Friday, March 29, 2024

Farming Land

ಯುದ್ಧ ವಿಮಾನದಿಂದ ಕಳಚಿ ಬಿದ್ದ ತೈಲ ಟ್ಯಾಂಕ್- ತಪ್ಪಿದ ಭಾರೀ ಅನಾಹುತ..!

ತಮಿಳುನಾಡು: ಭಾರತೀಯ ವಾಯುಪಡೆಯ ಯುದ್ಧ ವಿಮಾನ 'ತೇಜಸ್' ದಿಂದ ಏಕಾಏಕಿ ಬೃಹತ್ ತೈಲ ಟ್ಯಾಂಕ್ ರೈತನ ಜಮೀನಿನಲ್ಲಿ ಕಳಚಿಬಿದ್ದಿದೆ. ಇಂದು ಬೆಳಗ್ಗೆ 8.30ರ ಸುಮಾರನಲ್ಲಿ ಈ ಘಟನೆ ಸಂಭವಿಸಿದ್ದು, ಎಂದಿನಂತೆ ವಾಯುಪಡೆ ಅಧಿಕಾರಿಗಳು ಕರ್ತವ್ಯ ನಿಭಾಯಿಸುತ್ತಿದ್ರು. ಆದ್ರೆ ಸೇನಾ ಅಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ಯುದ್ಧ ವಿಮಾನ 'ತೇಜಸ್' ನಿಂದ ಬೃಹತ್ ಗಾತ್ರದ ಫುಯೆಲ್ ಟ್ಯಾಂಕ್...
- Advertisement -spot_img

Latest News

ಧೂಮಪಾನ- ಗುಟ್ಕಾ ಸೇವಿಸುತ್ತಿದ್ದೀರಾ..? ಕ್ಯಾನ್ಸರ್ ಬರಬಹುದು ಎಚ್ಚರ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು...
- Advertisement -spot_img