Sunday, September 8, 2024

health tips

Health Tips: ಸಿಹಿ ಗೆಣಸು ಆರೋಗ್ಯಕ್ಕೆ ಅದೆಷ್ಟು ಉತ್ತಮ ಗೊತ್ತಾ..?

Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ.. https://youtu.be/B0AegSszP64 ಶುಗರ್ ಇದ್ದವರು ಕೂಡ ಸಿಹಿ...

ಊಟದೊಂದಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯದ್ಬುತ ಪ್ರಯೋಜನ

Health Tips: ಊಟ ಮಾಡುವಾಗ ಹಸಿ ತರಕಾರಿಗಳನ್ನು ತಿನ್ನುವುದು ಹಿರಿಯರಿಂದ ಬಂದ ಆರೋಗ್ಯ ಪದ್ಧತಿ. ಹಾಗಾಗಿಯೇ ಹಿಂದಿನ ಕಾಲದವರು ವಯಸ್ಸಾದರೂ, ಅದೆಷ್ಟು ಚೈತನ್ಯದಾಯಕವಾಗಿರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಊಟ ಮಾಡುವಾಗ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://youtu.be/SkuMKuroDfE ಹಸಿ ಈರುಳ್ಳಿ ತಿನ್ನುವುದರಿಂದ ತಿಂದ ಆಹಾರ...

Health Tips: ಬೇರು ಹಲಸು ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು

Health Tips: ಬೇರು ಹಲವು ಅಥವಾ ಜೀಗುಜ್ಜೆ ಎಂದರೆ, ಉತ್ತರಕನ್ನಡ, ದಕ್ಷಿಣ ಕನ್ನಡದ ಜನರಿಗೆ ಅಚ್ಚುಮೆಚ್ಚಿನ ತರಕಾರಿ. ಬೇಸಿಗೆ ಗಾಲದಿಂದ ಮಳೆಗಾಲದವರೆಗೂ ಸಿಗುವ ಜೀಗುಜ್ಜೆ ಅಥವಾ ಬೇರು ಹಲಸಿನ ಪದಾರ್ಥ ಅದೆಷ್ಟು ರುಚಿಕರವೆಂದರೆ, ಇದರ ಪಲ್ಯ, ಚಿಪ್ಸ್, ಬಜ್ಜೆ ಎಲ್ಲವೂ ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಜೀಗುಜ್ಜೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ...

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೀರಾ..?ಈ ಸಮಸ್ಯೆಗೆ ಪರಿಹಾರವೇನು..?

Health Tips: ದೇಹದ ತ್ಯಾಜ್ಯವನ್ನು ಹೊರಗೆ ಹಾಕಿ, ರಕ್ತದ ಶುದ್ಧತೆ ಮಾಡುವುದು ಮೂತ್ರ ಪಿಂಡದ ಕೆಲಸ. ಆಗ ನಾವು ಆರೋಗ್ಯವಾಗಿ ಇರಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/folt-9WSGaA ಕಿಡ್ನಿ ಸಮಸ್ಯೆಗೆ ಪರಿಹಾರ ಅಂದ್ರೆ ಡಯಾಲಿಸಿಸ್. ಡಯಾಲಿಸಿಸ್...

ರಾತ್ರಿ ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗಲಿದೆ ಅತ್ಯದ್ಭುತ ಪ್ರಯೋಜನ

Health Tips: ಹಾಲಿನ ಸೇವನೆ ಮತ್ತು ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಸಿ ಬಿಸಿ ಹಾಲಿಗೆ, ತುಪ್ಪ ಸೇರಿಸಿ, ಕುಡಿದರೂ ಆರೋಗ್ಯಕ್ಕೆ ಅತ್ಯದ್ಭುತ ಲಾಭವಾಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ.. https://youtu.be/B0AegSszP64 ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿದು ಮಲಗಿದರೆ, ಉತ್ತಮ...

ಕೂಲ್ ಡ್ರಿಂಕ್ಸ್ ಕುಡಿಯೋದು ಆರೋಗ್ಯಕ್ಕೆ ಎಷ್ಟು ಮಾರಕ ಗೊತ್ತಾ..?

Health Tips: ಮಾರುಕಟ್ಟೆಯಲ್ಲಿ ಸೋಡಾ ಬಳಸಿ, ಪ್ಯಾಕ್ ಆಗಿ ಬರುವ ತಂಪು ಪಾನೀಯವೇ ಹಾಗೆ. ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕು ಅನ್ನಿಸುವ ಹಾಗೆ ಇರತ್ತೆ. ಅದರಲ್ಲೂ ಮನೆಗೆ ತಂದು ಫ್ರಿಜ್‌ನಲ್ಲಿರಿಸಿ, ಸಿಪ್ ಸಿಪ್ ಕುಡಿತಿದ್ರೆ, ಒಂದೇ ದಿನ ಒಂದು ಬಾಟಲ್ ಖಾಲಿ ಮಾಡಬೇಕು ಅನ್ನಿಸುತ್ತೆ. ಆದ್ರೆ ನೀವೇನಾದ್ರೂ ಕೂಲ್ ಡ್ರಿಂಕ್ಸ್ ಕುಡಿಯೋದೇ ಚಟ...

