Friday, May 8, 2026

diet

ನಾಟಿ ಔಷಧಿ ಒಳ್ಳೆದೋ..? ಕೆಟ್ಟದ್ದೋ..?

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ನಾಟಿ ಔಷಧಿ ಒಳ್ಳೆದೋ..? ಕೆಟ್ಟದ್ದೋ ಅನ್ನೋ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರು...

ಮಚ್ಚೆ ಬಣ್ಣ ಬದಲಾದಲ್ಲಿ ಎಚ್ಚರ!

Health Tips: ದೇಹದಲ್ಲಿರುವ ಅಂಗಾಗಳು ಹೇಗೆ ಎಲ್ಲರಿಗೂ ಕಾಮನ್ ಆಗಿರುತ್ತದೆಯೋ, ಅದೇ ರೀತಿ ಪ್ರತಿಯೊಬ್ಬ ಮನುಷ್ಯನಿಗೂ ದೇಹದಲ್ಲಿ ಮಚ್ಚೆ ಇರುತ್ತದೆ. ಆದರೆ ಕೆಲವರಿಗೆ ತೀರಾ ಚಿಕ್ಕ ಮಚ್ಚೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಗುಳ್ಳೆಗಳ ರೀತಿ ಮಚ್ಚೆಗಳಿರುತ್ತದೆ. ಈ ಮಚ್ಚೆಗಳು ಕಾಮನ್ ಆಗಿದ್ದರೂ, ಅದನ್ನು ನಾವು ಆಗಾಗ ಗಮನಿಸಬೇಕು ಅಂತಾರೆ ವೈದ್ಯರು. ಮಚ್ಚೆಯ ಬಣ್ಣ...

ದೃಷ್ಟಿದೋಷ ಅಂದ್ರೆ ಏನು!?

Health Tips: ವೈದ್ಯೆಯಾದ ಡಾ.ಮೈತ್ರಿ ಮಕ್ಕಳಿಗೆ ದೃಷ್ಟಿದೋಷ ಬರುವ ಬಗ್ಗೆ ನಿಮಗೆ ಮಾಹಿತಿ ನೀಡಿದ್ದರು. ಚಿಕ್ಕಂದಿನಲ್ಲೇ ಕಾರ್ಟೂನ್, ಟಿವಿ, ಮೊಬೈಲ್ ನೋಡುವ ಅಭ್ಯಾಸ ಬೆಳೆದಲ್ಲಿ, ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಕಣ್ಣಿನ ಸಮಸ್ಯೆ ಬಂದು, ಅವರಿಗೆ ಕನ್ನಡಕ ಬರುತ್ತದೆ ಎಂದು ಅವರು ವಿವರಿಸಿದ್ದರು. ಇದೀಗ ಡಾ.ಮೈತ್ರಿ, ದೃಷ್ಟಿದೋಷ ಎಂದರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ...

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Health tips: ಲಿವರ್‌ ಕ್ಯಾನ್ಸರ್‌ ಬಗ್ಗೆ ವೈದ್ಯರಾದ ಶಿವಕುಮಾರ್ ಉಪ್ಪಳ ಸಾಕಷ್ಟು ಮಾಹಿತಿಯನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಕೂಡ, ಲಿವರ್ ಕ್ಯಾನ್ಸರ್ ಇದ್ರೂ ಗೊತ್ತಾಗೋದಿಲ್ಲ. ಆದರೆ ಅದರ ಲಕ್ಷಣಗಳು ಹೇಗಿರತ್ತೆ ಅನ್ನೋ ಬಗ್ಗೆ, ವೈದ್ಯರು ಮಾಹಿತಿ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ಪ್ರಪಂಚದಲ್ಲಿ ಗರ್ಭಕೋಷದ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ...

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

Health Tips: ನಾವು ಸೇವಿಸುವ ಆಹಾರ, ಕೂಲ್ ಡ್ರಿಂಕ್ಸ್ ಸೇವನೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವ ಕಾರಣಕ್ಕೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆದರೆ ಮನಸ್ಸು ಮಾಡಿದರೆ, ನೀವು ಮನೆಮದ್ದು ಮಾಡಿಯೇ, ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿಸಬಹುದು. ಅದೇ ಹೇಗೆ ಎಂಬ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ. ವೈದ್ಯರಾದ ಡಾ.ಕಿಶೋರ್ ಈ ಬಗ್ಗೆ ವಿವರಿಸಿದ್ದು, ನಾವು ಮೊದಲು...

