Thursday, May 7, 2026

horoscope

ಒಂದೇ ಮಂಟಪದಲ್ಲಿ ಎರಡು ಮದುವೆ ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

ಹಲವು ಕಡೆಯಲ್ಲಿ ಇಬ್ಬರು ಮಕ್ಕಳ ಮದುವೆ ಒಂದೇ ಮಂಟಪದಲ್ಲಿ ಮಾಡಲಾಗುತ್ತದೆ. ಆದ್ರೆ ಒಂದೇ ಮಂಟಪದಲ್ಲಿ ಅಣ್ಣ ತಂಗಿಯ ಮದುವೆ, ಅಕ್ಕ-ತಂಗಿಯ ಮದುವೆ, ಅಣ್ಣ-ತಮ್ಮನ ಮದುವೆ, ಅಕ್ಕ-ತಮ್ಮನ ಮದುವೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 https://youtu.be/-TwIjtv8GC4 ಒಂದೇ ಮಂಟಪದಲ್ಲಿ ಇಬ್ಬರು ಮಕ್ಕಳ ಮದುವೆ...

ವಿಷ್ಣುವಿನ ಕೃಪೆ, ವೈಕುಂಠ ಪ್ರಾಪ್ತಿಯಾಗಬೇಕಂದ್ರೆ ಈ ಕೆಲಸಗಳನ್ನು ಮಾಡಿ..

ವಿಷ್ಣುವಿನ ಕೃಪೆ ಇದ್ದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ವಿಷ್ಣುವಿನ ಕೃಪೆ ಇರಬೇಕಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 https://youtu.be/fOJ0l77j4NI ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ವಿಷ್ಣುವಿಗೆ ಸಂಬಂಧಿಸಿದ ಶ್ಲೋಕವನ್ನು ಹೇಳಬೇಕು. ಅಲ್ಲದೇ ಏಕಾದಶಿ ವೃತವನ್ನು ಭಕ್ತಿಯಿಂದ...

ಪತ್ನಿ ನಿಮ್ಮ ಜೊತೆ ಇರಬೇಕು, ಬೇರೆಯವರತ್ತ ಆಕರ್ಷಿತರಾಗಬಾರದು ಅಂದ್ರೆ ಈ ತಪ್ಪು ಮಾಡಬೇಡಿ..

ಸತಿ-ಪತಿ ಖುಷಿ ಖುಷಿಯಾಗಿದ್ರೆ ಆ ಸಂಬಂಧಕ್ಕೊಂದು ಅರ್ಥವಿರುತ್ತದೆ. ಜಗಳ ಕೋಪವೆಲ್ಲ ಸಂಬಂಧವೆಂದ ಮೇಲೆ ಬರುವುದು ಸಾಮಾನ್ಯ. ಆದ್ರೆ ಅದೇ ಜಗಳ ತಾರಕಕ್ಕೇರಬಾರದು. ಹಾಗಾದ್ರೆ ಪತಿ-ಪತ್ನಿ ಸಂಬಂಧ ಹಾಳಾಗಬಾರದು ಅಂದ್ರೆ ಗಂಡಸರು ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಎಲ್ಲಕ್ಕಿಂತ ಮೊದಲನೇಯದಾಗಿ, ಪತಿ ಎಲ್ಲ ವಿಷಯಕ್ಕೂ...

ನಿಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಈ ಉಡುಗೊರೆಯನ್ನು ನೀಡಬೇಡಿ..

ಅಪ್ಪ ಅಮ್ಮನಿಗೆ ಮಕ್ಕಳ ಮದುವೆ ಅಂದ್ರೆ ಕಿರೀಟವಿದ್ದಂತೆ. ಮಗನನ್ನು ಮದುವೆ ಮಾಡಿ, ಸೊಸೆಯನ್ನು ಮನೆಗೆ ತಂದು ಹಿರಿಹಿರಿ ಹಿಗ್ಗುವ ಪೋಷಕರು, ಮಗಳನ್ನು ಮದುವೆ ಮಾಡಿ ತವರು ಮನೆಗೆ ಕಳುಹಿಸುವಾಗ ತಲೆಯಲ್ಲಿ ನೂರಾರು ಯೋಚನೆ ತುಂಬಿಕೊಂಡು, ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಹೀಗೆ ಮಗಳು ಗಂಡನ ಮನೆಗೆ ಹೋಗುವಾಗ ಆಕೆಗೆ...

ವಿವಾಹಿತೆಯರು ಸಿಂಧೂರವನ್ನು ಏಕೆ ಹಚ್ಚಬೇಕು..?

