Wednesday, July 9, 2025

cooker blast

ಶಾಸಕರು ನೀಡಿರುವ ಕುಕ್ಕರ್ ಅಡುಗೆ ಮಾಡುವ ಸಮಯದಲ್ಲಿ ಬ್ಲಾಸ್ಟ್

political news : ಕಳೆದ ಐದು ವರ್ಷಗಳಿಂದ ಕಾಲಹರಣ ಮಾಡುತಿದ್ದ ರಾಜಕೀಯ ನಾಯಕರು ಈಗ ಫುಲ್ ಚಟುವಟಿಕೆಯಿಂದ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತಿದ್ದಾರೆ. ಚುನಾವಣಾ ಸಮೀಪಿಸುತಿದ್ದಂತೆ ಕ್ಷೇತ್ರದ ತುಂಬಾ ಓಡಾಡಿ ಜನಗಳಿಗೆ ಹಣ ಸರಾಯಿ , ಮಹಿಳೆಯರಿಗೆ ಸೀರೆ ಕುಕ್ಕರ್ ,ಶಾಲಾ ಮಕ್ಕಳಿಗೆ  ಬ್ಯಾಗು ಪೆನ್ನು ಪೆನ್ಸಿಲ್ ಹಾಗೂ ಇನ್ನಿತರ ವಸ್ತುಗಳನ್ನು ಶಾಸಕರು ನೀಡಿ...
- Advertisement -spot_img

Latest News

ಬಿ.ಕೆ.ಹರಿಪ್ರಸಾದ್ ತೃತೀಯ ಲಿಂಗಿ, ಮಹಿಳೆಯರ ಬಳಿ ಕ್ಷಮೆ ಕೇಳಬೇಕು: ವಿಜಯೇಂದ್ರ ಆಗ್ರಹ: ಕಾರಣವೇನು..?

Political News: ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಬಿ.ಕೆ.ಹರಿಪ್ರಸಾದ್ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲು ಅರ್ಧನಾರೇಶ್ವರರನ್ನು ಹುಡುಕಲಿ ಎಂದು ವ್ಯಂಗ್ಯವಾಡಿದ್ದಾರೆ. ಈ ವ್ಯಂಗ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ...
- Advertisement -spot_img