Monday, October 6, 2025

d boss darshan

2 ಬೆಡ್‌ಶೀಟ್ ಕೇಳಿದ ದರ್ಶನ್‌ಗೆ ನಿರಾಸೆ : ವಿಜಯಲಕ್ಷ್ಮಿ ಫಸ್ಟ್ ಪೋಸ್ಟ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್‌ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಅವರು ಬೇಸರದಲ್ಲಿದ್ದಾರೆ. ದರ್ಶನ್‌ ಅವರ ನೆನಪಿನಲ್ಲಿ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ದರ್ಶನ್‌ ಅವರು ಎಲ್ಲೋ ನೋಡುತ್ತಾ, ಮೌನವಾಗಿ ನಿಂತಿರುವ ಪೋಟೋವೊಂದನ್ನು ಹಾಕಿ, ಅದಕ್ಕೆ ಒಡೆದ ಕೆಂಪು ಹೃದಯದ ಹಾರ್ಟ್‌ ಇಮೊಜಿಯನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ ಸ್ಯಾಡ್‌ ಮ್ಯೂಸಿಕ್‌...

ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಡೇಟ್ ಫಿಕ್ಸ್‌ : ದಿ ಡೆವಿಲ್ ಅಧಿಕೃತ ಮಾಹಿತಿ!

ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾಗಾಗಿ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗುತ್ತಿದೆ. ಈ ಚಿತ್ರದಿಂದ ಬರುವ ಪ್ರತಿ ಅಪ್​ಡೇಟ್ ಕೂಡ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ. ಈಗ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ....

ಎಂಎಲ್‌ಎ ಆಗಲು ಉಮಾಪತಿ ಗೌಡ ಸಿದ್ಧತೆ.. ಡಿ ಬಾಸ್ ಬೆಂಬಲ ಯಾರಿಗೆ..?

ಬೆಂಗಳೂರು : ಡಿ ಬಾಸ್ ದರ್ಶನ್ ಅವರ ಒಂದು ಕಾಲದ ಆಪ್ತ.. ಪ್ರೊಡ್ಯೂಸರ್ ಆದರೂ ಹೀರೋ ರೇಂಜಿAಗ್ ಸೌಂಡ್ ಮಾಡುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ.. ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿ ನಿರ್ದೇಶಕನಾಗಿ ಆಯ್ಕೆಯಾಗಿ ಇದೀಗ ಕಿಮ್ಸ್ ಆಸ್ಪತ್ರೆ ಅಧ್ಯಕ್ಷನಾಗಿದ್ದಾರೆ. ಇದೀಗ ಬೆಂಗಳೂರಿನ ಬೊಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್...

ಡಿ ಬಾಸ್ ಗೆ ದೃಷ್ಟಿ ತೆಗೆಯಲು ಪಾದಯಾತ್ರೆ ಕೈಗೊಂಡ ಅಭಿಮಾನಿ..!

Film News: ದೇವರ ಹೆಸರಲ್ಲೋ ಇಲ್ಲ ರಾಜಕೀಯ ವಿಚಾರದಲ್ಲೋ ನಿರಂತರವಾಗಿ ಸದ್ದು ಮಾಡುವುದು ಪಾದಯಾತ್ರೆ..ಆದ್ರೆ ಇಲ್ಲಿ ನಡೆದಿದ್ದು ಕೊಂಚ ಡಿಫರತೆಂಟ್  ತನ್ನ ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡಿದ್ದಾನೆ . ಈ  ವಿಚಾರವೀಗ ಸಖತ್ತಾಗೆ ಸದ್ದು ಮಾಡುತ್ತಿದೆ. ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್...

ದರ್ಶನ್, ಧನ್ವೀರ್ ಗೌಡ ಬಾಂಧವ್ಯಕೆ ಎಲ್ಲೆಎಲ್ಲಿದೆ…?!

Film News: ಡಿಬಾಸ್ ದರ್ಶನ್  ಹಾಗು ಬಜಾರ್  ಹುಡುಗ ಧನ್ವೀರ್ ಗೌಡ ಸಂಬಂಧದ ಬಗ್ಗೆ ಹೇಳೋದೆ ಬೇಕಿಲ್ಲ.ಆದ್ರೆ ಇಲ್ಲಿ ಮತ್ತೆ ಧನ್ವೀರ್ ದರ್ಶನ್ ಸ್ನೇಹಕ್ಕೆ ಸಾಕ್ಷ್ಯವೊಂದು ಸಿಕ್ಕಿದೆ. ಇದರಿಂದಾಗಿ ಕರುನಾಡೇ ಖುಷಿ ಪಟ್ಟಿದೆ. ಹಾಗಿದ್ರೆ ಏನದು ಸಂಬಂಧದ ಮತ್ತೊಂದು ಮೆಲುಕು ಇಲ್ಲಿದೆ ಕಂಪ್ಲೀಟ್ ಕಹಾನಿ… ಡಿಬಾಸ್  ದರ್ಶನ್  ಹಾಗು ಧನ್ವೀರ್ ಗೌಡ ಅವಿನಾಭಾವ ಸಂಬಂಧದ ಬಗ್ಗೆ ಹೇಳೋದೇ...

