Friday, September 18, 2026

cm siddaramaiah

Hubli News: ಅನುದಾನಿತ ಶಾಲೆಗಳ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಗಡುವು: ಬಸವರಾಜ ಹೊರಟ್ಟಿ

Hubli News: ಖಾಸಗಿ ಅನುದಾನಿತ ಶಾಲೆಗಳ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗಡುವು ನೀಡಿದ್ದಾರೆ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನವೆಂಬರ್ 3ರಿಂದ ರಾಜ್ಯದ ಎಲ್ಲಾ ಖಾಸಗಿ ಅನುದಾನಿತ ಶಾಲೆಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಅನುದಾನಿತ ಶಾಲೆಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ವಿಧಾನಪರಿಷತ್...

Hubli News: ಕಬ್ಬಿಗೆ FRP ₹4,500ಕ್ಕೆ ಹೆಚ್ಚಿಸಬೇಕು: ಕುರುಬೂರು ಶಾಂತಕುಮಾರ್ ಆಗ್ರಹ

Hubli News: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ. ಕಬ್ಬಿಗೆ ನಿಗದಿಪಡಿಸಿರುವ ₹3,650 FRP ಉತ್ಪಾದನಾ ವೆಚ್ಚಕ್ಕೆ ಸಾಕಾಗುವುದಿಲ್ಲ. FRPಯನ್ನು ₹4,500ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಕ್ಕರೆ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಶೀಘ್ರ ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ...

ಧನಂಜಯ್ ಅವರ ವೀಡಿಯೋ ತಿರುಚಿಲ್ಲ, ಇದ್ದಿದ್ದನ್ನು ಇದ್ದ ಹಾಗೇ ಅಪ್ಲೋಡ್ ಮಾಡಿದ್ದೇನೆ: Youtuber

Mysuru News: ಗಣಪತಿ ಹಬ್ಬಕ್ಕೂ ಮುಂಚೆ ಪೋಲೀಸ್ ಅಧಿಕಾರಿ ಧನಂಜಯ್‌ ಅವರು, ಮಸೀದಿ ಮುಂದೆ ಮೆರವಣಿಗೆ ಹೋದರೆ, ಗ್ರಹಚಾರ ಬಿಡಿಸುತ್ತೇನೆ ಎಂದು ಹಿಂದೂಗಳಿಗೆ ಹೇಳಿರುವ ವೀಡಿಯೋ ವೈರಲ್ ಆಗಿತ್ತು. ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ನಾಯಕರು ಕೂಡ ಧನಂಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಆ ವೀಡಿಯೋ ವೈರಲ್ ಮಾಡಿರುವ ಯೂಟ್ಯೂಬರ್ ವಿರುದ್ಧ ದೂರು...

Hubli News: ಎರಡು ಎಟಿಎಂಗಳಿಗೆ ಕನ್ನ..! 14 ಲಕ್ಷ ಹಣ ಕಳವು

Hubli News: ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿ ಒಂದೇ ರಾತ್ರಿ ಎರಡು ಎಟಿಎಂಗಳಿಗೆ ಕನ್ನ ಹಾಕಿದ್ದಾರೆನ್ನಲಾಗಿದೆ..! ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು ಸುಮಾರು 14 ಲಕ್ಷ ರೂಪಾಯಿ ಹಣ ಕಳವು ಮಾಡಿರುವ ಶಂಕೆ..! ನಡು ಊರಿನಲ್ಲೇ ಎಟಿಎಂ ಕಳ್ಳತನ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹುಬ್ಬಳ್ಳಿ ತಾಲೂಕಿನ ಎರಡು ಗ್ರಾಮಗಳಲ್ಲಿ ಎಟಿಎಂಗಳಿಗೇ...

Recipe: ಮನೆಯಲ್ಲೇ ತಯಾರಿಸಬಹುದು ಪ್ರೋಟೀನ್ ಭರಿತವಾದ ಟಿಕ್ಕಿ ಚಾಟ್

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬಟಾಣಿ, 2ರಿಂದ 3 ಆಲೂಗಡ್ಡೆ, 1 ಬೀಟ್‌ರೂಟ್ ತುರಿ, ಗರಂ ಮಸಾಲೆ, ಖಾರದ ಪುಡಿ, ಜಿಂಜರ್ ಗಾರ್ಲಿಪ್ ಪೇಸ್ಟ್, ಉಪ್ಪು, ಸ್ವಲ್ಪ ಸಕ್ಕರೆ, ಅರಿಶಿನ, 1 ಬೌಲ್ ಸಕ್ಕರೆ ಬೆರೆಸಿ ಫ್ರಿಜ್‌ನಲ್ಲಿರಿಸಿದ ಮೊಸರು, ಅರ್ಧ ಕಪ್ ಎಣ್ಣೆ, ಕ್ಯಾರೆಟ್ ತುರಿ, ದಾಳಿಂಬೆ ಕಾಳು, ಗ್ರೀನ್ ಚಟ್ನಿ, ಹುಣಸೆ...

Bollywood: ಕೌನ್ ಬನೇಗಾ ಕರೋಡ್‌ಪತಿಯಲ್ಲಿ 25 ಲಕ್ಷ ರೂ. ಗೆದ್ದು, ಸಾಲ ತೀರಿಸಿದ ಉದ್ಯಮಿ

Bollywood: ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಓರ್ವ ಉದ್ಯಮಿ ಭಾಗವಹಿಸಿ, 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಅದೇ ಹಣದಿಂದ ತಮ್ಮ ಪೂರ್ತಿ ಸಾಲ ತೀರಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ ಉದ್ಯಮಿಯಾಗಿರುವ ಸಲೀಂ ಮೇಸ್ತ್ರಿ ಎಂಬುವವರು ಚಿಪ್ಸ್ ಮತ್ತು ವೇಫರ್ಸ್ ಬ್ಯುಸಿನೆಸ್ ಮಾಡುತ್ತಿದ್ದರು. ಆದರೆ ವ್ಯಾಪಾರ ಸರಿಯಾಗಿ ಆಗದೇ, ಸಾಲದ ಸುಳಿಯಲ್ಲಿ...

