Thursday, May 7, 2026

horoscope

ಬಲಶಾಲಿ ಭೀಮ ಬಕ ರಾಕ್ಷಸನನ್ನು ಕೊಂದಿದ್ದು ಹೇಗೆ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು, ಹಿಡಿಂಬನನ್ನು ವಧಿಸಿ, ಹಿಡಿಂಬೆಯ ಜೊತೆ ವಿಹರಿಸಿ, ಘಟೋತ್ಕಜನ ಜನ್ಮದ ನಂತರ ಪಾಂಡವರು ಬ್ರಾಹ್ಮಣರ ವೇಷ ಧರಿಸಿ, ಬ್ರಾಹ್ಮಣನೋರ್ವನ ಕುಟೀರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬ್ರಾಹ್ಮಣ ಮತ್ತು ಆತನ ಪತ್ನಿ ಮಕ್ಕಳು ಜೋರಾಗಿ ಅಳುತ್ತಿದ್ದರು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಅವರ ಅಳುವಿಗೆ ಕಾರಣವೇನು...

ಭೀಮ-ಹಿಡಿಂಬೆಯ ಭೇಟಿಯಾಗಿದ್ದು ಹೇಗೆ..? ಪುತ್ರ ಘಟೋತ್ಕಜ ರಾಕ್ಷಸನಾ..? ಪಾಂಡವರ ಪರನಾ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಸುರಂಗದ ಮೂಲಕ ಹೊರಬಂದ ಪಾಂಡವರು, ಒಂದು ಕಾನನಕ್ಕೆ ಬರುತ್ತಾರೆ. ಅದು ಹಿಡಿಂಬ ರಾಕ್ಷಸನಿಗೆ ಸೇರಿದ ವನವಾಗಿರುತ್ತದೆ. ಆ ಕಾಡಿನಲ್ಲಿ ಯುಧಿಷ್ಠಿರ, ಅರ್ಜುನ ನಕುಲ-ಸಹದೇವ ಮತ್ತು ಕುಂತಿದೇವಿ ವಿಶ್ರಮಿಸುತ್ತಾರೆ. ಮತ್ತು ಭೀಮ ಅವರನ್ನು ಕಾಯುತ್ತಾನೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಹೀಗಿರುವಾಗ ಕಾಡಿಗೆ ಪಾಂಡವರು ಬಂದ...

ವಾಮಾಚಾರಕ್ಕೊಳಗಾದ ವ್ಯಕ್ತಿಯಲ್ಲಿ ಇಂಥ ಬದಲಾವಣೆಗಳಾಗುತ್ತದೆ ನೋಡಿ..

ನಾವು ಈ ಮೊದಲೇ ವಾಮಾಚಾರ ಮಾಡಲು, ಕೆಲವರು ಊಟದಲ್ಲಿ ಮದ್ದು ಹಾಕಿ ಕೊಡುತ್ತಾರೆ. ಹಾಗಾಗಿ ಗ್ರಹಣ, ಹುಣ್ಣಿಮೆ, ಅಮವಾಸ್ಯೆ, ಮಂಗಳವಾರ ಮತ್ತು ಶನಿವಾರದಂದು ಯಾರ ಮನೆಯಲ್ಲೂ ಊಟ ಮಾಡಬಾರದು ಅಂತಾ ಹೇಳಿದ್ದೆವು. ಇವತ್ತು ವಾಮಾಚಾರಕ್ಕೊಳಗಾದ ವ್ಯಕ್ತಿ ಹೇಗಿರುತ್ತಾನೆ..? ಅವನಲ್ಲಾಗುವ ಬದಲಾವಣೆಗಳೇನು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಮೊದಲನೇಯದಾಗಿ ಆ...

ಒಳ್ಳೆ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಈ ವಾಕ್ಯ ಹೇಳಿ..

ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಅಡ್ಡ ಬೆಕ್ಕು ಹೋದರೆ, ಆ ಕೆಲಸ ಆಗುವುದಿಲ್ಲ ಎಂದು ಹಲವರು ನಂಬುತ್ತಾರೆ. ಮೊದಲನೇಯದಾಗಿ ಬೆಕ್ಕನ್ನ ಅಪಶಕುನ ಅಂತಾ ಹಲವರು ನಂಬಿದ್ದಾರೆ. ಹಾಗಾಗಿ ಅದು ಅಡ್ಡ ಹೋದ್ರೆ ಯಾವ ಕೆಲಸವೂ ಕೈಗೂಡುವುದಿಲ್ಲ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಅಡ್ಡ ಬೆಕ್ಕು ಹೋದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

ಯಾವುದೇ ಕಾರಣಕ್ಕೂ ಮುಂಜಾನೆ ಎದ್ದು ಈ ವಸ್ತುಗಳನ್ನು ನೋಡಲೇಬೇಡಿ..

ಬೆಳಿಗ್ಗೆ ಎದ್ದ ತಕ್ಷಣ, ನಾವು ಯಾವ ವಸ್ತುವನ್ನು ನೋಡುತ್ತೇವೋ, ಅದರ ಮೇಲೆ ನಮ್ಮ ದಿನ ಉತ್ತಮವೂ, ದರಿದ್ರವೋ ಅನ್ನೋದು ತೀರ್ಮಾನವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕೆಲ ವಸ್ತುಗಳನ್ನು ನೋಡಬಾರದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಬೆಳಿಗ್ಗೆ ಎದ್ದ ತಕ್ಷಣ ನಾವು, ದೇವರ ಫೋಟೋವನ್ನ...