ಭಾರತದಲ್ಲಿ ಹಿಂದೂಗಳ ಪದ್ಧತಿಯನ್ನ ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಹಲವು ಪದ್ದತಿಗಳು ವೈಜ್ಞಾನಿಕ ಕಾರಣಗಳನ್ನೊಳಗೊಂಡಿದ್ದು, ಅವುಗಳನ್ನು ವಿವಾಹಿತೆಯರು ಅನುಸರಿಸಲೇಬೇಕಾಗಿದೆ. ಹಾಗಾದ್ರೆ ವಿವಾಹಿತೆಯರು ಸಿಂಧೂರವನ್ನೇಕೆ ಧರಿಸಬೇಕು..? ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಮೊದಲನೇಯದಾಗಿ ಸಿಂಧೂರ, ಮಂಗಳಸೂತ್ರ, ಕಾಲುಂಗುರ ಧರಿಸೋದು ಪದ್ಧತಿಯಷ್ಟೇ ಅಲ್ಲ. ಬದಲಾಗಿ ಓರ್ವ ವಿವಾಹಿತೆಯ ರಕ್ಷಣೆಗಾಗಿ ಇರುವ ರಕ್ಷಾ...

ದೇವಸ್ಥಾನಕ್ಕೆ ಹೋಗುವುದರಿಂದ ಆರೋಗ್ಯಾಭಿವೃದ್ಧಿ..!

ಭಾರತೀಯ ಸಂಪ್ರದಾಯದಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನ, ಹುಟ್ಟುಹಬ್ಬದ ಸಂಭ್ರಮವಿದ್ದಾಗ, ಮದುವೆ ನಿಶ್ಚಯವಾಗಾದಾಗ, ಮಗು ಹುಟ್ಟಿದಾಗ, ಇತ್ಯಾದಿ ಸಂದರ್ಭಗಳಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಇನ್ನು ವಾರದ ಪ್ರಕಾರ ದೇವಸ್ಥಾನಕ್ಕೆ ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನಕ್ಕೆ ಹೋಗುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ಕರ್ಕ ರಾಶಿಯವರು ಈ ಪ್ರಾಣಿಗೆ ಆಹಾರ ತಿನ್ನಿಸಿದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ..

ಯಶಸ್ಸು ಸಾಧಿಸಿ ಜೀವನದಲ್ಲಿ ಮುಂದೆ ಬರಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದ್ರೆ ಅದನ್ನ ಸಾಧಿಸುವವರು ಕೆಲವೇ ಕೆಲವರು ಮಾತ್ರ. ಅಂಥ ಯಶಸ್ಸು ಕಾಣುವ ಸಾಮರ್ಥ್ಯ ಇರುವವರೆಂದರೆ, ಕರ್ಕಾಟಕ ರಾಶಿಯವರು. ಈ ರಾಶಿಯವರು, ಜೀವನದಲ್ಲಿ ಯಶಸ್ಸು ಸಾಧಿಸಬೇಕಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್...

ನೇಪಾಳದ ಪಶುಪತಿನಾಥ, ಆ ಜಾಗದಲ್ಲಿ ನೆಲೆನಿಂತಿದ್ದು ಹೇಗೆ..?

ನೇಪಾಳದ ಪ್ರಸಿದ್ಧ ದೇವಸ್ಥಾನವಾದ ಪಶುಪತಿನಾಥ ದೇವಸ್ಥಾನದಲ್ಲಿ ಮಹಾಶಿವ ಅಂದ್ರೆ ಪಶುಪತಿನಾಥ ಪೂಜಿಸಲ್ಪಡುತ್ತಾನೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ಭಾಗಮತಿ ನದಿಯ ದಡದ ಮೇಲೆ ಪಶುಪತಿನಾಥ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬರೀ ನೇಪಾಳಿಗರಷ್ಟೇ ಅಲ್ಲ, ಭಾರತೀಯರು ಸೇರಿ ವಿದೇಶಗಳಿಂದಲೂ ಜನ...

ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು..?

ಶಿವನ ಕಣ್ಣೀರ ಹನಿಯೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸಿ, ಅದನ್ನು ಮಡಿಯಿಂದ ನೋಡಿಕೊಂಡರೆ, ನಿಧನದ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಮೊದಲನೇಯದಾಗಿ ಗೌರಿ ಶಂಕರ ರುದ್ರಾಕ್ಷಿ ಹೇಗಿರತ್ತೆ ಅನ್ನೋ ಬಗ್ಗೆ...

ತುಳಸಿದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದು ಹೇಗೆ..? ಎಲ್ಲಿ.?

ಹನುಮಾನ್ ಚಾಲೀಸಾ ಪಠಿಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ವಾಮಾಚಾರದ ಕಾಟವಿದ್ದರೆ, ಅದರಿಂದ ಮುಕ್ತಿ ಸಿಗುತ್ತದೆ. ಜೀವಭಯ, ಶತ್ರುಭಯವಿದ್ದರೆ ಅದು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ತುಳಸಿದಾಸರು ಯಾವ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ರಚಿಸಿದರು, ಎಲ್ಲಿ ರಚಿಸಿದರು, ಹನುಮಾನ್ ಚಾಲೀಸಾ ರಚಿಸಿ, ಪಠಿಸಿದ ಬಳಿಕ ಅದರಿಂದ ಏನು ಪರಿಣಾಮವಾಯಿತು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img