ಚಿತ್ತಾರ ಅವಾರ್ಡ್ ದರ್ಶನ್ ಗೆ ಅರ್ಪಿಸಿದ ಸ್ಟಾರ್ ನಟಿ..!

Film News: ಸಾಮಾನ್ಯವಾಗಿ  ನಟ ನಟಿಯರಿಗೆ ಅವಾರ್ಡ್ ಬಂದ್ರೆ ಆ ಅವಾರ್ಡನ್ನು  ತಮ್ಮ ಮನೆಯವರಿಗೋ ದೇವರಿಗೋ ಅರ್ಪಿಸುತ್ತಾರೆ ಆದರೆ ಇಲ್ಲಿ  ಒಬ್ಬರು ನಟಿ  ತಮಗೆ ಬಂದಂತಹ  ಅವಾರ್ಡನ್ನು ಡಿ ಬಾಸ್ ದರ್ಶನ್ ಗೆ ಅರ್ಪಿಸಿದ್ದಾರೆ. ನಿಜಕ್ಕೂ  ಇದು ದರ್ಶನ್ ಮೇಲಿನ ಅಭಿಮಾನವನ್ನು  ದುಪ್ಪಟ್ಟು ಮಾಡುತ್ತೆ. ಹಾಗಿದ್ರೆ ಯಾರಾ ನಟಿ ..?  ಯಾಕೀ ಡೆಡಿಕೇಟ್ ಹೇಳ್ತೀವಿ ಈ...

ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

Film News: ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಂದ್ರೆ ಕರುನಾಡು ಮನೆ  ಮಗ ನಂತೆ  ಆರಾದನೆ ಮಾಡುತ್ತೆ  ಅಭಿಮಾನಿಗಳು ಡಿ ಬಾಸ್ ಅಂದ್ರೆ ದೇವರಂತೆ  ನೋಡ್ತಾರೆ. ಆದ್ರೆ  ಇದೀಗ  ಬಿಗ್  ಬಾಸ್ ಸ್ಪರ್ಧಿ  ಹೇಳಿರೋ  ಆ  ಒಂದು ಹೇಳಿಕೆಗೆ ಡಿ  ಬಾಸ್  ಅಭಿಮಾನಿಗಳು ಕೆರಳಿ  ಕೆಂಡವಾಗಿದ್ದಾರೆ. ದರ್ಶನ್  ತೂಗುದೀಪ  ಅಂದ್ರೆ ಅಭಿಮಾನಿಗಳ ಪಾಲಿನ ಅಭಿಮಾನದ  ದೀಪ. ಚಾಲೆಂಜಿಂಗ್  ಸ್ಟಾರ್ ...

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

Film News: ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ  ಪ್ರಚಾರ  ಸ ಕ್ಕರೆ  ನಾಡಿನಲ್ಲಿ   ಬಹಳ  ಅದ್ದೂರಿಯಾಗಿ  ನಡೆಯಲಿದೆಯಂತೆ. ಡಿ   ಬಾಸ್ ಅಭಿಮಾನಿಗಳಿಗೆ   ಹೀಗೊಂದು ಕರೆಯೋಲೆ  ಬಂದಿದೆ. ಚಾಲೆಂಜಿಂಗ್  ಸ್ಟಾರ್ ದರ್ಶನ್  ಅಭಿನಯದ  ಮೋಸ್ಟ್ ಅ,ವೈಟೆಡ್ ಸಿನಿಮಾ  ಕ್ರಾಂತಿ  ಇದೀಗ  ಅಭಿಮಾನಿಗಳಿಂದಲೇ ಪ್ರಚಾರ ಗೈಯುತ್ತಿದೆ.   ಸಕ್ಕರೆ ನಾಡು  ಮಂಡ್ಯದಲ್ಲಿಯೂ...

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

Film News: ಡಿ ಬಾಸ್  ಅಭಿಮಾನದ  ಕೂಗು  ಇದೀಗ ದೇಶದಿಂದಾಚೆಗೂ  ಜೋರಾಗಿಯೇ  ಕೇಳಿ ಬರುತ್ತಿದೆ. ಚಾಲೆಂಜಿಂಗ್  ಸ್ಟಾರ್  ದರ್ಶನ್ ಮೋಸ್ಟ್  ಅವೈಟೆಡ್ ಸಿನಿಮಾ  ಪ್ರಚಾರ ವಿದೇಶದಲ್ಲಿ ನಡೆದಿದೆ. ಬಾಕ್ಸ್  ಆಫೀಸ್  ಸುಲ್ತಾನ್  ಚಾಲೆಂಜಿಂಗ್  ಸ್ಟಾರ್  ಮೋಸ್ಟ್ ಅ ವೈಟೆಡ್  ಸಿನಿಮಾ ಕ್ರಾಂತಿ  ಚಿತ್ರದ  ಪ್ರಚಾರ   ಭರದಿಂದ  ಸಾಗುತ್ತಿದೆ. ಇದೀ ಗ   ದೇಶದಾಚೆಗೂ  ಕ್ರಾಂತಿ ಹವಾ ಹಾರಾಡಿದೆ. ಆಸ್ಟ್ರೇಲಿಯಾದಲ್ಲಿ...

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..! ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img