ಮುಂಜಾನೆ ಈ ವಸ್ತುಗಳನ್ನ ನೋಡಿ ದಿನ ಶುರು ಮಾಡಿ..

ನಮ್ಮ ದಿನ ಹೇಗೆ ಶುರುವಾಗುತ್ತದೆಯೋ, ಹಾಗೇ ಅಂತ್ಯವಾಗುತ್ತದೆ. ಒಮ್ಮೊಮ್ಮೆ ಬೇಸರದಿಂದಲೂ ನಮ್ಮ ದಿನ ಅಂತ್ಯವಾಗಬಹುದು. ಆದರೆ ನಮ್ಮ ದಿನ ಮಾತ್ರ ಉತ್ತಮವಾಗಿ ಶುರುವಾಗಬೇಕು. ದಿನವೇ ಕೆಟ್ಟದಾಗಿ ಶುರುವಾದ್ರೆ, ಇಡೀ ದಿನದ ಮೂಡ್ ಹಾಳಾಗಿ ಹೋಗುತ್ತದೆ. ಹಾಗಾಗಿ ನೀವು ಬೆಳಿಗ್ಗೆ ಏಳುವಾಗ ಕೆಲ ನಿಯಮವನ್ನ ಅನುಸರಿಸಬೇಕು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ...

ಹನುಮನಿಗೆ ಸಂಬಂಧಿಸಿದ ಈ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿದರೆ ಉತ್ತಮ..

ನಾವು ಈಗಾಗಲೇ ನಿಮಗೆ ಆಂಜನೇಯ ಸ್ವಾಮಿಯ ಪೂಜೆಯ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ, ರಾಮನಾಮ ಜಪದ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇಂದು ನಾವು ಆಂಜನೇಯ ಸ್ವಾಮಿಗೆ ಸೇರಿದ ಮಂತ್ರವೊಂದರ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 https://youtu.be/fOJ0l77j4NI ನಾಾವು ಇಂದು ಹೇಳುವ ಮಂತ್ರವನ್ನು ಶನಿವಾರದ ದಿನ ಹೇಳಲು ಶುರು ಮಾಡಬೇಕು....

ಬಾಚಣಿಕೆಯನ್ನು ಹೀಗೆ ಬಳಸಿ, ಇಲ್ಲವಾದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ.

ಲಕ್ಷ್ಮೀ ದೇವಿಗೆ ಸೇರಿದ ವಸ್ತುಗಳಲ್ಲಿ ಬಾಚಣಿಕೆ ಕೂಡ ಒಂದು. ಆದ್ದರಿಂದ ಉಡಿ ತುಂಬುವಾಗ ಅಲಂಕಾರಿಕ ವಸ್ತುಗಳ ಜೊತೆ ಬಾಚಣಿಕೆಯನ್ನ ಕೂಡ ಕೊಡಲಾಗುತ್ತದೆ. ಇಂಥ ಬಾಚಣಿಕೆಯನ್ನ ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/Tb3b-Pa9rug ನೀವು ತಲೆ ಬಾಚಿಕೊಂಡ...

ಅನಂತ ಪದ್ಮನಾಭ ದೇವಸ್ಥಾನದ 7ನೇ ಬಾಗಿಲನ್ನು ಏಕೆ ತೆಗಿಯಲಾಗುವುದಿಲ್ಲ ಗೊತ್ತೇ..?

ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಅನಂತ ಪದ್ಮನಾಭ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ 7ನೇ ಬಾಗಿಲನ್ನು ತೆರೆಯಲು ಹಲವರು ಪ್ರಯತ್ನಿಸಿದರೂ ಆ ಪ್ರಯತ್ನ ಸಫಲವಾಗಲಿಲ್ಲ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಕೆಲ ವರ್ಷಗಳ ಹಿಂದಷ್ಟೇ ಸಂಪದ್ಭರಿತ ದೇವಸ್ಥಾನವೆಂದೇ ಪ್ರಸಿದ್ಧವಾದ ಅನಂತ ಪದ್ಮನಾಭ ದೇವಸ್ಥಾನದಲ್ಲಿ 6ನೇ...

ಈ ರಾಧಾ-ಕೃಷ್ಣನ ದೇವಸ್ಥಾನ ಎಷ್ಟು ವಿಚಿತ್ರವಾಗಿದೆ ಎಂದರೆ ಇಲ್ಲಿ ಹೋದರೆ ಅಂಗವಿಕಲರಾಗುತ್ತಾರೆ…!

ಭಾರತದಲ್ಲಿ ಹಲವಾರು ದೇವಸ್ಥಾನಗಳಿದೆ. ಶ್ರೀಕೃಷ್ಣನಿಗೆ ಸೇರಿದ ದೇವಾಲಯಗಳಿರುವುದು ಅಪರೂಪವಾದರೂ, ಕೃಷ್ಣನಿಗೆ ಸೇರಿದ ಕೆಲವು ಪ್ರಸಿದ್ಧ ದೇವಸ್ಥಾನಗಳಿದೆ. ಅಂಥ ದೇವಸ್ಥಾನದಲ್ಲಿ ವೃಂದಾವನ ಕೂಡ ಒಂದು. ಆ ದೇವಸ್ಥಾನದ ವಿಚಿತ್ರ ಸಂಗತಿಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6P6EXEJFxR4 ಉತ್ತರ ಪ್ರದೇಶದ ಮಥುರೆಯ ವೃಂದಾವನದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img