Thursday, May 7, 2026

horoscope

ಸೃಷ್ಟಿಕರ್ತ ಬ್ರಹ್ಮ ಮಗಳು ಸರಸ್ವತಿಯನ್ನೇ ವಿವಾಹವಾಗಿದ್ದೇಕೆ..?

ಸೃಷ್ಟಿಕರ್ತ ಬ್ರಹ್ಮನ ಬಗ್ಗೆ ಇರುವ ಕುತೂಹಲಕಾರಿ ವಿಷಯವೆಂದರೆ, ಬ್ರಹ್ಮನ ಮಗಳು ಸರಸ್ವತಿ. ಮತ್ತು ಸರಸ್ವತಿಯನ್ನೇ ಬ್ರಹ್ಮ ಮದುವೆಯಾದ. ಹಾಗಾದ್ರೆ ಬ್ರಹ್ಮ ಸರಸ್ವತಿಯನ್ನೇ ಮದುವೆಯಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವಿದ್ಯಾದೇವಿಯಾದ ಸರಸ್ವತಿ ಬ್ರಹ್ಮನ ವೀರ್ಯದಿಂದ ಸೃಷ್ಟಿಯಾದ ಹೆಣ್ಣು. ಆದ್ದರಿಂದ ಈಕೆಗೆ ತಾಯಿ ಇರಲಿಲ್ಲ. ಆದ್ರೆ...

ನಿಮ್ಮ ಬಳಿ ದುಡ್ಡಿದ್ದರೂ ದುಡ್ಡಿಲ್ಲಾ ಅಂತಾ ಹೇಳಿದ್ರೆ ಏನಾಗತ್ತೆ..?

ಕೆಲವರು ಕೆಲವೊಮ್ಮೆ ಯಾರಾದ್ರೂ ಸಾಲ ಕೇಳಿದ್ರೆ, ದುಡ್ಡು ಇದ್ದರುನೂ. ಅಯ್ಯೋ ನನ್ನ ಹತ್ರಾನೇ ದುಡ್ಡಿಲ್ಲಾ ನಿಂಗೆಲ್ಲಿಂದಾ ಕೊಡ್ಲಿ ಅಂತಾ ಹೇಳ್ತಾರೆ. ಆದ್ರೆ ಹಾಗೆ ಹೇಳೋದು ತಪ್ಪು ಅಂತಾ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಮ್ಮ ಬಳಿ ದುಡ್ಡಿದ್ರು, ದುಡ್ಡಿಲ್ಲಾ ಅಂತಾ ಯಾಕೆ...

ಷೋಡಶ ಸಂಸ್ಕಾರದ ಬಗ್ಗೆ ಸಂಪೂರ್ಣ ಮಾಹಿತಿ..

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ 16 ಸಂಸ್ಕಾರ ಕೂಡ ಒಂದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ 16 ಸಂಸ್ಕಾರಗಳನ್ನು ಪದ್ಧತಿಪೂರ್ವಕವಾಗಿ ಮಾಡಿದರೆ, ಆತನ ಜನ್ಮ ಸಾರ್ಥಕ ಅಂತಾ ಹೇಳಲಾಗುತ್ತದೆ. ಯಾವುದು ಆ 16 ಸಂಸ್ಕಾರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಮೊದಲನೇಯದಾಗಿ...

ಲಕ್ಷ್ಮಣ 14 ವರ್ಷ ನಿದ್ರಿಸದಿರಲು ಯಾರ ವರ ಕಾರಣ ಗೊತ್ತೇ..?

ರಾಮ-ಸೀತೆಯ ಜೊತೆ ವನವಾಸಕ್ಕೆ ತೆರಳಿದ್ದ ಲಕ್ಷ್ಮಣ, 14 ವರ್ಷಗಳ ಕಾಲ ಅಣ್ಣ ಅತ್ತಿಗೆಯ ಸೇವೆ ಮಾಡುವುದರಲ್ಲಿಯೇ ನಿರತನಾಗಿದ್ದ. ಅತ್ತಿಗೆಯನ್ನು ದುಷ್ಟರಿಂದ ರಕ್ಷಿಸಲು ಲಕ್ಷ್ಮಣ, 14 ವರ್ಷಗಳ ಕಾಲ ನಿದ್ದೆಯೇ ಮಾಡಿರಲಿಲ್ಲ. ಲಕ್ಷ್ಮಣನಿಗೆ ಅಷ್ಟು ವರ್ಷ ನಿದ್ದೆ ಬರದಿರಲು ಕಾರಣವೇನು..? ಲಕ್ಷ್ಮಣ ನಿದ್ದೆಯನ್ನ ಹೇಗೆ ತಡೆದುಕೊಂಡ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಇಂಥ ಗಿಡಗಳನ್ನು ಮನೆಯಲ್ಲಿ ಎಂದಿಗೂ ನೆಡಬೇಡಿ..

