Saturday, July 5, 2025

hindi movies

‘ಜನಾನೇ ನಮ್ಮ ಬಾಸ್, ಅವರು ಹೇಳಿದ ಹಾಗೆ ವೀಡಿಯೋ ಮಾಡ್ತಿದ್ದೀವಿ’

https://youtu.be/yPPh1SB2aQM ಅಲ್ಲು ರಘು ಮತ್ತು ಸುಶ್ಮಿತಾ ತಾವು ಡಬ್‌ಸ್ಮ್ಯಾಶ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಂದು ಅವರಿಗೆ ಧ್ರುವ ಸರ್ಜಾ ಪರಿಚಯವಾಗಿದ್ದು ಹೇಗೆ..? ಬೆಂಗಳೂರಲ್ಲಿ ರಘುಗೆ ಸಪೋರ್ಟ್ ಮಾಡಿದ್ದು ಯಾರು, ಇತ್ಯಾದಿ ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಿದೆ. ಬೆಂಗಳೂರಲ್ಲಿ ರಘುಗೆ ಯಾರೂ ಪರಿಚಯವಿಲ್ಲದ ಕಾರಣ, ಸುಶ್ಮಿತಾ ಮತ್ತು ಅವರ ತಂದೆ ತಾಯಿನೇ...

ಕನ್ನಡ ಎಲ್ಲಾ ಸ್ಟಾರ್ಸ್ ಬಗ್ಗೆ ಮಾತನಾಡಿ ಜೂನಿಯರ್ ರಾಕಿ..

https://youtu.be/RPtke0tAn40 ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ.. ಯಶ್‌: ಯಶ್ ಅವರ ವಾಕಿಂಗ್ ಸ್ಟೈಲ್...

ಸ್ಮಾರ್ಟ್ ಫೋನ್ ಇಲ್ಲದೆನೇ ವೀಡಿಯೋ ಮಾಡಿ ಫೇಮಸ್ ಆಗಿದ್ರಂತೆ ಅಲ್ಲು ರಘು..!

https://youtu.be/gqkw96tB_n0 ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನ ಮಾಡಿ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿ, ತಾವು ಟಿಕ್‌ಟಾಕ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದಾರೆ. ಇವರ ಕಥೆ ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ರೆ ಇವರ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವ ಸಮಯದಲ್ಲೂ ಇವರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್...

ಕನ್ನಡ ಕ್ಲಾಸ್‌ನ ಯಾವತ್ತು ಬಂಕ್ ಹೊಡಿತಿರ್ಲಿಲ್ಲಾ..!

https://youtu.be/1C_6rMn9fYA ಕರ್ನಾಟಕ ಟಿವಿ ಜೊತೆ ಮಾತನಾಡಿದ ರ್ಯಾಪರ್‌ ಅಲೋಕ್, ಬರೀ ತಮ್ಮ ಸಂಗೀತ ಜರ್ನಿ ಬಗ್ಗೆ ಅಷ್ಟೇ ಅಲ್ಲ. ಬದಲಾಗಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೂ ಕೂಡ, ಕನ್ನಡದ ಹಾಡನ್ನ ಅಷ್ಟು ಅಚ್ಚುಕಟ್ಟಾಗಿ ಹೇಗೆ ಹಾಡ್ತಾರೆ. ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ. ಅಲೋಕ್ ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕೂಡ, ಅವರು ಹಾಡುವ ಕನ್ನಡ ಹಾಡು ಅಚ್ಚುಕಟ್ಟಾಗಿರುತ್ತೆ....

ಅಲೋಕ್ ಫೇಮಸ್ ಆಗಿದ್ದೇ ಈ ಸಿನಿಮಾ ಸಾಂಗ್‌ನಿಂದ..

https://youtu.be/Xaa_YoPU0qI ನಾನು ರ್ಯಾಪರ್ ಆಗೋಕ್ಕೆ ನನ್ನ ಮನೆಯವ್ರೇ ನನಗೆ ಸಪೋರ್ಟ್ ಮಾಡಿದ್ರು. ನೀನು ಹೆಚ್ಚು ಓದದೇ ಇದ್ರೂ ಪರ್ವಾಗಿಲ್ಲಾ. ನೀನು ಯಾವ ಕೆಲಸವಾದ್ರೂ ಮಾಡು. ಆದ್ರೆ ನಿಯತ್ತಾಗಿ ಕೆಲಸ ಮಾಡು. ಯಾರಿಗೂ ಮೋಸ ಮಾಡಬೇಡ. ಯಾರ ಬಗ್ಗೆಯೂ ಕೀಳಾಗಿ ಮಾತಾಡ್ಬೇಡಾ. ಯಾರ ಅನ್ನವೂ ಕಿತ್ತುಕೊಳ್ಳಬೇಡಾ ಅಂತಾ ನನಗೆ ಒಳ್ಳೆ ದಾರಿಯಲ್ಲಿ ನಡೆಯುವಂತೆ ಹೇಳಿ, ನನಗೆ ಸಪೋರ್ಟ್...