ಪ್ರತಿದಿನ ಎಳನೀರಿನ ಸೇವನೆ ಮಾಡುವುದರಿಂದ ನಿಮಗಾಗಲಿದೆ ಅತ್ಯದ್ಭುತ ಆರೋಗ್ಯ ಲಾಭ

Health Tips: ಈ ಪ್ರಕೃತಿಯಿಂದ ನಮಗೆ ಸಿಕ್ಕಿರುವ ಆರೋಗ್ಯಕರ, ಅದ್ಭುತ ಉಡುಗೊರೆಗಳಲ್ಲಿ ಎಳನೀರು ಕೂಡ ಒಂದು. ಆದರೆ ಸಿಟಿಯಲ್ಲಿ ಅಷ್ಟು ಸುಲಭವಾಗಿ ಎಳನೀರು ನಿಮ್ಮ ಕೈಗೆಟುಕುವುದಿಲ್ಲ. ಯಾಕಂದ್ರೆ, ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಎಂಥ ಅದ್ಭುತ ಲಾಭವಿದೆ ಎಂದು ಗೊತ್ತಾದ ಬಳಿಕ, ಅದರ ಬೆಲೆ ಹೆಚ್ಚಾಗಿದೆ. ಹಾಗಾಗಿ ಹಲವರು ಎಳನೀರಿನ ಸೇವನೆ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ...

Health Tips: ಈ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಪಪ್ಪಾಯಿ ಸೇವನೆ ಮಾಡಲೇಬೇಡಿ

Health Tips: ಸಿಹಿಯಾದ, ರುಚಿಯಾದ, ಆರೋಗ್ಯಕರವೂ ಆದ ಹಣ್ಣುಗಳಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಕೆಲವರಿಗೆ ಈ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ಕೆಲವರಿಗೆ ಈ ಹಣ್ಣೆಂದರೆ ಅಷ್ಟಕ್ಕಷ್ಟೆ. ಪಪ್ಪಾಯಿ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇದ್ದರೆ, ಪಪ್ಪಾಯಿ ಹಣ್ಣಿನ ಸೇವನೆ ಮಾಡಲೇಬಾರದು....

ಅತಿಯಾಗಿ ಮಾತ್ರೆಗಳನ್ನ ಸೇವಿಸುತ್ತೀರಾ? ಇದರಿಂದ ಆಗೋ ಅನಾಹುತಗಳು ಏನು?

Health Tips: ಇತ್ತೀಚಿನ ದಿನಗಳಲ್ಲಿ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಅಂದ್ರೆ, ಸಣ್ಣಪುಟ್ಟ ನೋವಿಗೂ ಮಾತ್ರೆ ತೆಗೆದುಕೊಳ್ಳಲೇಬೇಕು. ತಲೆನೋವು, ಕೈ ಕಾಲು ನೋವು, ಬೆನ್ನು ನೋವು, ಇತ್ಯಾದಿ ನೋವುಗಳನ್ನು ಕೆಲ ಗಂಟೆಗಳ ಕಾಲ ತಡೆದುಕೊಳ್ಳುವಷ್ಟು ಕೂಡ ಇಂದಿನ ಜನರಿಗೆ ತಾಳ್ಮೆ ಇಲ್ಲ. ಹಾಗಾಗಿ ಎಲ್ಲದಕ್ಕೂ ಪೇನ್ ಕಿಲ್ಲರ್ ತೆಗೆದುಕೊಂಡು ಬಿಟ್ಟರೆ, ಪಟ್ ಅಂತಾ...

Infertility : ಮಕ್ಕಳಾಗ್ತಿಲ್ಲ.. ಹೆಚ್ಚಾಗ್ತಿದೆ ಪ್ರಾಬ್ಲಂ..ಕಾರಣ ಏನು..? ಪರಿಹಾರ ಏನು..?

ಭಾರತದಲ್ಲಿ 10 ದಂಪತಿಗಳಲ್ಲಿ 6 ದಂಪತಿಗಳು ಸಂತಾನ ಸಮಸ್ಯೆ ಫೇಸ್ ಮಾಡ್ತಿದ್ದಾರೆ.. ಮಕ್ಕಳಾಗ್ತಿಲ್ಲ ಅಂತ ದುಡ್ಡಿದ್ದವರೇ, ಸ್ಥಿತಿವಂತರೇ ಕೊರಗ್ತಿದ್ದಾರೆ, ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.. ಮಕ್ಕಳು ಆಗದೇ ಇರೋದಕ್ಕೆ ಕಾರಣ ಗಂಡನಾ? ಹೆಂಡ್ತಿನಾ? ಇಲ್ಲ ಲೈಫ್​ಸ್ಟೈಲ್ ಅಥವಾ ಒತ್ತಡ, ಇಲ್ಲ ಅನುವಂಶೀಯ ಗುಣ ಕಾರಣ ಆಗ್ತಿದ್ಯಾ? ಈ ಬಗ್ಗೆ ಇಂದು ಕಂಪ್ಲೀಟ್ ಮಾಹಿತಿ ಕೊಡ್ತಿದ್ದೀವಿ. ಹಿಂದಿನ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img