Recipe: ಟೋಮ್ಯಾಟೋ ಚಟ್ನಿನಾ ಈ ರೀತಿ ತಯಾರಿಸಿದ್ರೆ, ಮಕ್ಕಳು ಇಷ್ಟಪಟ್ಟು ತಿಂತಾರೆ.

Recipe: ಬೇಕಾಗುವ ಸಾಮಗ್ರಿ: 3ರಿಂದ 4 ಟೋಮ್ಯಾಟೋ, 2 ಹಸಿಮೆಣಸು, 1 ಸ್ಪೂನ್ ಜೀರಿಗೆ, 5ರಿಂದ 8 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, 4 ಸ್ಪೂನ್ ಎಣ್ಣೆ, ಸ್ವಲ್ಪ ಉದ್ದಿನಬೇಳೆ, ಕೊತ್ತೊಂಬರಿ ಸೊಪ್ಪು, ನಾಾಲ್ಕು ಕರಿಬೇವು, ಉಪ್ಪು. ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಪ್ಯಾನ್ ಬಿಸಿಯಾದ ಬಳಿಕ 2 ಸ್ಪೂನ್ ಎಣ್ಣೆ...

Bhatkala News: ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಮಸೀದಿಯ ಗಾಜು ಪುಡಿ ಪುಡಿ

Bhatkala News: ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಮಸೀದಿಯ ಗಾಜು ಪುಡಿ ಪುಡಿಯಾಗಿದೆ. ಸ್ಥಳದಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದ್ದು. ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿನ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಇಸ್ಮಾಯಿಲ್ ಸುನ್ನಿ ಜಾಮಿಯಾ ಮಸೀದಿ ಮತ್ತು...

Doddaballapura: ಪ್ರೀತಿಸಿ ಮದುವೆಯಾದವಳನ್ನೇ ಲಾಡ್ಜ್‌ಗೆ ಕರೆದೋಯ್ದು ಹ*ತ್ಯೆ ಮಾಡಿದ ಪತಿ

Doddaballapura News: ಪ್ರೀತಿಸಿ ವಿವಾಹವಾದ ಪತ್ನಿಯನ್ನು ಲಾಡ್ಜ್‌ಗೆ ಕರೆದೋಯ್ದು ಪತಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ Doddaballapuraದ ಲಾಡ್ಜ್‌ನಲ್ಲಿ ನಡೆದಿದೆ. ಗೌರಿಬಿದನೂರಿನ 23 ವರ್ಷದ ವಿದ್ಯಾ ಮೃತ ದುರ್ದೈವಿಯಾಗಿದ್ದು, ಆಕೆಯ ಪತಿ ಆನಂದ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. 4 ವರ್ಷಗಳ ಹಿಂದೆ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಓರ್ವ ಮಗನಿದ್ದಾನೆ. ಆದರೆ ಕಳೆದ 6...

Movie News: ಏರ್ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳು ಯಾಕೆ ಲಗ್ಗೇಜ್ ಬಳಸೋದಿಲ್ಲಾ.?

Movie News: ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವೀಡಿಯೋಗಳನ್ನು ನೋಡಬಹುದು. ಅದರಲ್ಲಿ ಸೆಲೆಬ್ರಿಟಿಗಳು ಏರ್ಪೋರ್ಟ್‌ನಲ್ಲಿ ಇಳಿದು ಸ್ಟೈಲ್ ಆಗಿ ಕೈ ಬೀಸ್ಕೋಂಡ್ ಬರ್ತಾರೆ. ಅವರ ಬಳಿ ಲಗೇಜ್ ಇರೋದಿಲ್ಲಾ. ಹಾಗಾದ್ರೆ ಅವರು ಲಗ್ಗೇಜ್ ಯ್ಯೂಸ್ ಮಾಡೋದೇ ಇಲ್ವಾ..? ಖಂಡಿತಾ ಮಾಡ್ತಾರೆ. ಆದರೆ ಆ ಲಗ್ಗೇಜ್ ಬೇರೆಯವರ ಬಳಿ ಇರತ್ತೆ. ಹೌದು.. ಸೆಲೆಬ್ರಿಟಿಗಳು ಏರ್ಪೋರ್ಟ್‌ಗೆ ಇಳಿದ...
- Advertisement -spot_img

Latest News

Tips: ಬೆಣ್ಣೆ ಕಡಿಯುವಾಗ ಗಟ್ಟಿ ಬೆಣ್ಣೆ ಬರುವ ಬದಲು ಕ್ರೀಮ್ ಬರುತ್ತದೆಯೇ..? ಹೀಗೆ ಮಾಡಿ ನೋಡಿ..

Kitchen Tips: ನೀವು ವಾರಪೂರ್ತಿ ಕೆನೆ ಮತ್ತು ಮೊಸರು ಕೂಡಿಡುತ್ತೀರಿ. ಬಳಿದ ಅದನ್ನು ಕಡಿದು ಬೆಣ್ಣೆ ಮತ್ತು ಮಜ್ಜಿಗೆ  ಮಾಡಲು ತಯಾರಾಗುತ್ತೀರಿ. ಆದರೆ ಕೆಲವು ಬಾರಿ...
- Advertisement -spot_img