‘ಜೀವನದಲ್ಲಿ ಚೆನ್ನಾಗಿ ಸಂಪಾದಿಸಿ ಸೆಟಲ್ ಆದ್ರೆ ಮಾತ್ರ ಬೆಲೆ ಸಿಗೋದು’

https://youtu.be/Xaa_YoPU0qI ಅರ್ಥಪೂರ್ಣವಾದ, ಹಲವರ ಜೀವನಕ್ಕೆ ಸೂಟ್ ಆಗುವಂಥ ರ್ಯಾಪ್ ಸಾಂಗ್‌ಗಳನ್ನ ಮಾಡಿ ಫೇಮಸ್ ಆಗಿರುವ ಆಲ್ ಓಕೆ ಅಲೋಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮಗೆ ಹಾಡಿನ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ತಾವು ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ..? ತಾವು ಸಾಂಗ್ ಕ್ರಿಯೇಟ್ ಮಾಡಿದ್ದರ ಬಗ್ಗೆ ಅಲೋಕ್ ಮಾತನಾಡಿದ್ದಾರೆ. ಅಲೋಕ್ ಹುಟ್ಟಿದ್ದು ಬೆಂಗಳೂರಲ್ಲಾದ್ರೂ ಬೆಳೆದಿದ್ದರು ಹುಬ್ಬಳ್ಳಿಯಲ್ಲಿ. ಅಪ್ಪನ ಕೆಲಸದ...

ಕೆಜಿಎಫ್ ಸಿನಿಮಾ ಮಾಡೋಕ್ಕೂ ಮುಂಚೆ ಜೂನಿಯರ್ ರಾಕಿ ಏನ್ಮಾಡ್ತಿದ್ರು..?

https://youtu.be/mXNQzF7F6y8 ಕೆಜಿಎಫ್ ಸಿನಿಮಾ ಕ್ರೇಜ್ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಮೊದಲು ಕೆಜಿಎಫ್ ಪಾರ್ಟ್ 1 ಬಂದಾಗ, ಯಾವಾಗ ಪಾರ್ಟ್ 2 ಬರತ್ತೋ ಅಂತಾ ನಾವು ಕಾಯ್ತಾ ಇದ್ವಿ. ಈಗ ಪಾರ್ಟ್ 2 ಕೂಡ ಬಂದಾಯ್ತು. ಇನ್ನು ಪಾರ್ಟ್ 3ಗೋಸ್ಕರ ವೇಯ್ಟಿಂಗ್. ಇನ್ನು ಈ ಸಿನಿಮಾದಲ್ಲಿ ಚಿಕ್ಕ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್,...

‘ಅಪ್ಪು ಸರ್‌ಗೋಸ್ಕರ ನಾವು ರಾ ಏಜೆಂಟ್ ಸಿನಿಮಾ ಕಥೆ ರೆಡಿ ಮಾಡಿದ್ವಿ..’

https://youtu.be/5JXGLNk_RIw ಪೈಲ್ವಾನ್ ಚಿತ್ರದ ನಿರ್ದೇಶನ ಮಾಡಿ ನಿರ್ದೇಶಕ ಕೃಷ್ಣ ಮತ್ತು ಸ್ವಪ್ನಾ ಉತ್ತಮ ಯಶಸ್ಸನ್ನ ಕಂಡಿದ್ರು. ಈ ಪಯಣವನ್ನ ಮುಂದುವರಿಸಬೇಕು ಅಂತಾ, ಪುನೀತ್ ಸರ್‌ಗಾಗಿ ಕಥೆ ಬರೆದಿದ್ದರು. ಆದ್ರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಸ್ವಪ್ನಾ ಕೃಷ್ಣ ಮತ್ತು ನಿರ್ದೇಶಕ ಕೃಷ್ಣ ಪುನೀತ್ ರಾಜ್‌ಕುಮಾರ್‌ಗೋಸ್ಕರ ರಾ ಏಜೆಂಟ್ ಕಥೆ ರೆಡಿ ಮಾಡಿದ್ದರು....

ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ನಿರ್ದೇಶಕಿ ಸ್ವಪ್ನಾ ಕೃಷ್ಣ ಕೊಟ್ರು ಟಿಪ್ಸ್..

https://youtu.be/Bgcy5a451OA ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ದೇಶಕಿ ಎನ್ನಿಸಿಕೊಂಡಿರುವ ಸ್ವಪ್ನ ಕೃಷ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್ ಹೀರೋಗಳ ಬಗ್ಗೆ, ತಮ್ಮ ನೆಚ್ಚಿನ ನಟಿ ಯಾರು ಅನ್ನೋ ಬಗ್ಗೆಯೂ ಸ್ವಪ್ನಾ ಹೇಳಿದ್ರು. ಇದೀಗ, ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ಸ್ವಪ್ನಾ ಕೃಷ್ಣ, ಟಿಪ್ಸ್ ಕೊಟ್ಟಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಸ್ವಪ್ನ ಕೃಷ್ಣ ಪ್ರಕಾರ ಮೊದಲನೇಯದ್ದಾಗಿ, ಪ್ರಪಂಚದ ಬಗ್ಗೆ ಚಿಂತಿಸಬೇಡಿ....

‘ಈ ನಟ ನನಗೆ ತುಂಬಾ ಸಹಾಯ ಮಾಡಿದ್ದಾರೆ, ಅವರನ್ನು ಮರಿಯಲು ಸಾಧ್ಯವಿಲ್ಲ’

https://youtu.be/Bgcy5a451OA ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img