್ಯಕರ್ತರು, ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ...

“ಧನ”ನಾಯಕ ಆಗೋದು ಸುಲಭ “ಜನ”ನಾಯಕ ಆಗೋದು ಕಷ್ಟ: ಡಿಕೆಶಿ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News:ಕೆಲ ದಿನಗಳ ಹಿಂದೆ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಮಾರುಕಟ್ಟೆಗೆ ಹೋಗಿದ್ದಾಗ, ಅಲ್ಲಿ ಕೆಲವರಿಗೆ ಸಿಎಂ ಯಾರು ಅಂತಾನೇ ತಿಳಿದಿರಲಿಲ್ಲ. ಸಿಎಂ ಡಿಕೆಶಿ ನಾನ್ಯಾರು ಗ``ತ್ತಾಯ್ತಾ ಅಂತಾ ಕೇಳಿದಾಗ, ಕೆಲವರು ಇಲ್ಲ ಸ್ವಾಮಿ ಅಂತಲೇ ಹೇಳಿದ್ದರು. ಇದೀಗ ಅದೇ ವಿಚಾರವನ್ನು ಮುಂದಿಟ್ಟು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ. "ಧನ"ನಾಯಕ ಆಗೋದು...

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ: ಮಾಜಿ ಸಿಎಂ ಸಿದ್ದರಾಮಯ್ಯ

Political News: ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ 5 ವರ್ಷ ಪೂರೈಸಿದ ಹಿನ್ನೆಲೆ ಶುಭ ಕೋರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ,  ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ ಎಂದು ಬಣ್ಣಿಸಿದ್ದಾರೆ. ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ವಾತಾವರಣದ ನಡುವೆ...

Ott Movie Review: ಕನ್ನಡದಲ್ಲಿ 1 ಅರ್ಥಪೂರ್ಣ ಸಿನಿಮಾ ”ಮರ್ಯಾದೆ ಪ್ರಶ್ನೆ”

Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ,  ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...

Ott Movie Review: ಸುಮತಿ ಸರ್ಕಲ್ ಸುತ್ತ ಸುತ್ತುವ ಹಾರರ್ ಕಥೆಯೇ ”ಸುಮತಿ ವಲವು”

Ott Movie Review: ಸುಮತಿ ವಲವು.. ಜಿ 5ನಲ್ಲಿ ಲಭ್ಯವಿರುವ ಸಿನಿಮಾ. ಸುಮತಿ ಅನ್ನೋ ಪ್ರೇತದ ಕಥೆ ಹೇಳುವ, ಸುಮತಿ ಸರ್ಕಲ್ ಅನ್ನೋ ಜಾಗದಲ್ಲಿ ನಡೆಯುವ ಘಟನೆಯನ್ನ``ಳಗ``ಂಡ ಸಿನಿಮಾ ಇದು. ಗ್ರಾಮವನ್ನು ಕಾಯುವ ದೈವಗಳಿಗೆ ಪೂಜೆ ಮಾಡುವ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ. ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಲು ದೈವದ ಬಳಿ ಅನುಮತಿ ಕೇಳಿದಾಗ, ದೈವ ಅನುಮತಿ...

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ 'ಬೀಪ್ ಬೀಪ್' ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ! ರೈತರು, ಜ‌ನ ಪ್ರತಿನಿಧಿಯಾದ ಬಿಜೆಪಿ ಶಾಸಕ ಶ್ರೀ ಬಿ. ಪಿ....

Political News: ರಾಜ್ಯ ಸರ್ಕಾರದಿಂದ 51 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ

Political News: ಅನುಕಂಪದ ಆಧಾರದ ಮೇಲೆ 51 ಜನರಿಗೆ ರಾಜ್ಯ ಸರ್ಕಾರ ಉದ್ಯೋಗಾವಕಾಶ ನೀಡುವ ನಿರ್ಧಾರ ಮಾಡಿದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, 51 ಜನರ ಬದುಕಿಗೆ ಸರ್ಕಾರದ ನೆರವಿನ ʻಹಸ್ತʼ ನೀಡಲಾಗಿದೆ ಎಂದಿದ್ದಾರೆ ಸಂಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನೀಡಬೇಕೆಂಬ ಮಾನವೀಯ ಕಾಳಜಿಯೊಂದಿಗೆ, ಸಚಿವರಾದ ಶ್ರೀ...
- Advertisement -spot_img

Latest News

ಇವರೆಲ್ಲಾ ಹರಿಶ್ಚಂದ್ರನ ಮಕ್ಕಳಾ..?: ಸತೀಶ್ ಜಾರಕಿಹೊಳಿ ಮೇಲಿನ ರೇಡ್‌ಗೆ ಹರಿಪ್ರಸಾದ್ ಪ್ರಶ್ನೆ..

Political News: ಸಚಿವರಾದ ಸತೀಶ್ ಜಾರಕಿಹ`ಳಿ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆದಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ...
- Advertisement -spot_img