Friday, August 21, 2026

hanuman sthothra

11 ದಿನ 108 ಬಾರಿ ಈ ಮಂತ್ರ ಜಪಿಸಿದರೆ ಕಷ್ಟವೆಲ್ಲ ದೂರವಾಗಿ ಹನುಮಂತನ ಅನುಗ್ರಹವಾಗುತ್ತದೆ..!

ಆಂಜನೇಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲಾ ದೂರವಾಗಬೇಕು ಅಂದ್ರೆ ನಾವಿವತ್ತು ಹೇಳುವ ಮಂತ್ರವನ್ನ ಹನ್ನೊಂದು ದಿನಗಳ ಕಾಲ ಪಠಿಸಿ. ಅದರೊಂದಿಗೆ ಕೆಲ ನಿಯಮಗಳನ್ನೂ ಪಾಲಿಸಬೇಕಾಗುತ್ತದೆ. https://youtu.be/2TtVWwOILzs ಶನಿವಾರದಿಂದ ಈ ಮಂತ್ರ ಪಠಿಸಲು ಶುರುಮಾಡಿ. ಬೆಳಿಗ್ಗೆ ಸ್ನಾನ ಮಾಡಿ ಶುಚಿರ್ಭೂತರಾಗಿ ಈ ಮಂತ್ರವನ್ನ 108 ಬಾರಿ ಜಪಿಸಿ. ಆ ಮಂತ್ರ ಯಾವುದೆಂದರೆ, ಓಂ ನಮಃ ಹನುಮಂತಾಯ, ಆವೇಶಯ...
- Advertisement -spot_img

Latest News

ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ: ದೆಹಲಿ–ಹುಬ್ಬಳ್ಳಿ ದೈನಂದಿನ ವಿಮಾನ ಸೇವೆ

Hubli News: ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಅಕ್ಟೋಬರ್ 1ರಿಂದ ದೆಹಲಿ–ಹುಬ್ಬಳ್ಳಿ...
- Advertisement -spot_img