Monday, June 22, 2026

Dr.Mohan Bhagavath

ಭಾಗವತ್‌ ಅಶಾಂತಿಯ ಎಚ್ಚರಿಕೆ : ದುಷ್ಟಶಕ್ತಿಗಳ ಬಗ್ಗೆ ಸಂದೇಶ!

ಭಾರತದ ನೆರೆಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಅಶಾಂತಿಯ ಪ್ರಮುಖ ಕಾರಣ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆ ಹಾಗೂ ಅಸಮರ್ಥ ಆಡಳಿತವೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಎಚ್ಚರಿಸಿದ್ದಾರೆ. ಭಾರತದಲ್ಲೂ ಇಂತಹ ಅಶಾಂತಿಯನ್ನು ಬಯಸುವ ಶಕ್ತಿಗಳು ಸಕ್ರಿಯವಾಗಿವೆ ಎಂದು ಅವರು ಎಚ್ಚರಿಕೆ ನೀಡಿದರು. ನಾಗಪುರದ ರೇಶಿಂಬಾಗ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ವಿಜಯದಶಮಿ ಹಾಗೂ ಶತಮಾನೋತ್ಸವ ಸಮಾರಂಭದಲ್ಲಿ ಭಾಗವತ್...

ಬೆಳಗಾವಿಯ ರಾನಡೆ ಮಂದಿರಕ್ಕೆ ಭೇಟಿ ನೀಡಿದ ಡಾ.ಮೋಹನ್ ಭಾಗವತ್ ಭೇಟಿ

Belagavi News: ಬೆಳಗಾವಿ: ಆರ್‌ಎಸ್ಎಸ್ ಸಂಘದ ಚಾಲಕ ಡಾ. ಮೋಹನ್ ಭಾಗವತ್, ಬೆಳಗಾವಿಗೆ ಬಂದಿದ್ದು, ರಾನಡೆ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಬೆಳಗಾವಿಯಲ್ಲಿ ನಾಳೆ ಆರ್‌ಎಸ್ಎಸ್ ಪ್ರಮುಖರ ಜೊತೆ ಮಹತ್ವದ ಬೈಠಕ್ ಇರುವ ಕಾರಣಕ್ಕೆ, ಬೆಳಗಾವಿಗೆ ಆಗಮಿಸಿರುವ ಮೋಹನ್ ಭಾಗವತ್, ಹಿಂದವಾಡಿಯ ಗುರುದೇವ ರಾನಡೆ ಮಂದಿರಕ್ಕೆ ಆಗಮಿಸಿದ್ದರು. https://youtu.be/OpZhxniyVtM ಈ ವೇಳೆ ರಾನಡೆ ಮಂದಿರದ ಅಧ್ಯಕ್ಷ ಅಶೋಕ ಪೋತದಾರ, ಸೆಕ್ರೆಟರಿ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img