ಕೆಲವು ಗಿಡಗಳು ಮನೆಗೆ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಗಿಡಗಳು ದುರಾದೃಷ್ಟವನ್ನು ತಂದುಕೊಡುತ್ತದೆ. ಅಂಥ ಗಿಡಗಳ ಬಗ್ಗೆ ನಾವಿಂದು ಮಾಹಿತಿ ಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಮೊದಲನೇಯದಾಗಿ ಅಶ್ವತ್ಥಮರ. ಇದನ್ನ ಅರಳಿಮರ ಅಂತಾನೂ ಹೇಳ್ತಾರೆ. ಸಾಮಾನ್ಯವಾಗಿ ದೇವಸ್ಥಾನದ ಬಳಿ ಈ ಮರವಿರುತ್ತದೆ. ಕೆಲ ದಿನಗಳಲ್ಲಿ ಈ ಮರಕ್ಕೆ...

ಮನಿಪ್ಲಾಂಟನ್ನ ಮನೆಯಲ್ಲಿ ಯಾವ ರೀತಿ ಇರಿಸಬೇಕು..?

ಮನಿಪ್ಲಾಂಟ್ ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆ ಇರುವುದಿಲ್ಲ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಮನಿಪ್ಲಾಂಟನ್ನ ಯಾವ ರೀತಿ ಮನೆಯಲ್ಲಿರಿಸಬೇಕು..? ಯಾವ ಥರದ ಮನಿಪ್ಲಾಂಟ್ ಮನೆಯಲ್ಲಿರಿಸಬಾರದು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಮನುಷ್ಯ ದುಡಿಯೋದೇ ಹಣಕ್ಕಾಗಿ. ಆ ಹಣದಿಂದ ಊಟ, ಬಟ್ಟೆ, ಮನೆ ಖರೀದಿಸಿ, ಸುಖವಾಗಿರಲು....

ದೇವಸ್ಥಾನಕ್ಕೆ ಹೋಗಿ ಬರುವಾಗ ಯಾವ ನಿಯಮವನ್ನು ಅನುಸರಿಸಬೇಕು ಗೊತ್ತೇ..?

ನಾವು ನಿಮಗೆ ಈಗಾಗಲೇ ದೇವಸ್ಥಾನಕ್ಕೆ ಹೋದಾಗ ಯಾವ ನಿಯಮವನ್ನ ಅನುಸರಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ದೇವಸ್ಥಾನಕ್ಕೆ ಹೋಗಿ ಬರುವಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸಾಮಾನ್ಯವಾಗಿ ನಾವು ಎಲ್ಲಾದರೂ ಹೊರಗಡೆ ಹೋದ್ರೆ, ಮನೆಗೆ ಬಂದ ತಕ್ಷಣ ಕೈಕಾಲು ತೊಳೆದು, ಊಟ ತಿಂಡಿ...

ದರಿದ್ರ ಲಕ್ಷ್ಮೀಯ ಆಗಮನಕ್ಕೆ ಕಾರಣಗಳೇನು ಗೊತ್ತೇ..?

ನಾವು ನಿಮಗೆ ಸಾಕಷ್ಟು ಬಾರಿ ಅದೃಷ್ಟ ಲಕ್ಷ್ಮೀ ಒಲಿಯಬೇಕಂದ್ರೆ, ಆರ್ಥಿಕ ಸಮಸ್ಯೆ ಬಗೆಹರಿಯಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ದರಿದ್ರ ಲಕ್ಷ್ಮೀ ಮನೆಗೆ ಪ್ರವೇಶ ಮಾಡಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ದರಿದ್ರ ಲಕ್ಷ್ಮೀ ಅಂದರೆ, ಲಕ್ಷ್ಮೀ ದೇವಿಯ ಸಹೋದರಿ. ಲಕ್ಷ್ಮೀ ದೇವಿ...

ಸ್ನಾನ ಮಾಡುವ ಮುನ್ನ ಸ್ನಾನದ ವಿಧಗಳನ್ನರಿಯಿರಿ..!

ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಅಂಥ ನಿಯಮಗಳಲ್ಲಿ ಸಮಯಕ್ಕೆ ಸರಿಯಾಗಿ ಸ್ನಾನ ಮಾಡುವುದೂ ಕೂಡ ಒಂದು. ಹಾಗಾದ್ರೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಸರಿ, ಯಾವ ಸಮಯದಲ್ಲಿ ಸ್ನಾನ ಮಾಡಿದರೆ ತಪ್ಪು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಸ್ನಾನ,...

ರಂಗೋಲಿ ಹಾಕುವಾಗ ಈ ತಪ್ಪು ಮಾಡಬೇಡಿ..

ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img