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Health Tips: ಕರ್ನಾಟಕ ಟಿವಿ ಹೆಲ್ತ್, ಜನರಿಗೆ ಆರೋಗ್ಯದ ಬಗ್ಗೆ ಇರಬೇಕಾದ ಅವಶ್ಯಕ ಮಾಹಿತಿಯನ್ನು ನೀಡುತ್ತ ಬರುತ್ತಿದೆ. ನಾಯಿ ಕಚ್ಚಿದರೆ ಹೇಗೆ ಚಿಕಿತ್ಸೆ ಪಡೆಯಬೇಕು..? ಮುಟ್ಟಿನ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ, ಪ್ರೆಗ್ನೆನ್ಸಿ ಸಮಸ್ಯೆ ಸೇರಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಿಳಿಸಿಕೊಟ್ಟಿದೆ. ಇದೀಗ ವೈದ್ಯರಾದ ಡಾ.ಆಂಜೀನಪ್ಪ, ದೇಹದ ಮೇಲೆ ಬೊಬ್ಬೆಯಾಗುವ...

IVF ಚಿಕಿತ್ಸೆ ಸಕ್ಸಸ್ ಆಗತ್ತಾ..?

Health Tips: IVF ಚಿಕಿತ್ಸೆ ಎಂದರೇನು..? ಈ ಚಿಕಿತ್ಸೆಗೂ ಮುನ್ನ ಯಾವ ಯಾವ ಪರೀಕ್ಷೆ ಮಾಡಲಾಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಇದೀಗ ವೈದ್ಯೆಯಾದ ಡಾ.ವಿದ್ಯಾ ಭಟ್, ಐವಿಎಫ್ ಚಿಕಿತ್ಸೆ ಸಕ್ಸಸ್ ಆಗತ್ತಾ..? ಇಲ್ಲವಾ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. IVF ಚಿಕಿತ್ಸೆ ತೆಗೆದುಕೊಂಡವರಿಗೆಲ್ಲ ಮಕ್ಕಳಾಗತ್ತೆ ಅನ್ನೋದು ತಪ್ಪು....

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

Health Tips: ಮೊದಲೆಲ್ಲ ಬರೀ ವಯಸ್ಸಾದವರಿಗಷ್ಟೇ ಕಾಲು ನೋವು, ಸೊಂಟ ನೋವು, ಜಾಯಿಂಟ್ ಪೇನ್ ಬರುತ್ತಿತ್ತು. ಆದರೆ ಈಗ ಸಣ್ಣ ವಯಸ್ಸಿಗೆ ಜಾಯಿಂಟ್ ಪೇನ್ ಬರಲು ಶುರುವಾಗಿದೆ. ಹಾಗಾಗಿ ವೈದ್ಯರು ಇದಕ್ಕಾಗಿ ಏನೇನು ಮನೆಮದ್ದು ಬಳಸಬಹುದು ಅಂತಾ ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಮಹಿಳೆಯರಲ್ಲಿ ಸಂಧಿವಾತ ಸರ್ವೇಸಾಮಾನ್ಯ. ದಪ್ಪಗಿರುವ, ಹೆಚ್ಚು ಕೆಲಸ...

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Health Tips: ಮೊದಲೆಲ್ಲ ಅಮ್ಮಂದಿರು ತಮ್ಮ ಮಕ್ಕಳು ಊಟ ಮಾಡುತ್ತಿಲ್ಲವೆಂದಲ್ಲಿ, ಕಥೆಗಳನ್ನು ಹೇಳಿ, ಅಥವಾ ಚಂದಮಾಮನನ್ನು ತೋರಿಸಿ, ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಮೊಬೈಲ್, ಟಿವಿ ನೋಡದೇ, ಊಟ ಮಾಡೋದೇ ಇಲ್ಲ. ಅದರಲ್ಲೂ ಕಾರ್ಟೂನ್ ಇದ್ದರೆ, ಆ ಊಟ ತಿಂಡಿ, ನಿದ್ದೆ ಏನೂ ಬೇಡವೆಂಬಂತೆ ಇರುತ್ತಾರೆ. ಹಾಗಾದ್ರೆ ಮಕ್ಕಳ ಈ ಕಾರ್ಟೂನ್...

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

Health Tips: ಎಷ್ಟು ಬಗೆಯ ಕ್ಯಾನ್ಸರ್ ಗಳಿದೆ.. ಯಾವ ಕ್ಯಾನ್ಸರ್ ನಿಂದ ಜನ ಹೆಚ್ಚು ಬಳಲುತ್ತಿದ್ದಾರೆ.. ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ವೈದ್ಯರು ಇಂದು ಲಿವರ್ ಕ್ಯಾನ್ಸರ್ ಅಂದ್ರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img